4
ಮಧ ಕರಟಕದ ಆಪ ಒಡರ ಸಂಟ : 47 ಸಂಕ : 59 ದೂರವ : 254736 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಕ ಷಡಕರಪ ಳಳೇಕಟ ದವಣಗರ ಮಂಗಳವರ, ಜುಲೈ 07, 2020 ಮಳಯ ಅರದ ಕೂಡ ಮುಂಬೈನ ಸೂೇಮವರ ಧರಕರ ಮಳ ಸುತು. ಬೇಗಳಲ ನಗಳೂೇಪಯ ತುಂಬ ಹಯುದ. ಈ ಮಳಗ ಯುವಬಳು ಹೂರಕೃಯ ಕೂಡ ದು ನಡಯುರುದು. ರೇಕರ ಸಮ ೇಜ2 ಸರ ರೂ. ಬಡುಗಂಗಳೂರು, ಜು. 6 - ಕೈಮಗ ನೇಕಾರಗ ದಲನೇ ಹಂತದ 19,744 ಮಂಗ ನೇಕಾರ ಸಮಾ ಯೇಜನ ತಲಾ 2000 ರೂ.ಗಳನು ಮುಖಮಂ .ಎ ಯಯೂರಪ ಫಲಾನುಭ ಖಾತ ಹಣ ಸಂದಾಯ ಮಾದರು. ಗೃಹ ಕಚೇ ಕೃಷಾ ನಡ ದ ಸಮಾರಂಭದ ಪ ನೇಕಾರಗ ರೂ. 2,000 ಗಳನು ವಾಕ ಆಕ ರವನು ಅವರ ಬಾಂ ಖಾತ ವಗಾವಣ ಮಾದರು. ನಾಲನೇ ರಾೇಯ ಕೈಮಗ ಗಣಯ ಪಕಾರ ರಾಜದ ಒಟು 54,789 ಕೈಮಗ ನೇಕಾರರು ನೂೇಂದ ಮಾಕೂಂದಾ . ರಾಜದ ನ ರೇಷ, ಹ ಹಾಗೂ ಉಣ ವಲಯದ ಕೈಮಗ ಮತು ರಕ ಚಟುವಗಳ ತೂಡರುವ ಕೈಮಗ ನೇಕಾರರು ಈ ಯೇಜನ ಅಹರಾರುತಾ . ನೇಕಾರ ಸಮಾ ಯೇಜನ ಯಯ ಪ ವರ 10.96 ಕೂೇ ರೂ. ವಾಗದ ಎಂದು ನುದರು. ಕೈಮಗ ಗಣಯ ನೇಕಾರರ ಮಾಗಳು ಟು ಹೂೇದ ಅಂತಹವಗೂ ಗಲ ಕವಂದ ಂದ ಸಯುರುವ ೇ ಸೈಕರು ೇರ ಸೈನ ವಪ ಂಗಳೂರು, ಜು. 6 - ಜೂ ಮಧಭಾಗದ ವರ ಗೂ ಕೂರೂನಾ ವೈರ ಯಂತಣಕ ದೇಶಕೇ §ಆದಶ'ವಾದ ಕನಾಟಕ ಈಗ ಹ ಚು ರುವ ಸೂೇಂನ ಎದುರು ಪರದಾಡುವ ತಲುದ . ಅದರಲೂ ರಾಜಧಾ ಂಗಳೂನ ಕೂರೂನಾ ಸೂೇಂಕುಗಳ ಸಂಖ ಇಲ ದಂತ ಏರು . ಜೂ 1ರಂದು ನಗರದ ಒಟು 385ರದ ಕೂರೂನಾ ಸೂೇಂತರ ಸಂಖ ಜು.5ರ ವೇಳ 9580ಕ ತಲುದ . ಇದು ಸೂೇಂನ ಪಮಾಣ 35 ನಗಳ ಬರೂೇಬ 25 ಪಟು ಹ ಳ! ಜೂ 1ರಂದು ಬ ಂಗಳೂನ ಕಂಡು ಬಂದ ಸಯ ಸೂೇಂಕು 28 ಆದ , ಜುಲೈ 5ರಂದು 1,235ಕ ತಲು. ಇದಂತೂ 44 ಪಟು ಳವಾದ . ಈ ೇ ಏರುಮುಖವಾಗು ರು ವಂತ ಯೇ ಸಕಾರ ಎದುಸಬೇಕಾದ ಸಂಕರದ ಪಮಾಣ ಸಹ ಚಾ ಗು . ಕೂರೂನಾ ಪಕರಣಗಳನು ಎದುಸುವ ಕನಾಟಕ ಆದಶ ಎಂದು ಕೇಂದ ಸಕಾರ ೇದ ೇಟ ಕಳ . ಇನೂ ಕ ಲ ಸವರು ನಾವೇ ಆದಶ ಎಂದು ಹೇಳದಾ ರಾದರೂ, ರಾಜಧಾಯ ಜನ ಅದನು ನಂಬದೇ ತಮ ತವರೂರುಗಳ ಕಡ ಗಂಟು ಮೂಕೂಂಡು ಹೂರದಾ . ಕೂರೂನಾ ಎಂಬ ಸೂೇಂಕು ಯಂತಣ ತದಕ ಹ ಚೇನೂ ಸಮಯ ಬೇಲ . ದ ಹಯ ತೇ ಪಕರಣವಂದ ಂದಲೇ ದೇಶಾದಂತ ಸೂೇಂಕು ಹರತು . ಇದನು ನೂೇದಾಗ ಕೂರೂನಾ ಯಂಸುವ ಯಶ ಯಾದೇವ ಎಂಬ ಮಾತುಗಚೇನೂ ಅರಲ ಎಂಬುದು ಸರ. ಒಂದೇ ಒಂದು ಕಡ ಎಡದರೂ ದುರಂತ ತ. ರಾಜದ ಜು.5ರಂದು ಕೂರೂನಾ ಪಕರಣಗಳ ಸಂಖ 23,474ಕ ಏಕ ಯಾದ . ಇದರ ನ ಂಹಪಾಲು ಬ ಂಗಳೂನದೇ ಆದು , 9,580 ಪಕರಣಗವ . ಅದೇ ನ ಕಂಡು ಬಂದ ಒಟು 1,925 ಪಕರಣಗಳ ಂಗಳೂನ ಪಾಲು 1,235 ಆತು . ಇದನು ಗಮದಾಗ ಮುಂನ ನಗಳಲೂ ಕೂರೂನಾಗ ರಾಜಧಾಯ ಪಾಲು ಇನರು ಹ ಚಾ ಗುವ ಸಾಧತ ಇದ . ಪಠ ಕಯದ ಪಂತರು : ಮಾನಲೇ ಕೂರೂನಾ ಕಾಟರೂ ಕನಾಟಕ ಚು ಸುರತವಾತು . ಜೂ ಮಧ ಭಾಗದವರ ಗೂ ಕನಾಟಕ ಉತ ಮವಾಯೇ ಕೂರೂನಾ ಎದು ತು . ಇದಕ ಕೇಂದ ಸಕಾರ ಚು ವಕ ಪ, ಕನಾಟಕದ ಮಾದಯನು ಅನು ಸ ಎಂದು ಇತರ ರಾಜಗಪತವನೂ ಬರ ತು . ರಾಜ ಸಕಾರದ ಅಕಾರದ ಚುಕಾ ದವರು ನಾ 2 ಲಕ ಪಕರಣ ಬಂದರೂ ಭಾಸುತೇವ ಎನು ರು. ಆದ, ಪಕರಣಗಳ ಸಂಖ 25 ಸಾರ ದಾಟುವ ಸಮೇಪ ಬರು ಂತ ಯೇ ಸಕಾರದ ಭರವಸ ಗೂೇರಗಳು ೇಳುವ ಲಕಣಗಳು ಕಾಣು . ನೈ, ಹಾಗೂ ಮುಂಬೈನಂತಹ ಮಹಾ ನಗರಗಳ ಕೂರೂನಾ ಉಲತು . ಉಲದಾಗ ಆಗುವ ಅವಾಂತರ ಹಾಗೂ ತ ದು ಕೂಳಬೇಕಾದ ಕಮಗಳ ಬನಗರಗಂದ ಕಯಲು ರಾಜಕ ಅವಕಾಶತು . ಆದರ , ಅಕಾರದ ರುವ ಪಂತರು ಯಾದೇ ಪಾಠ ಕತ ಲಕಣಗಳು ಇದುವರ ಗೂ ಕಂಡು ಬಂಲ . ರಜಧ ಬಂಗಳೂನ ಜೂ 1ರಂದು 385ರದ ಕೂರೂರ ಸೂೇಂತರ ಸಂಖ ಜುಲೈ 5ರ ವೇಳಗ 9580ಕ ತಲುದ. ಇದು ಸೂೇಂನ ಪಮಣ 35 ನಗಳ ಬರೂೇಬ 25 ಪಟು ಹಚಳ ಆದರವದ ರಜಕ ಕೂರೂರ ಅಪಯ ಂಗಳ ಅವಯಲೇ ರಜಧಯ ಸೂೇಂಕು 25 ಪಟು ಹಚಳ ದಾವಣಗ , ಜು. 6 - ಲ ಸೂೇಮವಾರ ಮೂರು ಕೂರೂನಾ ಪಕರಣಗಳು ಕಂಡು ಬಂದು , ಹತು ಜನರು ಗುಣಮುಖರಾ ಡುಗಯಾದಾ . ಇದೇ ನ ಒಬರು ಕೂರೂನಾಂದ ಮೃತಪದಾ . ಬಳಾ ಲ ಯ ಹರಪನಹಯ ಭಾರ ನಗರಂದ ಲ ಬಂದ 49 ವರದ ರುರೂಬ ರು ಕೂರೂನಾಗ ಲು ತ ಫಲಕಾಯಾಗದೇ ಸಾವನದಾ . ಕಳ ದ ಜೂ 30ರಂದು ಇವರು ಜರ, ಹಾಗೂ ಮನ ಸಮಸಂದಾ ಗಟೇ ಲಾ ಸತಗ ದಾಖಲಾರು. ಪೇಕ ನಡ ದಾಗ ಕೂರೂನಾ ಇರುದು ಪತ ಯಾ ತು . ಅಯಂತ ಸಕರ ಕಾಲ ಹಾಗೂ ನೂೇಯಾಂದ ಬಳಲು ಇವರು, ತ ಫಲಕಾಯಾಗದೇ ಸಾವನದಾ . ಆಂಧ ಪದೇಶಂದ ರಾಯದುಗಂದ ನಗರಕ ತಗಾ ಬಂದ 63 ವರದ ವ ಯಬರ ಕೂರೂನಾ ಸೂೇಂಕು ಕಾಕೂಂದ . ಇವರು ದಲು ಬಾ ಆಸತಗ ದಾಖಲಾರು. ಕೂರೂನಾ ಂಗಳೂರು, ಜು. 6 - ಸಂಸದ ಸುಮಲತಾ ಅಂಬೇ ಹಾಗೂ ಕಾಂಗ ಶಾಸಕ ಡಾ. ಹ .. ರಂಗನಾಅವಗ ಕೂರೂನಾ ಸೂೇಂಕು ತಗುದ . ಮಂಡದ ಸತಂತ ಸಂಸದ ಯಾರುವ ಸುಮಲತಾ, ತಮಗ ಸೂೇಂಕಾರುದನು ೇ ಮೂಲಕ ದು , ಮನ ಯಲೇ ಪತೇಕವಾರುದಾ ನವದಹ, ಜು. 6 – ಭಾರತ ಮತು ೇನಾ ನಡುವ ಉಂಟಾರುವ ಉಗತ ತಗುವ ದಲ ಸೂಚನಗಳು ದೂರದು, ೇನಾ ಸೈನ ವ ಲಡಾನ ೇಮತವಾ ತನ ಪಡಗಳನು ಂದಕ ಕರಕೂಂದ. ರಾೇಯ ಭದತಾ ಸಲಹಗಾರ ಅ ದೂೇವ ಹಾಗೂ ೇನಾ ದೇಶಾಂಗ ಸವ ವಾಂ ಅವರು ಮಾತುಕತ ನಡ, ಸೈನ ಂದಕ ಕರಸುದನು ತತವಾ ಣಗೂಸಲು ಒದ ನಂತರ ಬಳವಗಯಾದ ಎಂದು ಮೂಲಗಳು ವ. ಭಾರತ ಮತು ೇನಾ ಗ ರಯಕ ಸಂಬಂದಂತ ಶೇರ ಪಗಳಾ ದೂೇವ ಹಾಗೂ ವಾಂ ಅವರನು ಯೇಸಲಾತು. ಉಭಯರು ಭಾನುವಾರ ದೂರವಾಯ ಮಾತುಕತ ನಡದ ನಂತರ ಗಯ ಸೈನವನು ಆದರು ೇಘ ಂದಕ ಕರಸುವ ಧಾರ ತಗದುಕೂಳಲಾದ ಎಂದು ದೇಶಾಂಗ ವವಹಾರಗಳ ಸವಾಲಯ ದ. ೇನಾದ ಪಡಗಳು ಟಂಗಳನು ಕಳವ ಹಾಗೂ ಗಲಾ ಕವಯ ಗಸು ಕೇಂದ 14ಂದ 1.5 .ಮೇ. ಂದ ಸವ ಎಂದು ಮೂಲಗಳವ. ಹಾ ಂ ಹಾಗೂ ಗೂಗಾಗಳಲೂ ಸಹ ೇನಾ ಸೈನ ಂದ ಸದ. ಪಂಗಾಂ ಟೂೇದರುವ ಫಂಗ 4 ಪದೇಶಂದ ೇನಾ ಕಲ ಟಂಗಳನು ತಗದ ಎಂದು ಹೇಳಲಾಗುದ. ಆದರ, ಸಂಣ ಪೇಲನಯ ನಂತರ ಪ ಸರವಾಗದ. ಜೂ 30ರಂದು ಉಭಯ ದೇಶಗಳು ಸೈಕ ಹಂತದ ಮಾತುಕತ ನಡ ತಗದುಕೂಂಧಾರದಂತ ಕಮ ಸಂಸದ ಸುಮಲತಗ ಕೂರೂರ ಸೂೇಂಕು ಲಯ 3 ಪ, 1 ಸ ಹಹರದ ೇ ಡ ಪದೇರ ತರ : ಜನತ ರಳ `ಕೈಲಸ ಸಮರಧರ'ಯನು ರಂಕ 07.07.2020ರೇ ಮಂಗಳವಬಗ 10.30ಕ ಸಕುಳಸ ಸಮಜ (ಶೇ ಹಹೇರರ ಮಂರ) ಹೂಂಡದ ಸಕ ಹರ, ದವಣಗ. ಇ ಏಪಸಲಾದ. ತಾಗಳು ಮೃತರ ಆತಕ ರಶಾಂ ಕೂೇರಬೇಕಾ ನಂ. ದುಃಖತಪರು : ಶೇಮ ಶರದ, ಶೇ ದುಗೇ ಮತು ಜ ಸಹೂೇದರರು ಹಗೂ ಬಂಧು-ತರು. . : 9964932368 ಕೈಲಸ ಸಮರಧರ ಆಹನ ಪಕ || ೇ ೈಲಾರಂಗೇಶರ ಪಸನ || ದಾವಣಗರ ದೇವರಾಜ ಅರಸು ಬಡಾವಣ, ೇಎಣ ಬಂ ಹರದ ವಾ, ಶೇಮ ಜ ವಸಂತಮ ಮತು ಮಕಳು ಹಗೂ ಸಹೂೇದರರಇವರು ಮಾಡುವ ಜಾಪನಗಳು. ಇವರು ವಾೇನರಾದ ಪಯುಕ ಮೃತರ ಆತಶಾಂಗಾ ನಾಂಕ 29.06.2020ನೇ ಸೂೇಮವಾರ ರಾ 10.30ಕ ನನ ಜ ಪಯವರಾದ ಶ ಜಾ ಹನುಮಂತಪ ದವಣಗರ ಲ ಕಲೂೇ ವ ಕ.ಎ.ಆ ಪೇಹ ಇಂಡೇ ಮೇಕರದ ಕ.ಆ.ದದೇ (39) ಇವರು ರಂಕ: 06.07.2020 ರಂದು ಸೂೇಮವರ ಸಂಜ 4:30 ರ ಸಮಯದ ದೈವೇನರದರಂದು ಸಲು ಷಸುತೇವ. ಮೃತರು ಪ, ಓವ ತ, ಇಬರು ಯರು ಸೇದಂತ ಅಪರ ಬಂದು ವಗವನು ಕ.ಆ. ದದೇ ಧನ ದುಃಖತಪ ಕುಟುಂಬ ವಗ ಅಲಹ ದೇಡ ಕ.ಎ.ರಹಮತುಲ ಸ . : 70220 64207, 97387 47939 ಅಗದರ. ಮೃತರ ಅಂತಯು (ದಫ) ರಂಕ 07.07.2020 ರಂದು ಮಂಗಳವರ ಬಗ 11.00 ಗಂಟರಜ ಮುಸಫ ನಗರದರುವ ಹೂಸ ಈದ ರರವೇರದ ಮಲೇಬನೂರು, ಜು.6- ಇನ ಎ. ಹ.ರಸಯ ನ ಧನರಾದ ಅಸಾಂ ಎಂಬುವವರ ಅಂತಯಯ ಭಾಗವಸಲು ದಾವಣಗರಂದ ಆಗಮದ ವಗ ಸೂೇಂಕು ದೃಢಪದು, ಪಟಣದ ಕಲ ಸಮಯ ಆತಂಸೃಯಾತು. ದಾವಣಗರ ಚಪೇಟಯ ಹೂಸ ಮೇ ಂಭಾಗದ ವಾ ಎನಲಾದ 45 ವರದ ವ ಪ ಸೇತ ಮಲೇಬನೂಗ ಆಗಮ, ಮೃತರ ಅಂತಯ ಮುದ ನಂತರ ಸಂತ ರಸಯರುವ ತಂ ಮನಯ ಉದುಕೂಂದಾರ. ಎರಡು ನಗಳ ಂದ ದಾವಣಗರಯ ಅನಾರೂೇಗದ ಕಾರಣ ಗಂಟಲು ದವವನು ಪೇಕಗ ಕೂದರು ಎನಲಾದ. ಇಂದು ಬಗ ಪೇಕಾ ವರ ಪಾ ಬಂದ ತಕಣ ಈ ವಯನು ಕರ ತರಲು ದಾವಣಗರಯ ಅವರ ಳಾಸಕ ಹೂೇದಾಗ ಅವರು ಮಲೇಬನೂನದಾರ ಎಂಬ ಮಾ ದ. ತಕಣ ..ಆಸತಯವರು ಮಲೇಬನೂನ ಸಮುದಾಯ ಆರೂೇಗ ಕೇಂದದ ವೈದಾಕಾ ಡಾ|| ಲದೇ ಅವಗ ರಯ ದಾರ. ಮಾ ಕಲ ಹಾದ ಇನ ವೈದರು, ೇಸರು, ರಸಭ ಬಂಯ ಸಹಕಾರದೂಂಗ ಕೂರೂನಾ ಸೂೇಂತ ವಯನು ಆರೂೇಗ ಕೇಂದಕ ಕರ ತಂದು ನಂತರ ಇಂದ ದಾವಣಗರಯ . ಆಸತಗ ಮಾಡಲಾತು. ಕೂರೂನಾ ಸೂೇಂತ ವಯ ಪ ಇರುವ ಇನ 17ನೇ ವಾಗ ಸೇದ ಮನಯ ಐವರ ಮಕಳು ಸೇದಂತ ಒಟು 11 ಜನ ಇದಾರ. ಇವರಲರ ಗಂಟಲು ದವವನು ಪೇಕತಗದುಕೂಂದು, 14 ಹೂೇಂ ಕಾರಂಟೈಗ ಸೂಸಲಾದ. ಉಪತಹೇಲಾ ರ, ಮಲೇಬನೂಗ ಕೂರೂರ ಸೂೇಂತ ವ ವಗ, ಜು.6- ಭದಾ ಜಲಾನಯನ ಪದೇಶದ ಕಳದ 4-5 ನಗಂದ ಉತಮ ಮಳಯಾಗುದು, ಭದಾ ಜಲಾಶಯಕ ಬರುವ ೇನ ಒಳಹ ಗಣೇಯವಾ ಹಚಳವಾದ. ಜುಲೈ 2 ಗುರುವಾರ 856 ಕೂಸ ಇದ ೇನ ಒಳ ಹ, ಶುಕವಾರ 2118, ಶವಾರ 4769, ಭಾನುವಾರ 5487, ಸೂೇಮವಾರ 7918 ಕೂಸಗ ಏಕ ಕಂದ. ಇದಂದಾ ಜಲಾಶಯದ ೇನಮಟ ಸೂೇಮವಾರ ಸಂಜ 142 ಅ ದಾದ. ಕಳದ ವರದ ಭದ ಜಲರಯಕ ಹದ ಒಳಹಹರ, ಜು.6- ನಗರದ ಎ.ಕ.ಕಾಲೂೇ, ವಗ ರಸ, ಅಗಸರ ಬಡಾವಣಯ ಪದೇಶದ ಕೂೇ-19 ಪಾ ಬಂದ ನಲಯ ಕಳದ 14 ನಗಳ ಂದ ಮಾಡಲಾದ ೇಡನನು ಯಾದೇ ಹೂಸ ಪಕರಣಗಳು ಪತಯಾಗದ ನಲಯ ನ ತಾಲೂಕು ಆಡತರ ಗೂದ. ಎರಡು ವಾರಗಂದ ಅನ ವಾಗಳ ಮನ ಮಾದ ಆತಂಕಇಂದು ತರ ದ. ದುಗುಡ, ಆತಂಕದಯೇ ೇವನ ನಡಸುದ ಜನತ ಈಗ ತರಗೂದ ಪಣಾಮವಾ ರಾಳರಾದಾರ. ನಗರಸಭಾ ಸದಸ .ಎ.ರೂಪಾಕ ಮಾತನಾ, ದಾವಣಗರ, ಜು.6- ಕೂರೂನಾ ಸೂೇಂಂದ ಸಾೇಡಾರುವ ಮೃತ ದೇಹಗಳನು ಸೇಯ ಪಾಕ ಸದಸರ ಗಮನಕೂ ತಾರದೇ ರಾತೂೇ ರಾ ರುದಭೂಮಯ ಮನ ಹೂ ಅಂತಯ ಮಾಡುರುದನು ರೂೇ ನಗರದ ಹೂರ ವಲಯದ ಎಓ ಕಾಲೂೇಯ ಸೇಯ ನಾಗಕರು ಪಭದ ಘಟನ ಇಂದು ನಡದ. ಇಂಡಯ ಏಯಾದ ಎಓ ಕಾಲೂೇಯ ಂದೂ ರುದಭೂಮ ನೂರಾರು ಸಂಖಯ ಜಮಾದ ಸೇಯರು, ಕೂರೂನಾ ಸೂೇಂತರ ಮೃತ ದೇಹಗಳನು ರಾತೂೇ ರಾಯೇ ಅಂತಯ ಮಾಡುರುವ ನಲೇವ ಆಕೇಪ ವಕಪದರು. ಅಂತಯ ಮಾಡುವ ಚಾರವನು ಸೇಯ ಪಾಕ ಸದಸರ ಗಮನಕೂ ತಂಲ. ಸಮೇಪದಯೇ ರಾತೂೇ ರಾ ಸೂೇಂತರ ಶವಗಳನು ತಂದು ಅಂತಯ ಮಾಡುದು, ನಾವಲರೂ ನಮ ಇಲದೇ, ಭಯಂದಲೇ ನ ಕಳಯುವಂತಾದ ಎಂದು ವಾಗಳಅಳಲು ತೂೇಕೂಂಡರು. ಯಾದೇ ಕಾರಣಕೂ ಂದೂ ರುದಭೂಮಯ ಸೂೇಂತರ ಶವಗಳನು ಅಂತಯ ಮಾಡಬಾರದು. ಕೂೇ ಶವಗಳ ಅಂತಯಗ ಅವಕಾಶ ಮಾಕೂಟ ಕಾವಲುಗಾರ, ಸಹಕದ ಪಾಕ ಬಂಯನು ವಜಾಗೂಸುವಂತ ಸೇಯರು ಒತಾದರು. ಮಹಾಮಾ ಕೂರೂನಾ ಸೂೇಂಗ ಬಯಾದ ವಗಳ ಮೃತ ದೇಹಗಳ ಅಂತಯಗ ಪತೇಕ ಭೂಮಯನು ಗುರುಸ. ಅಲದೇ, ಪಾ ೇಲ ಗಳನು ಸು ಶವಗಳನು ಹೂಳುರದಂದ ವೈರ ಯಾದೇ ಸಂದಭ ದ ಮರು ಹುಟು ಪಡಯಬಹುದು. ಅ ಂ ತ ಜ ಲ ದ ಕೂರೂರ ಸೂೇಂತರವಗಳ ಅಂತ : ರಗಕರೂೇಧ 3 ನಗಳ 3 ಅ ೇರು ಆತಂಕಗೂಂಡ ಜನಂದ ಆಕೂೇರ (3ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (3ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ)

07 2020 47 59 254736 91642 99999 4 3.00 ...janathavani.com/wp-content/uploads/2020/07/07.07.2020.pdf · 4 ಮತುತು 18ರಾಂದು ಕಾವೆೀರ ಲಾಡ್ಜ್,

  • Upload
    others

  • View
    2

  • Download
    0

Embed Size (px)

Citation preview

Page 1: 07 2020 47 59 254736 91642 99999 4 3.00 ...janathavani.com/wp-content/uploads/2020/07/07.07.2020.pdf · 4 ಮತುತು 18ರಾಂದು ಕಾವೆೀರ ಲಾಡ್ಜ್,

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 47 ಸಂಚಕ : 59 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪದಕರು : ವಕಸ ಷಡಕಷರಪಪ ಮಳಳೇಕಟಟ

ದವಣಗರ ಮಂಗಳವರ, ಜುಲೈ 07, 2020

ಮಳಯಲಲ ಅರಳದ ಕೂಡ

ಮುಂಬೈನಲಲ ಸೂೇಮವರ ಧರಕರ ಮಳ ಸುರಯತು. ಬೇದಗಳಲಲ ನದಗಳೂೇಪದಯಲಲ ತುಂಬ ಹರಯುದದವು. ಈ ಮಳಗ ಯುವತಯೊಬಬಳು ಹೂವರಕೃತಯ ಕೂಡ ಹಡದು ನಡಯುತತರುವುದು.

ರೇಕರ ಸಮಮಾನ ಯೊೇಜರ 2 ಸವರ ರೂ. ಬಡುಗಡ

ಬಂಗಳೂರು, ಜು. 6 - ಕೈಮಗಗ ನೇಕಾರರಗ ಮೊದಲನೇ ಹಂತದಲಲ 19,744 ಮಂದಗ ನೇಕಾರ ಸಮಾಮಾನ ಯೇಜನಯಡ ತಲಾ 2000 ರೂ.ಗಳನುನು ಮುಖಯಮಂತರ ಬ.ಎಸ ಯಡಯೂರಪಪ ಫಲಾನುಭವ ಖಾತಗಳಗ ಹಣ ಸಂದಾಯ ಮಾಡದರು.

ಗೃಹ ಕಚೇರ ಕೃಷಾಣಾದಲಲ ನಡದ ಸಮಾರಂಭದಲಲ ಪರತ ನೇಕಾರರಗ ರೂ. 2,000 ಗಳನುನು ವಾರಷಕ ಆರಷಕ ನರವನುನು ಅವರ ಬಾಯಂಕ ಖಾತಗಳಗ ವಗಾಷವಣ ಮಾಡದರು.

ನಾಲಕನೇ ರಾರಟೇಯ ಕೈಮಗಗ ಗಣತಯ ಪರಕಾರ ರಾಜಯದಲಲ ಒಟುಟ 54,789 ಕೈಮಗಗ ನೇಕಾರರು ನೂೇಂದಣ ಮಾಡಕೂಂಡದಾದಾರ.

ರಾಜಯದಲಲನ ರೇಷಮಾ, ಹತತ ಹಾಗೂ ಉಣಣಾ ವಲಯದ ಕೈಮಗಗ ಮತುತ ಪೂರಕ ಚಟುವಟಕಗಳಲಲ ತೂಡಗರುವ ಕೈಮಗಗ ನೇಕಾರರು ಈ ಯೇಜನಗ ಅಹಷರಾಗರುತಾತರ. ನೇಕಾರ ಸಮಾಮಾನ ಯೇಜನಯಡಯಲಲ ಪರತ ವರಷ 10.96 ಕೂೇಟ ರೂ. ವಚಚವಾಗಲದ ಎಂದು ನುಡದರು. ಕೈಮಗಗ ಗಣತಯಲಲ ನೇಕಾರರ ಮಾಹತಗಳು ಬಟುಟ ಹೂೇಗದದಾರ ಅಂತಹವರಗೂ

ಗಲವಾನ ಕಣವಯಂದ ಹಂದ ಸರಯುತತರುವ ಚೇನ ಸೈನಕರು

ಚೇರ ಸೈನಯ ವಪಸ

ಬಂಗಳೂರು, ಜು. 6 - ಜೂನ ಮಧಯಭಾಗದ ವರಗೂ ಕೂರೂನಾ ವೈರಸ ನಯಂತರಣಕಕ ದೇಶಕಕೇ §ಆದಶಷ'ವಾಗದದಾ ಕನಾಷಟಕ ಈಗ ಹಚುಚತತರುವ ಸೂೇಂಕನ ಎದುರು ಪರದಾಡುವ ಸಥತಗ ತಲುಪದ.

ಅದರಲೂಲ ರಾಜಧಾನ ಬಂಗಳೂರನಲಲ ಕೂರೂನಾ ಸೂೇಂಕುಗಳ ಸಂಖಯ ಇನನುಲಲದಂತ ಏರುತತದ. ಜೂನ 1ರಂದು ನಗರದಲಲ ಒಟುಟ 385ರರಟದದಾ ಕೂರೂನಾ ಸೂೇಂಕತರ ಸಂಖಯ ಜು.5ರ ವೇಳಗ 9580ಕಕ ತಲುಪದ. ಇದು ಸೂೇಂಕನ ಪರಮಾಣ 35 ದನಗಳಲಲ ಬರೂೇಬಬರ 25 ಪಟುಟ ಹಚಚಳ!

ಜೂನ 1ರಂದು ಬಂಗಳೂರನಲಲ ಕಂಡು ಬಂದ ಸಕರಯ ಸೂೇಂಕು 28 ಆಗದದಾರ, ಜುಲೈ 5ರಂದು 1,235ಕಕ ತಲುಪದ. ಇದಂತೂ 44 ಪಟುಟ ಹಚಚಳವಾಗದ. ಈ ರೇತ ಏರುಮುಖವಾಗುತತರು ವಂತಯೇ ಸಕಾಷರ ಎದುರಸಬೇಕಾದ ಸಂಕರಟದ ಪರಮಾಣ ಸಹ ಹಚಾಚಗುತತದ.

ಕೂರೂನಾ ಪರಕರಣಗಳನುನು ಎದುರಸುವಲಲ ಕನಾಷಟಕ ಆದಶಷ ಎಂದು ಕೇಂದರ ಸಕಾಷರ ನೇಡದದಾ ಕರೇಟ ಕಳಚ ಬದದಾದ. ಇನೂನು ಕಲ ಸಚವರು ನಾವೇ ಆದಶಷ ಎಂದು ಹೇಳುತತದಾದಾರಾದರೂ, ರಾಜಧಾನಯ ಜನ ಅದನುನು ನಂಬದೇ ತಮಮಾ ತವರೂರುಗಳ ಕಡ ಗಂಟು ಮೂಟ ಕಟಟಕೂಂಡು ಹೂರಟದಾದಾರ. ಕೂರೂನಾ ಎಂಬ ಸೂೇಂಕು

ನಯಂತರಣ ತಪಪವುದಕಕ ಹಚಚೇನೂ ಸಮಯ ಬೇಕಲಲ. ದಹಲಯ ತಬಲೇಗ ಪರಕರಣವಂದ ರಂದಲೇ ದೇಶಾದಯಂತ ಸೂೇಂಕು ಹರಡತುತ. ಇದನುನು ನೂೇಡದಾಗ ಕೂರೂನಾ ನಯಂತರಸುವಲಲ ಯಶಸವಯಾಗದದಾೇವ ಎಂಬ ಮಾತುಗಳಗ ಹಚಚೇನೂ ಅರಷವಲಲ ಎಂಬುದು ಸಪರಟ. ಒಂದೇ ಒಂದು ಕಡ ಎಡವದರೂ ದುರಂತ ನಶಚತ.

ರಾಜಯದಲಲ ಜು.5ರಂದು ಕೂರೂನಾ ಪರಕರಣಗಳ ಸಂಖಯ 23,474ಕಕ ಏರಕಯಾಗದ. ಇದರಲಲನ ಸಂಹಪಾಲು ಬಂಗಳೂರನದದಾೇ ಆಗದುದಾ, ಇಲಲ 9,580 ಪರಕರಣಗಳವ. ಅದೇ ದನ ಕಂಡು ಬಂದ ಒಟುಟ 1,925 ಪರಕರಣಗಳಲಲ ಬಂಗಳೂರನ

ಪಾಲು 1,235 ಆಗತುತ. ಇದನುನು ಗಮನಸದಾಗ ಮುಂದನ ದನಗಳಲೂಲ ಕೂರೂನಾಗ ರಾಜಧಾನಯ ಪಾಲು ಇನನುರುಟ ಹಚಾಚಗುವ ಸಾಧಯತ ಇದ.

ಪಠ ಕಲಯದ ಪಂಡತರು : ಮಾರಷ ನಲಲೇ ಕೂರೂನಾ ಕಾಲಟಟರೂ ಕನಾಷಟಕ ಹಚುಚ ಸುರಕಷತವಾಗತುತ. ಜೂನ ಮಧಯ ಭಾಗದವರಗೂ ಕನಾಷಟಕ ಉತತಮವಾಗಯೇ ಕೂರೂನಾ ಎದು ರಸತುತ. ಇದಕಕ ಕೇಂದರ ಸಕಾಷರ ಮಚುಚಗ ವಯಕತ ಪಡಸ, ಕನಾಷಟಕದ ಮಾದರಯನುನು ಅನು ಸರಸ ಎಂದು ಇತರ ರಾಜಯಗಳಗ ಪತರವನೂನು ಬರದತುತ.

ರಾಜಯ ಸಕಾಷರದ ಅಧಕಾರದ ಚುಕಾಕಣ ಹಡದವರು ನಾವು 2 ಲಕಷ ಪರಕರಣ ಬಂದರೂ ನಭಾಯಸುತತೇವ ಎನುನುತತದದಾರು. ಆದರ, ಪರಕರಣಗಳ ಸಂಖಯ 25 ಸಾವರ ದಾಟುವ ಸಮೇಪ ಬರುತತದದಾಂತಯೇ ಸಕಾಷರದ ಭರವಸಯ ಗೂೇಪರಗಳು ಬೇಳುವ ಲಕಷಣಗಳು ಕಾಣುತತವ.

ಚನನುೈ, ದಹಲ ಹಾಗೂ ಮುಂಬೈನಂತಹ ಮಹಾ ನಗರಗಳಲಲ ಕೂರೂನಾ ಪರಸಥತ ಉಲಬಣಸತುತ. ಉಲಬಣಸದಾಗ ಆಗುವ ಅವಾಂತರ ಹಾಗೂ ತಗದು ಕೂಳಳಬೇಕಾದ ಕರಮಗಳ ಬಗಗ ಈ ನಗರಗಳಂದ ಕಲಯಲು ರಾಜಯಕಕ ಅವಕಾಶವತುತ. ಆದರ, ಅಧಕಾರದಲಲರುವ ಪಂಡತರು ಯಾವುದೇ ಪಾಠ ಕಲತ ಲಕಷಣಗಳು ಇದುವರಗೂ ಕಂಡು ಬಂದಲಲ.

ರಜಧನ ಬಂಗಳೂರನಲಲ ಜೂನ 1ರಂದು 385ರಷಟದದ ಕೂರೂರ ಸೂೇಂಕತರ ಸಂಖಯ ಜುಲೈ 5ರ ವೇಳಗ 9580ಕಕ ತಲುಪದ. ಇದು ಸೂೇಂಕನ ಪರಮಣ 35 ದನಗಳಲಲ ಬರೂೇಬಬರ 25 ಪಟುಟ ಹಚಚಳ

ಆದರನಾವಗದದ ರಜಯಕಕ ಕೂರೂರ ಅಪಯತಂಗಳ ಅವಧಯಲಲೇ ರಜಧನಯ ಸೂೇಂಕು 25 ಪಟುಟ ಹಚಚಳ

ದಾವಣಗರ, ಜು. 6 - ಜಲಲಯಲಲ ಸೂೇಮವಾರ ಮೂರು ಕೂರೂನಾ ಪರಕರಣಗಳು ಕಂಡು ಬಂದದುದಾ, ಹತುತ ಜನರು ಗುಣಮುಖರಾಗ ಬಡುಗಡಯಾಗದಾದಾರ. ಇದೇ ದನ ಒಬಬರು ಕೂರೂನಾದಂದ ಮೃತಪಟಟದಾದಾರ.

ಬಳಾಳರ ಜಲಲಯ ಹರಪನಹಳಳಯ ಭಾರತ ನಗರದಂದ ಜಲಲಗ ಬಂದದದಾ 49 ವರಷದ ಪರುರರೂಬಬರು ಕೂರೂನಾಗ ಸಲುಕ ಚಕತಸ ಫಲಕಾರಯಾಗದೇ ಸಾವನನುಪಪದಾದಾರ.

ಕಳದ ಜೂನ 30ರಂದು ಇವರು ಜವರ, ನಗಡ ಹಾಗೂ ಕಮಮಾನ ಸಮಸಯಯಂದಾಗ ಚಗಟೇರ ಜಲಾಲಸಪತರಗ ದಾಖಲಾಗದದಾರು. ಪರೇಕಷ ನಡಸದಾಗ ಕೂರೂನಾ ಇರುವುದು ಪತತಯಾ ಗತುತ. ಅನಯಂತರತ ಸಕಕರ ಕಾಯಲ ಹಾಗೂ ನೂಯಮೊೇನಯಾದಂದ ಬಳಲುತತದದಾ ಇವರು, ಚಕತಸ ಫಲಕಾರಯಾಗದೇ ಸಾವನನುಪಪದಾದಾರ.

ಆಂಧರ ಪರದೇಶದಂದ ರಾಯದುಗಷದಂದ ನಗರಕಕ ಚಕತಸಗಾಗ ಬಂದದದಾ 63 ವರಷದ ವಯಕತಯಬಬರಲಲ ಕೂರೂನಾ ಸೂೇಂಕು ಕಾಣಸಕೂಂಡದ. ಇವರು ಮೊದಲು ಬಾಪೂಜ ಆಸಪತರಗ ದಾಖಲಾಗದದಾರು. ಕೂರೂನಾ

ಬಂಗಳೂರು, ಜು. 6 - ಸಂಸದ ಸುಮಲತಾ ಅಂಬರೇಷ ಹಾಗೂ ಕಾಂಗರಸ ಶಾಸಕ ಡಾ. ಹರ.ಡ. ರಂಗನಾರ ಅವರಗ ಕೂರೂನಾ ಸೂೇಂಕು ತಗುಲದ. ಮಂಡಯದ

ಸವತಂತರ ಸಂಸದಯಾಗರುವ ಸುಮಲತಾ, ತಮಗ ಸೂೇಂಕಾಗರುವುದನುನು ಟವೇಟ ಮೂಲಕ ತಳಸದುದಾ, ಮನಯಲಲೇ ಪರತಯೇಕವಾಗರುವುದಾಗ

ನವದಹಲ, ಜು. 6 – ಭಾರತ ಮತುತ ಚೇನಾ ನಡುವ ಉಂಟಾಗರುವ ಉದವಗನುತ ತಗುಗವ ಮೊದಲ ಸೂಚನಗಳು ದೂರತದುದಾ, ಚೇನಾ ಸೈನಯ ಪೂವಷ ಲಡಾಖ ನಲಲ ಸೇಮತವಾಗ ತನನು ಪಡಗಳನುನು ಹಂದಕಕ ಕರಸಕೂಂಡದ.

ರಾರಟೇಯ ಭದರತಾ ಸಲಹಗಾರ ಅಜತ ದೂೇವಲ ಹಾಗೂ ಚೇನಾ ವದೇಶಾಂಗ ಸಚವ ವಾಂಗ ಯ ಅವರು ಮಾತುಕತ ನಡಸ, ಸೈನಯ ಹಂದಕಕ ಕರಸುವುದನುನು ತವರತವಾಗ ಪೂಣಷಗೂಳಸಲು ಒಪಪದ ನಂತರ ಈ ಬಳವಣಗಯಾಗದ ಎಂದು ಮೂಲಗಳು ತಳಸವ.

ಭಾರತ ಮತುತ ಚೇನಾ ಗಡ ವರಯಕಕ ಸಂಬಂಧಸದಂತ ವಶೇರ ಪರತನಧಗಳಾಗ

ದೂೇವಲ ಹಾಗೂ ವಾಂಗ ಅವರನುನು ನಯೇಜಸಲಾಗತುತ. ಉಭಯರು ಭಾನುವಾರ ದೂರವಾಣಯಲಲ ಮಾತುಕತ ನಡಸದ ನಂತರ ಗಡಯಲಲ ಸೈನಯವನುನು ಆದರುಟ ಶೇಘರ ಹಂದಕಕ ಕರಸುವ ನಧಾಷರ ತಗದುಕೂಳಳಲಾಗದ ಎಂದು

ವದೇಶಾಂಗ ವಯವಹಾರಗಳ ಸಚವಾಲಯ ತಳಸದ.ಚೇನಾದ ಪಡಗಳು ಟಂಟ ಗಳನುನು ಕಳಚವ

ಹಾಗೂ ಗಲಾವನ ಕಣವಯ ಗಸುತ ಕೇಂದರ 14ರಂದ 1.5 ಕ.ಮೇ. ಹಂದ ಸರದವ ಎಂದು ಮೂಲಗಳು ತಳಸವ. ಹಾಟ ಸಪರಂಗಸ ಹಾಗೂ ಗೂಗಾರಗಳಲೂಲ ಸಹ ಚೇನಾ ಸೈನಯ ಹಂದ ಸರದದ.

ಪಂಗಾಂಗ ಟೂಸೇದಲಲರುವ ಫಂಗರ 4 ಪರದೇಶದಂದ ಚೇನಾ ಕಲ ಟಂಟ ಗಳನುನು ತಗದದ ಎಂದು ಹೇಳಲಾಗುತತದ. ಆದರ, ಸಂಪೂಣಷ ಪರಶೇಲನಯ ನಂತರ ಪರಸಥತ ಸಪರಟವಾಗಲದ.

ಜೂನ 30ರಂದು ಉಭಯ ದೇಶಗಳು ಸೈನಕ ಹಂತದ ಮಾತುಕತ ನಡಸ ತಗದುಕೂಂಡ ನಧಾಷರದಂತ ಕರಮ

ಸಂಸದ ಸುಮಲತಗ ಕೂರೂರ ಸೂೇಂಕು

ಜಲಲಯಲಲ 3 ಪಸಟವ, 1 ಸವು

ಹರಹರದಲಲ ಸೇಲ ಡನ ಪರದೇರ ತರವು : ಜನತ ನರಳ

`ಕೈಲಸ ಸಮರಧರ'ಯನುನು ದರಂಕ 07.07.2020ರೇ ಮಂಗಳವರ ಬಳಗಗ 10.30ಕಕ ಸವಾಕುಳಸಳ ಸಮಜ (ಶರೇ ಜಹಹೇರವಾರ ಮಂದರ) ಹೂಂಡದ ಸಕನಾಲ ಹತತರ, ದವಣಗರ. ಇಲಲ ಏಪಷಡಸಲಾಗದ.

ತಾವುಗಳು ಮೃತರ ಆತಮಾಕಕ ಚರಶಾಂತ ಕೂೇರಬೇಕಾಗ ವನಂತ.

ದುಃಖತಪತರು : ಶರೇಮತ ಶರದ, ಶರೇ ದುಗಗೇಶ ಮತುತ ಪೂಜರ ಸಹೂೇದರರು ಹಗೂ ಬಂಧು-ಮತರರು. ಮೊ. : 9964932368

ಕೈಲಸ ಸಮರಧರ ಆಹವಾನ ಪತರಕ|| ಶರೇ ಮೈಲಾರಲಂಗೇಶವರ ಪರಸನನು ||

ದಾವಣಗರ ಸಟ ದೇವರಾಜ ಅರಸು ಬಡಾವಣ, ಸೇಮಎಣಣಾ ಬಂಕ ಹತತರದ ವಾಸ,

ಶರೇಮತ ಪೂಜರ ವಸಂತಮಮಾ ಮತುತ ಮಕಕಳು ಹಗೂ ಸಹೂೇದರರು

ಇವರು ಮಾಡುವ ವಜಾಞಾಪನಗಳು.

ಇವರು ಶವಾಧೇನರಾದ ಪರಯುಕತ ಮೃತರ ಆತಮಾಶಾಂತಗಾಗ

ದನಾಂಕ 29.06.2020ನೇ ಸೂೇಮವಾರ ರಾತರ 10.30ಕಕ ನನನು ಪೂಜಯ ಪತಯವರಾದ

ಶರೀ ಪೂಜಾರ ಹನುಮಂತಪಪ

ದವಣಗರ ಮಲಲತ ಕಲೂೇನ ನವಸ ಕ.ಎನ.ಆರ ಪೇಹ ಇಂಡಸಟೇಸ ಮಲೇಕರದ

ಕ.ಆರ.ದದಪೇರ (39) ಇವರು ದರಂಕ: 06.07.2020 ರಂದು ಸೂೇಮವರ ಸಂಜ 4:30 ರ ಸಮಯದಲಲ ದೈವಧೇನರದರಂದು ತಳಸಲು ವಷದಸುತತೇವ. ಮೃತರು ಪತನು, ಓವನಾ ಪುತರ, ಇಬಬರು ಪುತರಯರು ಸೇರದಂತ ಅಪರ ಬಂದು ವಗನಾವನುನು

ಕ.ಆರ. ದದಪೇರ ನಧನ

ದುಃಖತಪತ ಕುಟುಂಬ ವಗನಾ ಅಲಹಜ ದೇಡಲಖ ಕ.ಎನ.ರಹಮತುಲಲ ಸಬ

ಮೊ. : 70220 64207, 97387 47939

ಅಗಲದದರ. ಮೃತರ ಅಂತಯಕರಯಯು (ದಫನ ) ದರಂಕ 07.07.2020 ರಂದು ಮಂಗಳವರ ಬಳಗಗ 11.00 ಗಂಟಗ ರಜವುಲ ಮುಸತಫ ನಗರದಲಲರುವ ಹೂಸ ಈದಗದಲಲ ರರವೇರಲದ

ಮಲೇಬನೂನುರು, ಜು.6- ಇಲಲನ ಎಸ.ಹರ.ರಸತಯಲಲ ನನನು ನಧನರಾಗದದಾ ಅಸಾಲಂ ಎಂಬುವವರ ಅಂತಯಕರಯಯಲಲ ಭಾಗವಹಸಲು ದಾವಣಗರಯಂದ ಆಗಮಸದದಾ ವಯಕತಗ ಸೂೇಂಕು ದೃಢಪಟದುದಾ, ಪಟಟಣದಲಲ ಕಲ ಸಮಯ ಆತಂಕ ಸೃರಟಯಾಗತುತ.

ದಾವಣಗರ ಚಕಪೇಟಯ ಹೂಸ ಮಸೇದ ಹಂಭಾಗದ ನವಾಸ ಎನನುಲಾದ 45 ವರಷದ ವಯಕತ ಪತನು ಸಮೇತ ಮಲೇಬನೂನುರಗ ಆಗಮಸ, ಮೃತರ ಅಂತಯಕರಯ ಮುಗಸದ ನಂತರ ಸಂತ ರಸತಯಲಲರುವ ತಂಗ ಮನಯಲಲ ಉಳದುಕೂಂಡದಾದಾರ.

ಈ ವಯಕತ ಎರಡು ದನಗಳ ಹಂದ ದಾವಣಗರಯಲಲ ಅನಾರೂೇಗಯದ ಕಾರಣ

ಗಂಟಲು ದರವವನುನು ಪರೇಕಷಗ ಕೂಟಟದದಾರು ಎನನುಲಾಗದ.

ಇಂದು ಬಳಗಗ ಪರೇಕಾಷ ವರದ ಪಾಸಟವ ಬಂದ ತಕಷಣ ಈ ವಯಕತಯನುನು ಕರ ತರಲು ದಾವಣಗರಯ ಅವರ ವಳಾಸಕಕ ಹೂೇದಾಗ ಅವರು ಮಲೇಬನೂನುರನಲಲದಾದಾರ ಎಂಬ ಮಾಹತ ಸಕಕದ.

ತಕಷಣ ಸ.ಜ.ಆಸಪತರಯವರು ಮಲೇಬನೂನುರನ ಸಮುದಾಯ ಆರೂೇಗಯ

ಕೇಂದರದ ವೈದಾಯಧಕಾರ ಡಾ|| ಲಕಷಮದೇವ ಅವರಗ ವರಯ ತಳಸದಾದಾರ. ಮಾಹತ ಕಲ ಹಾಕದ ಇಲಲನ ವೈದಯರು, ಪೊಲೇಸರು, ಪರಸಭ ಸಬಬಂದಯ ಸಹಕಾರದೂಂದಗ ಕೂರೂನಾ ಸೂೇಂಕತ ವಯಕತಯನುನು ಆರೂೇಗಯ ಕೇಂದರಕಕ ಕರ ತಂದು ನಂತರ ಇಲಲಂದ ದಾವಣಗರಯ ಸ.ಜ ಆಸಪತರಗ ಶಫಟ ಮಾಡಲಾಯತು.

ಕೂರೂನಾ ಸೂೇಂಕತ ವಯಕತಯ ಪತನು ಇರುವ ಇಲಲನ 17ನೇ ವಾರಷ ಗ ಸೇರದ ಮನಯಲಲ ಐವರ ಮಕಕಳು ಸೇರದಂತ ಒಟುಟ 11 ಜನ ಇದಾದಾರ. ಇವರಲಲರ ಗಂಟಲು ದರವವನುನು ಪರೇಕಷಗ ತಗದುಕೂಂಡದುದಾ, 14 ದನ ಹೂೇಂ ಕಾವರಂಟೈನ ಗ ಸೂಚಸಲಾಗದ.

ಉಪತಹಶೇಲಾದಾರ ರವ,

ಮಲೇಬನೂನುರಗ ಕೂರೂರ ಸೂೇಂಕತ ವಯಕತ

ಶವಮೊಗಗ, ಜು.6- ಭದಾರ ಜಲಾನಯನ ಪರದೇಶದಲಲ ಕಳದ 4-5 ದನಗಳಂದ ಉತತಮ ಮಳಯಾಗುತತದುದಾ, ಭದಾರ ಜಲಾಶಯಕಕ ಬರುವ ನೇರನ ಒಳಹರವು ಗಣನೇಯವಾಗ ಹಚಚಳವಾಗದ.

ಜುಲೈ 2 ರ ಗುರುವಾರ 856 ಕೂಯಸಕಸ ಇದದಾ ನೇರನ ಒಳ ಹರವು, ಶುಕರವಾರ 2118, ಶನವಾರ 4769,

ಭಾನುವಾರ 5487, ಸೂೇಮವಾರ 7918 ಕೂಯಸಕಸ ಗ ಏರಕ ಕಂಡದ. ಇದರಂದಾಗ ಜಲಾಶಯದ ನೇರನಮಟಟ ಸೂೇಮವಾರ ಸಂಜ 142 ಅಡ ದಾಟದ.

ಕಳದ ವರಷದ ಈ ದನ

ಭದರ ಜಲರಯಕಕ ಹಚಚದ ಒಳಹರವು

ಹರಹರ, ಜು.6- ನಗರದ ಎ.ಕ.ಕಾಲೂೇನ, ಶವಮೊಗಗ ರಸತ, ಅಗಸರ ಬಡಾವಣಯ ಪರದೇಶದಲಲ ಕೂೇವರ-19 ಪಾಸಟವ ಬಂದ ಹನನುಲಯಲಲ ಕಳದ 14 ದನಗಳ ಹಂದ ಮಾಡಲಾಗದದಾ ಸೇಲ ಡನನುನು ಯಾವುದೇ ಹೂಸ ಪರಕರಣಗಳು ಪತತಯಾಗದ ಹನನುಲಯಲಲ ನನನು ತಾಲೂಲಕು ಆಡಳತ ತರವು ಗೂಳಸದ.

ಎರಡು ವಾರಗಳಂದ ಅಲಲನ ನವಾಸಗಳಲಲ ಮನ ಮಾಡದದಾ ಆತಂಕಕಕ ಇಂದು ತರ ಬದದಾದ. ದುಗುಡ, ಆತಂಕದಲಲಯೇ ಜೇವನ ನಡಸುತತದದಾ ಜನತ ಈಗ ತರವುಗೂಳಸದ ಪರಣಾಮವಾಗ ನರಾಳರಾಗದಾದಾರ.

ನಗರಸಭಾ ಸದಸಯ ಪ.ಎನ.ವರೂಪಾಕಷ ಮಾತನಾಡ,

ದಾವಣಗರ, ಜು.6- ಕೂರೂನಾ ಸೂೇಂಕನಂದ ಸಾವಗೇಡಾಗರುವ ಮೃತ ದೇಹಗಳನುನು ಸಥಳೇಯ ಪಾಲಕ ಸದಸಯರ ಗಮನಕೂಕ ತಾರದೇ ರಾತೂರೇ ರಾತರ ರುದರಭೂಮಯಲಲ ಮಣಣಾನಲಲ ಹೂಳ ಅಂತಯಕರಯ ಮಾಡುತತರುವುದನುನು ವರೂೇಧಸ ನಗರದ ಹೂರ ವಲಯದ ಎಸ ಓಜ ಕಾಲೂೇನಯಲಲ ಸಥಳೇಯ ನಾಗರಕರು ಪರತಭಟಸದ ಘಟನ ಇಂದು ನಡದದ.

ಇಂಡಸಟಯಲ ಏರಯಾದ ಎಸ ಓಜ ಕಾಲೂೇನಯ ಹಂದೂ ರುದರಭೂಮ ಬಳ ನೂರಾರು ಸಂಖಯಯಲಲ ಜಮಾಯಸದದಾ ಸಥಳೇಯರು,

ಕೂರೂನಾ ಸೂೇಂಕತರ ಮೃತ ದೇಹಗಳನುನು ರಾತೂರೇ ರಾತರಯೇ ಅಂತಯಕರಯ ಮಾಡುತತರುವ ಹನನುಲಯಲಲ ತೇವರ ಆಕಷೇಪ ವಯಕತಪಡಸದರು.

ಅಂತಯಕರಯ ಮಾಡುವ ವಚಾರವನುನು ಸಥಳೇಯ ಪಾಲಕ ಸದಸಯರ ಗಮನಕೂಕ ತಂದಲಲ. ಸಮೇಪದಲಲಯೇ ರಾತೂರೇ ರಾತರ ಸೂೇಂಕತರ ಶವಗಳನುನು ತಂದು ಅಂತಯಕರಯ ಮಾಡುತತದುದಾ, ನಾವಲಲರೂ ನಮಮಾದ ಇಲಲದೇ, ಭಯದಂದಲೇ ದನ ಕಳಯುವಂತಾಗದ ಎಂದು ನವಾಸಗಳು ಅಳಲು ತೂೇಡಕೂಂಡರು.

ಯಾವುದೇ ಕಾರಣಕೂಕ ಹಂದೂ ರುದರಭೂಮಯಲಲ ಸೂೇಂಕತರ

ಶವಗಳನುನು ಅಂತಯಕರಯ ಮಾಡಬಾರದು. ಕೂೇವರ ಶವಗಳ ಅಂತಯಕರಯಗ ಅವಕಾಶ ಮಾಡಕೂಟಟ ಕಾವಲುಗಾರ, ಸಹಕರಸದ ಪಾಲಕ ಸಬಬಂದಯನುನು ವಜಾಗೂಳಸುವಂತ ಸಥಳೇಯರು ಒತಾತಯಸದರು.

ಮಹಾಮಾರ ಕೂರೂನಾ ಸೂೇಂಕಗ ಬಲಯಾದ ವಯಕತಗಳ ಮೃತ ದೇಹಗಳ ಅಂತಯಕರಯಗ ಪರತಯೇಕ ಭೂಮಯನುನು ಗುರುತಸಲ. ಅಲಲದೇ, ಪಾಲಸಟಕ ಚೇಲ ಗಳನುನು ಸುತತ ಶವಗಳನುನು ಹೂಳುತತರು ವುದರಂದ ವೈರಸ ಯಾವುದೇ ಸಂದಭಷ ದಲಲ ಮರು ಹುಟುಟ ಪಡಯಬಹುದು. ಅ ಂ ತ ಜಷ ಲ ದ

ಕೂರೂರ ಸೂೇಂಕತರ ರವಗಳ ಅಂತಯಕರಯ : ರಗರಕರ ವರೂೇಧ

3 ದನಗಳಲಲ 3 ಅಡ ನೇರು

ಆತಂಕಗೂಂಡ ಜನರಂದ ಆಕೂರೇರ

(3ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)(3ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

Page 2: 07 2020 47 59 254736 91642 99999 4 3.00 ...janathavani.com/wp-content/uploads/2020/07/07.07.2020.pdf · 4 ಮತುತು 18ರಾಂದು ಕಾವೆೀರ ಲಾಡ್ಜ್,

ಮಂಗಳವಾರ, ಜುಲ�ೈ 07, 20202

ಸಾಲಗಳಗಾಗ ಸಂಪರಕಸವಾರಷಕ 8% ಬಡಡ ದರದಲಲ ಮನ ಕಟಟಲು, ಮನ ತಗದುಕೊಳಳಲು, ಸೈಟ ಖರೀದ, ಮನ ಅಡಮಾನ, ಬೀರ ಬಾಯಾಂಕನ ಸಾಲ ವಗಾಷವಣ ಮತುತು ಅಧಕ ಸಾಲ, ವಯವಸಾಯ, ವಯವಹಾರ, ಪರಷನಲ ಲೊೀನ, ಬಾಂಗಾರ ಸಾಲಗಳು, 60 ಪೈಸ ಬಡಡ ದರದಲಲ ಸಾಲ ಸಲಭಯಗಳಗ ರಾಂಪಕಷಸ :

73385 80345

ಮದಯವಯಸನಗ� ಅರವಲಲದಂತ� ಮದಯ ಸ�ೕವನ� ಬಡಸರ

ಪರತ ತಾಂಗಳು 7ಮತುತು 21ನೀ ತಾರೀಖು ಜನತಾ ಡೀಲಕಸ ಲಾಡಜ, ಕ.ಎಸ.ಆರ.ಟ.ಸ. ಹೊರ ಬಸ ಸಾಟಯಾಂಡ ಎದುರು, ದಾವಣಗರ.

4 ಮತುತು 18ರಾಂದು ಕಾವೀರ ಲಾಡಜ, ಪೂನಾ - ಬಾಂಗಳೂರು ರೊೀಡ, ಹಾವೀರ.

ಅರತುಮಾ, ಕೀಲು ನೊೀವುಡಾ|| ಎಸ .ಎಂ. ಸ�ೕಠ. ಫ�ೂೕನ : 32427

ರಮಯ: ಬಳಗಗ 10ರಾಂದ ಮಧಾಯಹನ 2 ರವರಗ.

ನ�ೕರ ಪರೕಕ�ಷಗಳುDIRECT EXAMS

PUC, Commerce, Arts, Scienceಎಸ.ಎಸ.ಎಲ.ಸ. NTC, ಉನನತ ಶಕಷಣಕಕ

ಮತುತು ರಕಾಷರ ಕಲರಕಕ ಉಪಯೀಗ.ಮಾನಸ ವದಾಯಸಂಸ�ಥ (ರ.)

ಎಲ.ಕ.ಕಾಾಂಪಲಕಸ 1ನೀ ಮಹಡ, ಅಶೊೀಕ ರಸತು, 1ನೀ ಕಾರಸ, ದಾವಣಗರ. 9740258276

ಕಲವೀ ಸೀಟುಗಳವ.

ನಮಮ ಮನ�ಯಲಲ ನೕರು ಸ�ೂೕರುತತದ�ಯೕ?ನಮಮ ಮನಯಲಲ ಸೀಲಾಂಗ , ಬಾತ ರೊಾಂ, ಟಾಯಾಂಕ ಮತುತು ಹೊರಗಡ ಗೊೀಡ ಸೀಳರುವುದಕಕ ಮತುತು ಯಾವುದೀ ರೀತಯ ನೀರನ ಲೀಕೀಜ ಗ ಕಡಮ ಖರಷನಲಲ ಖಾಂಡತಾ ರರ ಮಾಡಕೊಡಲಾಗುವುದು. ಗಾಯರಾಂಟ ಇರುತತುದ.ವಶಾವಾಸ ಎಂಟರ ಪ�ರೈಸಸ - 96065 57066

ಬಲಡಂಗ ಪ�ೕಂಟಂಗಹೊರ ಮತುತು ಹಳ ಮನಗಳಗ.

ಆಫೀಸ , ಕಮರಷಯಲ ಬಲಡಾಂಗ ಫಾಯಕಟರ, ಗೊೀಡನ ಗಳಗ ಕಡಮ ಖರಷನಲಲ

ಗುಣಮಟಟದ ಪೀಾಂಟಾಂಗ ಮಾಡಕೊಡಲಾಗುವುದು.

Mob: 95913 10082

ಬ�ೕಕಾಗದಾದಾರ�ಹರಹರದ ಹಲಾಷಪುರದ ಭಾರತ

ಪಟೊರೀಲ ಬಾಂಕ ನಲಲ ಕಲರಕಕ ಮಹಳಯರು ಬೀಕಾಗದಾದಾರ

95383 32828

ಮನ� ಬಾಡಗ�ಗ� ಅಥವಾ ಭ�ೂೕಗಯಕ�ಕ ಬ�ೕಕಾಗದ�

ರರರವತ ನಗರ, ಶವಕುಮಾರಸಾವಮ ಬಡಾವಣ, ಜಯನಗರ 1ನೀ ಹಾಂತ, ಹದಡ ರಸತು, ಅಕಕಪಕಕದಲಲ ಗರಾಂಡ ಪಲೀರ ನಲಲ 2 ಬಡ ರೊಾಂ ಮನ ಮತುತು ಮೊದಲನಯ ಮಹಡಯಲಲ 1 ಬಡ ರೊಾಂ ಮನ ಎರಡೊ ಸೀರ ಬಾಡಗಗ ಅಥವಾ ಭೊೀಗಯಕಕ ಬೀಕಾಗದ. ಮನಯ ಮಾಲೀಕರು ರಾಂಪಕಷಸರ :

98800 78629

House For Rent Long Term & Short Term Available

with all Amenities cot, bed, fan, light, UPS internet, T.V Dining table, Geyser, Kitchen, Stove, Gas etc.

94800 73451

ಓಂ ಶರೕ ನವಶರತ ಜ�ೂಯೕತಷಯಂಶರೀ ವಾರುದೀವನ ಗುರೊಜ99641-45591

ನಮಮ ಸಮಸ�ಯಗಳಾದ ಉದ�ೂಯೕಗ, ವದ�ಯ, ಶತುರ ಕಾಟ, ಮದುವ� ವಳಂಬ, ಪ�ರೕಮ ವಚಾರ, ಸಾಲ ಬಾಧ�, ವಾಯಪಾರ ನಷಟ, ಮನ�ಯಲಲ ಅಶಾಂತ, ಇನನತರ� ನಮಮ ಯಾವುದ�ೕ ಗುಪತ

ಸಮಸ�ಯಗಳದದಾರೂ ಶಾಸ�ೂತರೕಕತ ಪೂಜಾ ಪದಧತಗಳಂದ ಚಾಲಾಂಜ ಕೀವಲ 3 ದನಗಳಲಲ 100% ಶಾಶವತ ಪರಹಾರ ಮಾಡಕೊಡುತಾತುರ.

ವಳಾರ : ಬರವೀಶವರ ಕಾಾಂಪಲಕಸ, # 683/2, 8ನೀ ಮುಖಯ ರಸತು, ಪ.ಜ. ಬಡಾವಣ, ದಾವಣಗರ.

ರಜಸ�ಟರೕಷನ ಗಳಗಾಗ ಸಂಪರಕಸನಾವುಗಳು ನಧ ಬಾಯಾಂಕ, ನಧ ಕಾಂಪನ, ಕಾಂಪನಗಳು , FSSI, Annual Compliance ಇನೊನ ಎಲಾಲ ತರಹದ ರಜಸಟೀಷನ ಗಳು, ಕಾಂಪನಗಳ ಲಕಕ ಪರಶೊೀಧನ ಮಾಡಕೊಡುತತುೀವ. ರಾಂಪಕಷಸ : 63619 35009

ಕಟಟಡ ಬಾಡಗ�ಗ� ಇದ�ಶಾಮನೊರು ರಸತು BIET ಗಸಟ ಹಸ ಪಕಕ 60x60 ಅಳತಯಲಲ ಕಟಟರುವ ಮೊರು ಅಾಂತಸತುನ ಕಟಟಡ ಹಾಸಟಲ, ಕಾಲ ಸಾಂಟರ ಹಾಗೊ ಇತರ ಕಛೀರ ನಡರಲು ರೊಕತುವಾಗದುದಾ ಎಲಾಲ ಸಕಯಷ ಹೊಾಂದದ.

Mob : 98441 42797 98441 09379, 99727 00091

RENT AVAILABLEGround Floor (East Facing) Spacious hall 20x50 sqft near Ram and co circle

Davangere

94485 67522

ಬಾಡಗ� / ಭ�ೂೕಗಯಕ�ಕದಾವಣಗರ ಪ.ಬ. ರಸತುಯ

4 ರಕಷಟ ಹಸ ಹತತುರ ಪರವಾಸ, ಲಾಜಸಟಕ ಟಾರನಸ ಪೀಟಷ , ಕೊೀರಯರ

ಬುಕಕಾಂಗ ಆಫೀಸ ಗ ಯೀಗಯವಾದ ಸೊೀಲಾರ ಮತುತು ಪಾಕಷಾಂಗ ಕಾಾಂಪಾಂಡ,

ಸಲಭಯದ ಹೊರಮನ ದೊರಯುತತುದ. 94800 00417, 94801 11416

ಓದುಗರ ಗಮನಕ�ಕಪತರಕ�ಯಲಲ ಪರಕಟವಾಗುವ ಜಾಹೕರಾತುಗಳು ವಶಾವಾಸಪೂರಕವ�ೕ ಆದರೂ ಅವುಗಳಲಲನ ಮಾಹತ - ವಸುತ ಲ�ೂೕಪ, ದ�ೂೕಷ, ಗುರಮಟಟ ಮುಂತಾದವುಗಳ ಕುರತು ಆಸಕತ ಸಾವಕಜನಕರು ಜಾಹೕರಾತುದಾರರ�ೂಡನ�ಯೕ ವಯವಹರ ಸಬ�ೕಕಾಗು ತತದ�. ಅದಕ�ಕ ಪತರಕ� ಜವಾಬಾಧರಯಾಗುವುದಲಲ.

-ಜಾಹೕರಾತು ವಯವಸಾಥಪಕರು

ಮಯೂರ ಕನಸಲ�ಟನಸ ಸವಕಸ

98444 88838

- ಬಲಡಾಂಗ ಪಾಲನ, ಕನ ರಟಕಷನಸ - ಎಸಟಮೀಟ - ಅಪೂರವಲ ಡಾರಯಾಂಗಸ - ಪಾರಪಟಷ ವಾಯಲೊಯವರ - 3ಡ ಎಲವೀಷನಸ - ಸಾಂಪಲ ವಾರುತುER. ಮಯೂರ H.NB.E (Civil), MBA, M.Tech, MIE

ಮನ� ಬಾಡಗ�ಗ� ಇದ�First Floor , 2 BHK, ಪೂವಷ ದಕುಕ, ಬೊೀರ ಹಾಗೊ ಮುನಸಪಲ ನೀರು ಸಕಯಷವುಳಳ ಮನ, ಪ.ಜ ಬಡಾವಣ, 8ನೀ ಮೀನ, ಲೊಡಸಷ ಬಾಯಸ ರೊಕಲ ಹತತುರ (ತರಕಾರ ಅಾಂಗಡ ಹತತುರ).

Ph : 96325 55910, 87926 62195

ಮನ� ಲೕಸ ಗ� ಇದ�ಶವಕುಮಾರ ಸಾವಮ ಬಡಾವಣ 1ನೀ ಹಾಂತ 1ನೀ ಕಾರಸ # 1077/10 ರರ ಎಾಂ.ವ ಕಾಲೀಜು ಹತತುರ 3 ಬಡ ರೊಮ, ಕಾರ ಪಾಕಷಾಂಗ, ಮುನಸಪಲ ಹಾಗೊ ಬೊೀರ ನೀರನ ಸಲಭಯವರುವ ದೊಡಡ ಮನ ಲೀಸ ಗ ಇದ.

ವಚಾರಸ98443 26096

ತಕಷರ ಬ�ೕಕಾಗದಾದಾರ� ಕಾಂಪನಯ ದಾವಣಗರ ವಭಾಗಕಕ

10th, PUC, ITI & Any Degree ಆದ AGE (18-23)

EARN (8000 - 14000) PM1 photo, Resume & Adhar

Xerox ನೊಾಂದಗ ರಾಂಪಕಷಸ.

97405 12356

ಕ�ಲಸಕ�ಕ ಬ�ೕಕಾಗದಾದಾರ�ರಸಪಷನಸಟ ಕಲರಕಕ ಕಾಂಪೂಯಟರ ಜಾಞಾನ (ಕಡಾಡಯ) ಹೊಾಂದರುವ ಮಹಳಯರು ಬೀಕಾಗದಾದಾರ. ಅನುಭವ ಬೀಕಾಗಲಲ.

ಈಶವಾರ ಎಂಟರ ಪ�ರೈಸಸ ರಡಡ ಬಲಡಾಂಗ ಹತತುರ, MCC B' Block

ದಾವಣಗರ.

98446 78457

ವಾಸುತ ಮನ� ಬಾಡಗ�ಗ�ವಾರುತುವನ ಪೂವಷ ಬಾಗಲನ ಗರಾಂಡ ಪಲೀರ 2 ಬಡ ರೊಾಂ, ಡೈನಾಂಗ ರೊಾಂ, ಹಾಲ, ನೀರನ ಸಕಯಷ ಪಾಕಷಾಂಗ ಮನ ರಾಂಮೃದದಾ # 408 8 ನೀ ಮುಖಯ, 8ನೀ ಅಡಡ ರಸತು ಪ.ಜ.ಬಡಾವಣ ಡಾ|| ನವೀನ ನಾಡಗ ಕಲನಕ ಹತತುರ. ರಾಂಪಕಷಸ

99168 62900, 93807 97651

REQUIREDRegistered Qualified

Person D.pharmaContact :

94499 9823874066 59695

WANTEDWorking pharamacist

Qualifiction : D.pharama / B.pharama

Salary Scale: Rs 12000 to 16000/-

(Depends on Experience)90355 03140

WANTEDField service Mechanics for on site service Qualification: ITI - Fitter or Mechanical Deploma, or SSLC with one year experience in any workshop. Salary Rs 8000/-with Free Accomodation

Contact: M/S Anu Agencies98442 47494

ಆಂಜನ�ೕಯ ಬಡಾವಣ�ಯಲಲ ಮನ�ಗಳು ಬಾಡಗ�ಗ� ಇವ�.

ಸಾಂಗಲ ಬಡ ರೊಮ ಮನಗಳು, ಡಬಲ ಬಡ ರೊಮ ಮನಗಳು, ರರಯಹಾರಗಳಗ ಮಾತರ ಹೊರ, ಹೊರ ಮನಗಳು ಇವ.ರಯಲ ಎಸ�ಟೕಟ ಏಜ�ಂಟ, ಐನಳಳ ಚನನಬಸಪಪ .

99166 1211097421 44715

ಸ�ೈಟುಗಳು ಮಾರಾಟರಕವ�ವಾಜಪೀಯ ಲೀಔಟ ನಲಲ, ಶವ ಪಾವಷತ ಲೀಔಟ ನಲಲ 30x52 East 40ಅಡ ರೊೀಡಗದ. 30x40, 30x40 West ಅಕಕ-ಪಕಕ , 40x60 East, 20x30, 20x30 North ಅಕಕ-ಪಕಕ .

ಐನಳಳ ಚನನಬಸಪಪ, ಏಜ�ಂಟ

93410 1413099166 12110

ಮನ� ಕ�ಲಸಕ�ಕ ಮಹಳ� ಬ�ೕಕಾಗದಾದಾರ�

ಮನ ಕಲರಕಕ ಲಾಂಗಾಯತ ಮಹಳ ಬೀಕಾಗದಾದಾರ.

94838 62779

ಲ�ೕಡ ಕಲರಕ ಬ�ೕಕಾಗದಾದಾರ�ಗುಡ ನೈಟ, ಹಟ, ಮತುತು ಗೊೀದರಜ ಕಾಂಪನಗಳ

ವತರಣಾ ಕಚೀರಗ ಲೀಡ ಕಲಕಷ ಬೀಕಾಗದಾದಾರ.ಕನಷಠ ವದಾಯಹಷತ: ಎಸ.ಎಸ.ಎಲ.ಸ.

18 ರಾಂದ 23 ವಷಷದವರಗ ಆದಯತ.ರಾಂಪಕಷಸ.

ಜ�ೈನ ಎಂಟರ ಪ�ರೈಸಸಚಕಪೀಟ, ರಗಟೀರ ಗಲಲ

ಕನಾಷಟಕ ಬಾಯಾಂಕ ಎ.ಟ.ಎಾಂ ಹತತುರ ದಾವಣಗರ.

ಮೊಬ�ೈಲ: 984455555198445 09222

ಚರಸಮರಣ�

ಮಹಾದ�ೕವಪಪ (ನೀರಾವರ ಇಲಾಖ)

ನೀವು ನಮಮನನಗಲ ಇಾಂದಗ 20 ವಷಷಗಳಾದವು. ರದಾ ನಮಮ

ರಮರಣಯಲಲರುವ ಮಕಕಳಾದ ಟ.ಎಂ. ಕುಬ�ೕರಪಪ

ಟ. ಈರಪಪ ಮತುತ ಟ.ಎಂ. ಬಸವರಾಜ ಹಾಗೂ ಮೊಮಮಕಕಳು ಮತುತ ಬಂಧುಗಳು ಹಳಳಹಾಳ.

ಔದಾಯಕವ�ಂಬ ಆಭರರಔದಾಯಷದಾಂದ ಭಾರಕರಚೈತನಯದ ಕರಣಗಳ ಭುವಗಕರುಣರುವನು.

ಔದಾಯಷದಾಂದ ಭೊಮಜಗದ ಜೀವಗಳ ರಲಹುವಳು.ಔದಾಯಷದಾಂದ ಪರಕೃತಹಣುಣು ಹೊವು ಧವರ ಧಾನಯನೀಡುವಳು.

ಔದಾಯಷದಾಂದ ಜೀವಜಲಹರದು ದಾಹ ತಣರುವುದು.ಔದಾಯಷದಾಂದ ಗಾಳಉಸರಾಗ ಜೀವಗಳ ಹರರುವುದು.

ಔದಾಯಷದಾಂದ ದೀಪತಮವ ಕಳದು ಬಳಕ ಚಲುಲವುದು.ಔದಾಯಷದಾಂದ ದೀನದಲತರ, ಅರಹಾಯಕರಗರಲಲಸದ ಸೀವ, ಈಶ ಸೀವಎನರುವುದು.

ಔದಾಯಷವೀ ಅಲಲವೀ ಅಾಂತರಾಂಗದ ಆಭರಣ.ಔದಾಯಷದಾಂದ ವಯಕತುತವದಔನನತಯ.ಔದಾಯಷದಾಂದದೈವ ಹರಸದರ ಜೀವನಪಾವನವಲಲವೀ. ?

- ಅಪಣಾಕ ದ�ೕವ, ದಾವಣಗರ.

ಮಾಯಕೊಾಂಡ, ಜು.6- ಭೊ ರುಧಾರಣಾ ಕಾಯದಾಗ ತದುದಾಪಡ ತರದಾಂತ ಮತುತು ಬಗರ ಹುಕುಕಾಂ ಸಾಗುವಳದಾರರಗ ನಾಯಯ ಒದಗರುವಾಂತ ಒತಾತುಯಸ ರೈತ ರಾಂಘದ ರಾಜಯ ಘಟಕದ ಅಧಯಕಷ ಹುಚಚವವನಹಳಳ ಮಾಂಜುನಾಥ ನೀತೃತವದಲಲ, ನಾಡಕಛೀರಯ ಮುಾಂದ ಇಾಂದು ಪರತಭಟನ ನಡಸ, ಉಪ ತಹಶೀಲಾದಾರ ಲೊೀಕೀಶ ಅವರಗ ಮನವ ರಲಲರಲಾಯತು. ಈ ರಾಂದಭಷದಲಲ ಮುಖಾಂಡರಾದ ಹುಚಚವವನಹಳಳ ಪರಕಾಶ , ಕಾಂಬರಾಜ, ಧರಣೀಶ, ರಜಾಕ, ಹೊವನಮಡು ನಾಗರಾಜ ಕೊೀಲುಕಾಂಟ, ಹುಚಚಾಂಗಪಪ ಮತತುತರರದದಾರು.

ಮಾಯಕ�ೂಂಡದಲಲ ರ�ೈತರ ಪರತಭಟನ�

ರಾಣ�ೕಬ�ನೂನರು ಸಂಪೂರಕ ಲಾರ ಡನ

ರಾಣೀಬ ನೊನರು, ಜು. 6- ಕೊರೊನಾ ಹರಡದಾಂತ ರಕಾಷ ರದ ಆದೀಶದ ಲಾಕ ಡನ ಬಾಂಬ ಲಸದ ನಗರದ ಎಲಲ ವತಷಕರು ತಮಮ ಅಾಂಗಡ ಮುಾಂಗಟುಟ ಗಳನುನ ಬಾಂದ ಮಾಡದದಾರು. ತರಕಾರ, ಮಾಾಂರ, ಮೀನು ಮಾರಾಟಗಾರರು, ಬೀದ ಬದಯ ಅಾಂಗಡಕಾರರು ಬಾಂದ ಮಾಡದದಾರು. ಔಷಧ ಅಾಂಗಡಗಳು ಮಾತರ ತರದದುದಾ, ಕೊಳುಳವ ವರರ ರಾಂಖಯ ಬರಳಣಕಯಷುಟ ಕಾಂಡುಬಾಂದತು. ಕಲರವಲಲದ ತರುಗುವವರ ರಾಂಖಯ ರಹ ಹಾಂದಗಾಂತ ಕಡಮ ಇತುತು.

ಹರಪನಹಳಳ, ಜು.6- ದೀಶ ವದೀಶಗಳಲಲ ಕೊಡ ಕೊರೊನಾ ವೈರಸ ನ ಹಟಟಹಾರ ಮುಾಂದುವರದದುದಾ ರಾಜಯದಲಲಯೊ ಈ ಸೊೀಾಂಕು ವಾಯಪಕವಾಗ ಹರಡುತತುದುದಾ, ತಾಲೊಲಕನಲಲ ಜನರಗ ಸೊೀಾಂಕು ದೃಢವಾಗದ. ಇಾಂತಹ ರಾಂದಗಧ ಪರಸಥತಯಲಲ ಸಾಮಾಜಕ ಅಾಂತರ, ಸಾಮಾಜಕ ಅಾಂತರ ಎಾಂದು ರಕಾಷರದವರು ಬೊಬಬಡತತುರುವ ಈ ರಾಂದಭಷದಲಲ ಅದಾವುದು ನಮಗ ರಾಂಬಾಂಧವಲಲ ಎಾಂಬಾಂತ ಹರಪನಹಳಳ ಪಟಟಣದಲಲ ಕುರ ರಾಂತ, ದನವಹ ರಾಂತ ಸೀರದಾಂತ ಪಟಟಣದ ಪರಮುಖ ವಾಯಪಾರ ರಥಳಗಳಲಲ ಜನರು ಕೊರೊನಾ ಭಯವಲಲದೀ ಮಾಸಕ ಕಡಾಡಯವಾಗ ಹಾಕ ಕೊಳಳದೀ ತರುಗಾಡುತತುರುವುದು ಸೊಜಗದ ರಾಂಗತಯಾಗದ.

ಕೊೀವಡ ಆರಾಂಭವಾಗ ಲಾಕ ಡನ ಆದ ನಾಂತರ ರಭ, ರಮಾರಾಂಭ, ರಾಂತಗಳಗ ನಬಷಾಂಧ ವಧರಲಾಗದುದಾ, ಆ ಪರಕಾರ ಪರತ ಸೊೀಮವಾರ ಕೊಟೊಟರು ರಸತುಯ ಅಗನಶಾಮಕ ಠಾಣಯ ಹೊರ ಕಟಟಡದ ಬಳ ನಡಯುತತುದದಾ ಕುರ ರಾಂತ ರಹ ರದಾದಾಗತುತು. ಆದರ ಕಳದ 2-3 ವಾರಗಳಲಲ ಪರತ ಸೊೀಮವಾರ ರಥಳ ಬದಲಾವಣ ಮಾಡ ಅದೀ ಕೊಟೊಟರು ರಸತುಯ ಶವಕೃಪ ಆರಪತರ ಹಾಂಭಾಗದ ಕುಾಂಬಾರ ಕಟಟ ಕರ ದಡದಲಲ ಕುರ ರಾಂತ ನಡಯುತತುಲದ. ಆ ಪರಕಾರ ಜು.6

ರಾಂದು ಸೊೀಮವಾರ ರಹ ಜನಜಾಂಗುಳ ಮಧಯ ಕುರ ರಾಂತ ಆರಾಂಭವಾಗ ಸಾಮಾಜಕ ಅಾಂತರ ಎಾಂಬ ಶಬದಾಕಕ ಬಲಯೀ ಇಲಲದಾಂತಾಗತುತು. ಆ ಭಾಗದ ನವಾಸಗಳು ಆಕಷೀಪ ವಯಕತು ಪಡಸ ದೊರದ ಮೀಲ ರಥಳಕಾಕಗಮಸದ ಪುರರಭ ಸಬಬಾಂದ ಹಾಗೊ ಪೊಲೀರರು ಕುರ ರಾಂತಯಲಲದದಾ ಖರೀದದಾರರಗ ಬೈದು ತಮಮ ತಮಮ ಊರುಗಳಗ ಕಳರುವಲಲ ಯಶಸವಯಾದರು.

ಪಟಟಣದಲಲ ಕೊರೊನಾ ಪರಕರಣಗಳು ಒಾಂದೊಾಂದಾಗ ಪತತುಯಾಗುತತುಲದುದಾ, ಈ ರೀತ ಜನರು ಮಾಸಕ ಇಲಲದ,

ಸಾಮಾಜಕ ಅಾಂತರ ಕಾಪಾಡಕೊಳಳದ ತಾಲೊಲಕು ಆಡಳತದ ಮಾಗಷ ರೊರ ಪಾಲರದೀ ಇರುವುದು ದುರದೃಷಟ ರಾಂಗತ. ಈ ಕುರತು ಪರತಕರಯ ನೀಡದ ಎಐವೈಎಫ ರಾಜಯ ಕಾಯಷದಶಷ ಎಚ.ಎಾಂ.ರಾಂತೊೀಷ ಅವರು, ಕೊೀವಡ ಆಕರಮಸರುವ ಇಾಂತಹ ರಾಂಕಷಟದ ರಮಯದಲಲ ಜನರು ಇಷೊಟಾಂದು ನಲಷಕಷಯ ವಹಸರುವುದು ಬೀರರದ ರಾಂಗತ, ಅಧಕಾರಗಳು ರಹ ಇಾಂತಹ ಕಡ ಗಮನಹರಸ ಮುಾಂದ ಆಗುವ ಕೊರೊನಾ ಅನಾಹುತ ತಪಪರಬೀಕದ ಎಾಂದರು.

ಹರಪನಹಳಳ

ಭಯವಲಲದ�ೕ ತರುಗಾಡುತತರುವ ಸಾವಕಜನಕರು ವಾಯಪಕವಾಗ ಹರಡುತತದ� ಕ�ೂರ�ೂನಾ ಸ�ೂೕಂಕು

ತ�ೂೕಟಗಾರಕ� ಯೕಜನ�ಗ� ಅಜಕಹರಹರ, ಜು.6- ತಾಲೊಲಕು ತೊೀಟಗಾರಕ

ಇಲಾಖ ವತಯಾಂದ ಈ ಸಾಲನ ರಾರಟೀಯ ತೊೀಟಗಾರಕ ಮಷನ ಯೀಜನಯಡ ಕಾಂದು ಮತುತು ಅಾಂಗಾಾಂಶ ಬಾಳ ಪರದೀಶ ವರತುರಣ, ಕೊೀಕೊೀ ಬಳ ಪರದೀಶ ವರತುರಣ, ನೀರು ರಾಂಗರಹಣಾ ಘಟಕ, ಪಾಯಕಾಹಾ ರವತುತು ಈರುಳಳ ರಾಂಗರಹಣಾ ಘಟಕ ನಮಾಷಣ, ಮಾವು ಮತುತು ಕಾಳುಮಣರು ಪುನಶಚೀತನ, ಜೀನು ಕೃರ ಹಾಗೊ ಇನನತರ ಕಾಯಷಕರಮಗಳನುನ ಅನುಷಾಠನಗೊಳರಲಾಗುತತುದ.

ಆರಕತು ರೈತರು ಜುಲೈ 15ರವರಗ ಅಜಷಯನುನ ಹರಯ ರಹಾಯಕ ತೊೀಟಗಾರಕ ನದೀಷಶಕರ ಕಚೀರ ಹರಹರ ಇಲಲಗ ರಲಲರುವುದು. ಹರಚನ ಮಾಹತಗ ಹೊೀಬಳ ಮಟಟದ ರಹಾಯಕ ತೊೀಟಗಾರಕ ಅಧಕಾರಗಳನುನ ರಾಂಪಕಷರಲು ಹರಯ ರಹಾಯಕ ತೊೀಟಗಾರಕ ನದೀಷಶಕರು ತಳಸದಾದಾರ.

ಹರಹರ

ಬ�ಳ� ವಮ ಪಾವತಸಲು ಅವಧ ವಸತರಣ�ಹರಹರ, ಜು.6- ತಾಲೊಲಕನ ತೊೀಟಗಾರಕ

ಇಲಾಖ ವತಯಾಂದ ಈ ಸಾಲನ ಮರುವನಾಯರಗೊಳರಲಾದ ಹವಾಮಾನ ಆಧಾರತ ಬಳ ವಮ ಯೀಜನಯಡ ಮುಾಂಗಾರು ಮತುತು ಹಾಂಗಾರು ಅವಧಗಳಗ ವಮ ಪಾವತರಲು 10 ದನಗಳ ಕಾಲ ವರತುರರಲಾಗದ.

ಫರಲಗ ಬಾಂದ ಅಡಕ ಹಾಗೊ ಕೊಯಲಗ ಬಾಂದ ವೀಳಯದಲ ಬಳಗಳಗ ವಮಾ ಯೀಜನ ಜಾರಗೊಳರಲಾಗದ. ರೈತರು ವಮಾ ಕಾಂತನುನ ಅಡಕ ಪರತ ಹಕಟೀರ ಗ 6,400 ಹಾಗೊ ವೀಳಯದಲ ಪರತ ಹಕಟೀರ ಗ 8,550 ಪಾವತರಲು ಜುಲೈ 10 ಕೊನಯ ದನವಾಗದ.

ಹರಚನ ಮಾಹತಗ ತಾಲೊಲಕನ ಹರಯ ರಹಾಯಕ ತೊೀಟಗಾರಕ ನದೀಷ ಶಕರು, ರಾಂಬಾಂಧಪಟಟ ಹೊೀಬಳ ಮಟಟದ ರಹಾಯಕ ತೊೀಟಗಾರಕ ನದೀಷ ಶಕರು, ಹೊೀಬಳ ಮಟಟದ ರಹಾಯಕ ತೊೀಟಗಾರಕ ಅಧಕಾರಗಳನುನ ರಾಂಪ ಕಷರಬಹುದಾಂದು ಹರಯ ರಹಾಯಕ ತೊೀಟಗಾರಕ ನದೀಷಶಕರು ತಳಸದಾದಾರ.

ಹರಹರ

ಜಲ�ಲಯಲಲ 3 ಪಾಸಟವ, 1 ಸಾವು(1ನ�ೕ ಪುಟದಂದ) ಇರುವುದು ಟಸಟ ನಾಂದ ದೃಢಪಟಟ ನಾಂತರ ನಗರದ ಸ.ಜ. ಆರಪತರಗ ದಾಖಲರಲಾಗದ.

ಚನನಗರಯ ಮರಬನಹಳಳ ಹಾಗೊ ಹರಹರದ ಇಾಂದರಾ ನಗರದ ತಲಾ ಒಬಬರಲಲ ಕೊರೊನಾ ಸೊೀಾಂಕರುವುದು ಕಾಂಡು ಬಾಂದದ. ಇದೀ ದನದಾಂದು ಹತುತು ಜನರು ಗುಣಮುಖರಾಗ ಬಡುಗಡಯಾಗ ದಾದಾರ. ಇವರಲಲ ದಾವಣಗರಯ ತರಳಬಾಳು ಬಡಾ ವಣಯ ಇಬಬರು, ಆವರಗರ, ನಟುವಳಳ ಹಾಗೊ

ಬಲಾಲ ಕಾಾಂಪಾಂಡ ನವಾಸಗಳಾಗರುವ ತಲಾ ಒಬಬರು ಸೀರದಾದಾರ. ದಾವಣಗರ ತಾಲೊಲಕನ ನೀಲಷ ಗಯ ಒಬಬರು ಗುಣವಾಗ ಬಡುಗಡಯಾಗದಾದಾರ.

ಹೊನಾನಳಯ ದೊಡಡೀರ, ಕಾಯಸನಕರ ಹಾಗೊ ರನನಕಟಟಯ ತಲಾ ಒಬಬರು ಗುಣಮುಖರಾಗ ಬಡುಗಡಯಾಗದಾದಾರ. ಚನನಗರಯ ರಾಜಗೊಾಂಡ ನಹಳಳಯ ಒಬಬರು ಗುಣವಾಗ ಬಡುಗಡಯಾಗ ದಾದಾರ. ಇದರಾಂದಾಗ ಜಲಲಯಲಲ ರಕರಯ ಕೊರೊನಾ ಸೊೀಾಂಕತರ ರಾಂಖಯ 36ಕಕ ಇಳಕಯಾಗದ.

ಹರಹರ : ಸೕಲ ಡನ ತ�ರವು

(1ನ�ೕ ಪುಟದಂದ) ಎ.ಕ. ಕಾಲೊೀನಯಲಲ ಪತತುಯಾಗದದಾ ಕೊೀವಡ-19 ಪರಕರಣ ಹರಹರಕಕ ರಾಂಬಾಂಧಸದದಾಲಲ. ಬಳಾಳರ ಜಲಲಯ ತೊೀರಣಗಲಲನ ಜಾಂದಾಲ ಕಾಂಪನಯಲಲ ಕಲರ ಮಾಡುತತುದದಾ ವಯಕತುಯ ಪತನಯಾಂದ ಬಾಂದದದಾ ಪರಕರಣವಾಗದುದಾ, ನಮಮ ಕಾಲೊೀನಗ ಇದು ರಾಂಬಾಂಧಸದದಾಲಲ ಎಾಂದು ಹೀಳದ ಅವರು, ಆದಾಗೊಯ ಕಳದ ಎರಡು ವಾರಗಳಾಂದ ಸೀಲ ಡನ ಮಾಡದದಾ ತಾಲೊಲಕು ಆಡಳತದವರು ಇಲಲಯವರಗ ಯಾವುದೀ ಹೊರ ಪರಕರಣಗಳು ಪತತುಯಾಗದ ಹನನಲಯಲಲ ತರವು ಗೊಳಸರುತಾತುರ ಎಾಂದು ರುದದಾಗಾರರಗ ತಳಸದರು.

ಆದಶಕವಾಗದದಾ ರಾಜಯಕ�ಕ ಕ�ೂರ�ೂನಾ ಅಪಾಯ(1ನ�ೕ ಪುಟದಂದ) ರಾಜಾಯದಯಂತ ಆತಂಕ : ರಾಜಧಾನ ಯಾಂದ ವಲಸ ಕಾಮಷಕರು ತಮಮ ತಮಮ ಊರುಗಳಗ ವಲಸ ಹೊರಟರುವುದು ಆತಾಂಕಕಕ ಕಾರಣವಾಗದ. ಜೊನ ನಲಲ ಬೀರ ರಾಜಯಗಳಾಂದ ವಲಸ ಬಾಂದವರಾಂದ ಕೊರೊನಾ ಹಚಾಚಗತುತು. ಈಗ ಬಾಂಗಳೂರನಾಂದ ಬಾಂದವರು ಹಳಳ ಹಳಳಗಳಗ ಕೊರೊನಾ ಹರಡುವ ಆತಾಂಕ ಹಚಾಚಗದ.

ರಾಜಯದಲಲ ಕಾಂಡು ಬಾಂದರುವ ಕೊರೊನಾ ಪರಕರಣ ಗಳಲಲ ಮೊಲ ಪತತುಯಾಗದೀ ಇರುವ ಪರಕರಣಗಳ ರಾಂಖಯ ಈಗ 9,352ಕಕ ತಲುಪದ. ಇದು ಒಟುಟ ಪರಕರಣಗಳ ಬಹುತೀಕ ಶೀ.40ರ ಹತತುರವಾಗದ. ಇದರಲಲ ಬಹುಪಾಲು ಬಾಂಗಳೂರನವೀ ಆಗವ. ಹೀಗಾಗ ಬಾಂಗಳೂರನಲಲ ರಮುದಾಯ ಹರಡುವಕಯ ಆತಾಂಕವೂ ಇದ.

ಇದಲಲದರ ನಡುವ ಜನರು ಅಲಲಾಂದ ಹೊರಟರುವುದು ಆತಾಂಕಕಕ ಕಾರಣವಾಗದ. ಬಾಂಗಳೂರನಾಂದ ಬಾಂದವರು ಕಾವರಾಂಟೈನ ನಲಲರಲ ಎಾಂಬ ಮಾತುಗಳೂ ಕೀಳ ಬರುತತುವ. ಲಾಕ ಡನ ತರವಾಗ ಮುಕತು ರಾಂಚಾರಕಕ ಅನುಮತ ನೀಡದ ನಾಂತರ ಮತತು ಕಡವಾಣ ಹಾಕವುದು ಕಷಟವೀ ಆಗದ.

ಕೊರೊನಾ ಪರಕರಣಗಳು ರಾಜಧಾನಯಲಲ ಉಲಬಣಸದ ಪರಣಾಮ ನಗರ - ಗಾರಮಗಳಗ ಹರಡದಾಂತ ತಡಯುವ ಗುರುತರ ಜವಾಬಾದಾರ ಈಗ ರಾಜಯದ ಮೀಲದ. ಇಲಲ ಯಾವುದೀ ನಲಷಕಷಯಕಕ ಈಗ ಅವಕಾಶವೀ ಇಲಲ. ರಕಾಷರ ಈಗಲಾದರೊ §ಆದಶಷ'ದ ಕರೀಟ ಕಳಗಟುಟ ವಾರತುವದ ಆಧಾರದ ಮೀಲ ಕರಮ ತಗದುಕೊಳಳಬೀಕದ.

ಭದಾರ ಜಲಾಶಯಕ�ಕ ಹ�ಚಚದ ಒಳಹರವು(1ನ�ೕ ಪುಟದಂದ) ಜಲಾಶಯದಲಲ 125 ಅಡ 8 ಇಾಂಚು ನೀರತುತು. ಕಳದ ವಷಷಕಕ ಹೊೀಲಸದರ, ಜಲಾಶಯದಲಲೀಗ 16 ಅಡ ನೀರು ಹರಚದುದಾ, 28.189 ಟಎಾಂಸ ನೀರು ರಾಂಗರಹವದ. ಜಲಾಶ ಯದ ಗರಷಟ ಮಟಟ 186 ಅಡ ಆಗದುದಾ, ಜಲಾಶಯ ಭತಷಯಾಗಲು ಇನೊನ 44 ಅಡ ನೀರು ಬೀಕು.

71.535 ಟಎಾಂಸ ನೀರು ಸಾಮಥಯಷದ ಜಲಾಶಯಕಕ ಇನೊನ 43 ಟಎಾಂಸ ನೀರು ಹರದು ಬರಬೀಕದ.ವಾಡಕ ಪರಕಾರ ಜಲಾಶಯವು ಆಗಸಟ ತಾಂಗಳಲಲೀ ಹಚುಚ ಭತಷಯಾಗರುವ ಕಾರಣ ಈ ವಷಷವೂ ಮಳ ರಮೃದಧಯಾಗ ಬಾಂದರ ಆಗಸಟ ನಲಲ ಡಾಯಾಂ ಭತಷಯಾಗುವ ವಶಾವರದಲಲ ಅಚುಚಕಟಟನ ರೈತರದಾದಾರ.

ಜಲಾಶಯಕಕ ಈಗ ಬರುತತುರುವ ನೀರನ ಒಳಹರವು ಮುಾಂದನ ದನಗಳಲಲ ಇನೊನ ಹಚಾಚಗರುವ ಸಾಧಯತ ಇದುದಾ, ಮಳ ಪರಮಾಣವನುನ ಅವಲಾಂಬಸದ. ಕಳದ ವಷಷ ರುರದ

ಮಹಾಮಳಯಾಂದಾಗ ಅತವೃರಟಯಾಗ ನಾಡನ ಎಲಾಲ ಜಲಾಶಯಗಳು ಒಾಂದೀ ವಾರದಲಲ ತುಾಂಬ ಹರದದದಾವು. ಈ ವಷಷ ಅತವೃರಟಯಾಗದಾಂತ ರೈತರನುನ ರಮೃದಧಗೊಳರುವಷುಟ ಮಳ ರುರರು ಎಾಂದು ರೈತರು ಮಳ ದೀವನಲಲ ಪಾರರಷರುತತುದಾದಾರ.

ನಾಟಗ� ಸದದಾತ� : ಈಗಾಗಲೀ ರಸ ಮಡ ಬಳಸಕೊಾಂಡರುವ ತುಾಂಗಭದಾರ ನದ ಪಾತರದ ರೈತರು ಮತುತು ದೀವರಬಳಕರ ಪಕಪ ರುತತುಮುತತುಲನ ರೈತರು ಮಳಗಾಲದ ನಾಟಗ ಸದಧತ ಮಾಡಕೊಳುಳತತುದಾದಾರ.

ನೕರು ಹ�ಚಚಳ : ಮಲನಾಡನಲಲ ಉತತುಮ ಮಳಯಾಗುತತುರುವುದರಾಂದ ತುಾಂಗಾ ಜಲಾಶಯ ಭತಷಯಾಗದುದಾ, ಹಚುಚವರ ನೀರನುನ ತುಾಂಗಾ ನದಗ ಬಟಟರುವುದರಾಂದ ನಾಂದಗುಡ ರಮೀಪ ತುಾಂಗಭದಾರ ನದಯಲಲ ನೀರನ ಪರಮಾಣ ಹಚಾಚಗದ. ಇದರಾಂದಾಗ 22 ಕರಗಳಗ ನೀರು ಪೂರೈರಲು ಅನುಕೊಲವಾಗದ.

ಸುಮಲತಾಗ� ಸ�ೂೕಂಕು(1ನ�ೕ ಪುಟದಂದ) ಹೀಳದಾದಾರ. ತಮಮಲಲ ಲಘು ಲಕಷಣಗಳಷಟೀ ಕಾಂಡುಬಾಂದವ. ದೀವರ ದಯಯಾಂದ ನನನಲಲ ರೊೀಗ ನರೊೀಧಕ ಪರಮಾಣ ಹಚಾಚಗದ. ನಮಮಲಲರ ಬಾಂಬಲದಾಂದ ಶೀಘರವೀ ಚೀತರಸಕೊಳುಳವ ವಶಾವರವದ ಎಾಂದವರು ಹೀಳದಾದಾರ.

ತಮಮ ರಾಂಪಕಷಕಕ ಬಾಂದರುವವರಲಲ ಯಾವುದಾದರೊ ಸೊೀಾಂಕು ಲಕಷಣ ಕಾಂಡು ಬಾಂದರ ಅವರೊ ರಹ ತವರತವಾಗ ಪರೀಕಷಗ ಒಳಗಾಗುವಾಂತಯೊ ಅವರು ಕರ ನೀಡದಾದಾರ.

ತಮಮ ಕಷೀತರದಲಲ ಕಾಯಷ ನವಷಹರು ವಾಗ ಸೊೀಾಂಕು ತಗುಲರಬಹುದು ಎಾಂಬ ಶಾಂಕಯಾಂದಾಗ ಪರೀಕಷಗ ಒಳಗಾಗದಾದಾಗಯೊ ಅವರು ಹೀಳದಾದಾರ.

ನಾಗರಕರ ವರ�ೂೕಧ : ಪರತಭಟನ�(1ನ�ೕ ಪುಟದಂದ) ಮೊಲಕವೂ ವಾಯಪರುವ ಸಾಧಯತಯೊ ಇದ ಎಾಂದು ಆತಾಂಕ ವಯಕತುಪಡಸದರು. ನಮಮ ಕಾಲೊೀನಯಲಲ ಈವರಗ ಒಾಂದೀ ಒಾಂದು ಪಾಸಟವ ಕೀಸ ರಹ ಇಲಲ. ಹೀಗರುವಾಗ ನಮಮ ನಮಮದಗ ಭಾಂಗ ತರುವಾಂತ ಇಲಲ ಕೊೀವಡ ಶವಗಳ ಅಾಂತಯಕರಯ ಮಾಡಲು ಅವಕಾಶ ನೀಡಬಾರದು ಎಾಂದು ಪಾಲಕ ಹಾಗೊ ಜಲಾಲಡಳತಕಕ ಒಕೊಕರಲನಾಂದ ಒತಾತುಯಸದರು.

ಮಲ�ೕಬ�ನೂನರಗ� ಸ�ೂೕಂರತ ವಯರತ(1ನ�ೕ ಪುಟದಂದ) ಪುರರಭ ರದರಯರಾದ ಬ.ರುರೀಶ, ಮಹಾಾಂತೀಶ ಸಾವಮ, ಆರೊೀ ಗಾಯಧಕಾರ ಗುರುಪರಸಾದ, ಕಾಂದಾಯ ನರೀಕಷಕ ರಮೀರ, ಗಾರಮ ಲಕಾಕಧಕಾರ ಕೊಟರೀಶ ಹಾಗೊ ಪುರರಭ ಸಬಬಾಂದ ವಗಷದವರು ಕೊರೊನಾ ಸೊೀಾಂಕತ ವಯಕತು ಉಳದುಕೊಾಂ ಡದದಾ ಮನಯನುನ ಬಾಯರಕೀಡ ಹಾಕ ಸೀಲ ಡನ ಮಾಡದರು. ನಮಗ ಅಗತಯವಾಗ ಬೀಕಾದ ವರುತು ಗಳಗ ನಮಮನುನ ರಾಂಪಕಷಸ ಎಾಂದು ಕಾವರಾಂಟೈನ ಗ ಒಳ ಗಾದ ಕುಟುಾಂಬದವರಗ ಉಪತಹಶೀಲಾದಾರ ರವ ತಳಸ, ಅಕಕಪಕಕದ ಮನಯರಗ ಭಯಪಡ ಬೀಡ, ಜಾಗೃತಯಾಂದರ ಎಾಂದು ಮನವ ಮಾಡದರು.

ಔಷಧ ಸಂಪಡಣ� : ಸಾಯಾಂಕಾಲ ಪುರರಭ ಮುಖಾಯಧಕಾರ ಧರಣೀಾಂದರ ಕುಮಾರ ಅವರ

ನೀತೃತವದಲಲ ಸೊೀಾಂಕತ ವಯಕತು ಇದದಾ ಮನಯ ರುತತುಮುತತುಲನ ಏರಯಾಕಕ ಔಷಧ ಸಾಂಪಡಣ ಮಾಡಲಾಯತು.

ಸಾವಕಜನಕರ ಪರಶ�ನ : ಅನಾರೊೀಗಯದ ಕಾರಣ ಗಾಂಟಲು ದರವ ಪರೀಕಷಗ ಒಳಪಟಟ ವಯಕತುಯ ವರದ ಬರುವುದಕಕಾಂತ ಮೊದಲು ಮನಯಾಂದ ಹೀಗ ಹೊರಬಾಂದರು. ಇದಕಕ ಯಾರು ಜವಾಬಾದಾರರು ಎಾಂದು ಇಲಲನ ಸಾವಷಜನಕರು ಪರಶನ ಹಾಕ ಆಕೊರೀಶ ವಯಕತುಪಡಸದರು.

ದಾವಣಗರ, ಜು.6- ಕನಾಷಟಕ ರಾಜಯ ರೈತ ರಾಂಘ ಹಾಗೊ ಹಸರು ಸೀನಯ ದಾವಣಗರ ಜಲಾಲ ಘಟಕವನುನ ಪುನರ ರರರಲಾಗದ.

ನಗರದ ಎಪಎಾಂಸ ರಭಾಾಂಗಣದಲಲ ಇಾಂದು ನಡದ ಘಟಕದ ಪದಾಧಕಾರಗಳ ರಭಯಲಲ ಘಟಕವನುನ ಪುನರ ರರಸ, ಪದಾಧಕಾರಗಳನುನ ರವಾಷನುಮತದಾಂದ ಆಯಕ ಮಾಡಲಾಗದ ಎಾಂದು ರಾಜಯ ಕಾಯಷದಶಷ ಬಲೊಲರು ರವಕುಮಾರ ತಳಸದಾದಾರ. ಜಲಾಲ ಗರವಾಧಯಕಷರಾಗ ರಕಕನಹಳಳ ರೀವಣಸದದಾಪಪ, ಜಲಾಲಧಯಕಷರಾಗ ಕಬಬಳದ

ಕ.ಎಸ. ಪರಸಾದ, ಉಪಾಧಯಕಷ ರುಗಳಾಗ ಗದಲಹಟಟ ಹನುಮಾಂತಪಪ, ಪಾಮೀನಹಳಳ ಲಾಂಗ ರಾಜು, ರಾಂತೀ ಬನೊನರು ರಫೀಕ ಆಹಮದ, ಜಲಾಲ ಕಾಯಷದಶಷಯಾಗ ಆನಗೊೀಡು ಭೀಮಣಣು, ಜಲಾಲ ರಾಂಚಾಲಕ ರನನರಮುದರ ರಮೀಶ ನಾಯಕ ಇವರನುನ ಆಯಕ ಮಾಡಲಾಗದ.

ಕನಾಕಟಕ ರಾಜಯ ರ�ೈತ ಸಂಘ- ಹಸರು ಸ�ೕನ� ಜಲಾಲ ಘಟಕ ಪುನರ ರಚನ�

ಮೕಯರ ರಾಜೕನಾಮಗ� ಕಾಂಗ�ರಸ ಆಗರಹ

ದಾವಣಗರ, ಜು. 6- ಮೀಯರ ಬ.ಜ. ಅಜಯ ಕುಮಾರ ತಮಮ ಕಚೀರಯಲಲ ಜನಮ ದನ ಆಚರಸಕೊಾಂಡು ಲಾಕ ಡನ ನಯಮ ಉಲಲಾಂಘಸದುದಾ, ಕೊಡಲೀ ಅವರು ತಮಮ ಸಾಥನಕಕ ರಾಜೀನಾಮ ನೀಡುವಾಂತ ಎನ ಎಸ ಯುಐ ರಾಜಯ ಕಾಯಷದಶಷ ಮುಜಾಹದ ಪಾಷಾ ಅವರು ಇಾಂದಲಲ ಪತರಕಾಗೊೀರಠಯಲಲ ಆಗರಹಸದಾದಾರ.

ಯುವರಾಜ, ಶಶಧರ ಪಾಟೀಲ, ಬಾತ ಶವಕುಮಾರ, ರಾಘವೀಾಂದರ, ಲಯಾಖತ ಅಲ, ಕ.ಎಲ.ಹರೀಶ ಬಸಾಪುರ ಮತತುತರರು ಪತರಕಾಗೊೀರಠಯಲಲ ಉಪಸಥತರದದಾರು.

ದಾವಣಗರ ನಟುವಳಳ ಶರೀ ರಾಘವೀಾಂದರ ಶಾಲಯ ಕಾಯಷದಶಷಗಳಾದ ಶರೀಮತ ಕನಕರತನ ಅವರು ದನಾಾಂಕ 06.07.2020ರ ಸೊೀಮವಾರ ನಧನರಾದರು. ಇಬಬರು ಪುತರಯರು ಸೀರದಾಂತ ಅಪಾರ ಶಷಯವೃಾಂದ ಹಾಗೊ ಬಾಂಧು-ಬಳಗವನುನ ಅಗಲರುವ ಮೃತರ ಅಾಂತಯಕರಯಯು ದನಾಾಂಕ 07.07.2020ರ ಮಾಂಗಳವಾರ ಮಧಾಯಹನ 12.30 ಕಕ ನಗರದ ಹರಹರ ರಸತುಯಲಲರುವ ವೈಕುಾಂಠ ಧಾಮದಲಲ ನರವೀರಲದ.

ರಾಘವ�ೕಂದರ ಶಾಲ� ಕಾಯಕದಶಕಕನಕರತನ ನಧನ

Page 3: 07 2020 47 59 254736 91642 99999 4 3.00 ...janathavani.com/wp-content/uploads/2020/07/07.07.2020.pdf · 4 ಮತುತು 18ರಾಂದು ಕಾವೆೀರ ಲಾಡ್ಜ್,

ಮಂಗಳವಾರ, ಜುಲ�ೈ 07, 2020 3

ಜಲಲ : ದಾವಣಗರ, ರಾಜಯ : ಕನಾಷಟಕE-mail: [email protected]

ಫೕ. : 08188-251021ಕರಮಾಂಕ:ಹ�ೂಪಪಂ/ಆರ ಐ/ ಸಆರ/04/2020-21

ದನಾಂಕ : 06-07-2020

ಸಾರವಜನಕ ಪರಕಟಣಈ ಮೊಲಕ ಸಾವಷಜನಕರಗ ತಳಯ

ಪಡರುವುದೀನಾಂದರ, ಹೊನಾನಳ ಪಟಟಣ ಪಾಂಚಾಯತ ವಾಯಪತುಯ ಮೈಲಾರ ಕೀರಯಲಲ ಮೈಲಾರ ದೀವಸಾಥನ ನಮಷರಲು ಅಸಸ ಮಾಂಟ ನಾಂ. 2231/1794/1556 ರ ರವತತುನಲಲ ಧಾಮಷಕ ಕಟಟಡವನುನ ನಮಷರಲು ರದರ ರವತತುನವರಗ ಕಟಟಡ ಪರವಾನಗ ನೀಡಬೀಕಾಗದುದಾ, ಈ ರಾಂಬಾಂಧ ರಕಾಷರದ ಆದೀಶ ರಾಂಖಯ: ನಅಇ/237/ಬ/2009 ದ.: 19-09-2009 ರಾಂತ ಈ ಪರಕಟಣಯನುನ ಹೊರಡಸದುದಾ, ಈ ಪರಕಟಣ ಪರಚುರಪಡಸದ 15 ದನ ದೊಳಗಾಗ ಸಾವಷಜನಕರು ರಲಹ, ರೊಚನ ಹಾಗೊ ಏನಾದರೊ ಆಕಷೀಪಣಗಳು ಇದದಾಲಲ ಕಛೀರಗ ಲಖತ ಮೊಲಕ ಅಜಷ ರಲಲರಲು ಕೊೀರದುದಾ, ಅವಧ ಮುಗದ ನಾಂತರ ಬಾಂದ ಅಜಷಗಳನುನ ಸವೀಕರರಲಾಗುವುದಲಲ, ತಳಯುವುದು.

ಸಹ/- ಆಡಳತಾಧಕಾರ ಮುಖಾಯಧಕಾರ ಪಟಟರ ಪಂಚಾಯತ ಹ�ೂನಾನಳ.

ಪಟಟರ ಪಂಚಾಯತ ಕಾಯಾಕಲಯ, ಹ�ೂನಾನಳ-577217.

ದಾವಣಗರ, ಜು.6- ನಗರದ ಜಯದೀವ ಮುರುಘರಾಜೀಾಂದರ ವೃತತುದಲಲ ಶಷಯ ವೀತನಕಾಕಗ ಜಜಎಾಂ ವೈದಯಕೀಯ ಕಾಲೀಜನ ಸಾನತಕೊೀತತುರ ಮತುತು ಗೃಹ ವೈದಯ ವದಾಯರಷಗಳು 8ನೀ ದನವಾದ ಇಾಂದು ರಹ ಅನಧಷಷಾಟವಧ ಮುಷಕರ ನಡಸದರು.

ಬಾಂಗಳೂರನಲಲ ಮುಖಯಮಾಂತರ ಬ.ಎಸ. ಯಡಯೊರಪಪ ಅವರ ನೀತೃತವದಲಲ ರಭ ನಡದದ. ಈ ವಚಾರವಾಗ ತಾವು ರಹ ಸೊೀಮವಾರ ಬಾಂಗಳೂರನಲಲ ಮುಖಯಮಾಂತರ ಅವರೊಾಂದಗ ಮಾತನಾಡುವುದಾಗ ಭರವಸ ನೀಡದದಾರು. ಅಲಲದೀ ಮುಷಕರ ಕೈ ಬಡುವಾಂತಯೊ ಮನವ ಮಾಡದದಾರು.

ಪರತ ದನ 16 ಜನ ವದಾಯರಷಗಳು ಉಪವಾರ ರತಾಯಗರಹ ಮಾಡುತತುದಾದಾರ. ಇಾಂದು ಮುಷಕರದ ಜೊತಗ ರಹ ರಾಂಗರಹ ನಡಸದಾದಾರ.

8ನ�ೕ ದನವೂ ವ�ೈದಯ ವದಾಯರಕಗಳ ಮುಷಕರ

ದಾವಣಗರ, ಜು.6- ದಾವಣಗರ ದಕಷಣ ರೊೀಟರ ಕಲಬ ಅಧಯಕಷರಾಗ ಆಯಕಯಾಗರುವ ಹಚ.ಜ.ಬರವರಾಜ , ಕಾಯಷದಶಷಯಾಗರುವ ಪರಶಾಾಂತ ಅಾಂಬರ ಕರ ಅವರು ರೊೀಟರ ಬಾಲಭವನದಲಲ ನನನ ನಡದ ಕಾಯಷಕರಮದಲಲ ಪದಗರಹಣ ಮಾಡದರು.

ಮುಖಯ ಅತರಯಾಗ ಪಾಲೊಗಾಂಡದದಾ ಶಾರಕ ಎಸ.ಎ.ರವೀಾಂದರನಾಥ ಮಾತನಾಡ, ರೊೀಟರ ಕಲಬಬನ ಸಾಮಾಜಕ ಸೀವಯನುನ ಮಲಕು ಹಾಕದರು.

ರ�ೂೕಟರ ದರಷರ ಅಧಯಕಷರಾಗ ಬಸವರಾಜ

ಕುವ�ೈತ ನ 8 ಲಕಷ ಭಾರತೕಯರ ಉದ�ೂಯೕಗಕ�ಕ ಅಪಾಯ

ದುಬೈ, ಜು. 6 – ಕುವೈತ ನಲಲರುವ ವದೀಶ ಕಾಮಷಕರನುನ ಹಾಂತ ಹಾಂತವಾಗ ಕಡಮ ಮಾಡುವ ಕರಡಗ ಅಲಲನ ರಾಂರದೀಯ ರಮತ ಒಪಪಗ ನೀಡದ. ಇದರಾಂದಾಗ ಅಲಲರುವ ರುಮಾರು 8 ಲಕಷ ಭಾರತೀಯರ ಉದೊಯೀಗಕಕ ಹೊಡತ ಬೀಳಲದ.

ಕುವೈತ ನ ರಾರಟೀಯ ರದನದ ಕಾನೊನು ಹಾಗೊ ಶಾರಕಾಾಂಗ ರಮತಯು ಮರೊದಗ ಒಪಪಗ ನೀಡದ. ಈ ಮರೊದಯ ಪರಕಾರ ಕುವೈತ ನ ಜನರಾಂಖಯಯ ಶೀ.15ರಷುಟ ಮಾತರ ಭಾರತೀಯರರಬೀಕದ. ಇದರಾಂದಾಗ ಎಾಂಟು ಲಕಷ ಜನರು ಆ ದೀಶವನುನ ತೊರಯಬೀಕಾಗ ಬರಲದ. ಕುವೈತ ನಲಲ 14.5 ಲಕಷ ಭಾರತೀಯರದಾದಾರ ಎಾಂದು ಗಲಫ ನೊಯಸ ವರದ ಮಾಡದ.

ಕುವೈತ ಜನರಾಂಖಯ 43 ಲಕಷವಾಗದ. ಇದರಲಲ ಕುವೈತಯರು 13 ಲಕಷವಾಗದದಾರ, ಅನವಾಸಗಳ ರಾಂಖಯ 30 ಲಕಷವಾಗದ.

ಅನವಾಸಗಳ ರಾಂಖಯಯನುನ ಈಗರುವ ಶೀ.70 ರಾಂದ ಶೀ.30ಕಕ ಇಳರುವುದಾಗ ಕುವೈತ ಪರಧಾನ ಮಾಂತರ ಶೀಖ ರಬಾಹ ಅಲ ಖಲೀದ ಅಲ ರಬಾಹ ಪರಸಾತುಪಸದದಾರು.

REQUIRE INDUSTRIAL SHED

94486 58255

10,000 sq. feet Industrial Shed For LEASE / RENT / SALE

In Karur Industrial AreaContact

ದಾವಣಗರ, ಜು.6- ಕಲರದಾಂದ ವಜಾಗೊಳಸರುವ ಹೊರಗುತತುಗ ನಕರರಗ ಗಾರಚುಯಟ, ಗರವ ಧನ ನೀಡುವುದು ಸೀರದಾಂತ ಇನನತರ ರಮಸಯಗಳನುನ ಬಗಹರರಲು ಆಗರಹಸ ಎಐಯುಟಯುಸ ರಾಂಯೀಜತ ಕನಾಷಟಕ ರಾಜಯ ವಶವವದಾಯನಲಯಗಳ ಹೊರಗುತತುಗ ನಕರರ ರಾಂಘದ ನೀತೃತವದಲಲ ನಗರದ ಯುಬಡಜ ಕಾಲೀಜನ ಮುಾಂಭಾಗದಲಲ ಇಾಂದು ಕಾಲೀಜನ ಹೊರಗುತತುಗ ನಕರರು ಪರತಭಟನಾ ಧರಣ ನಡಸದರು.

ಯುಬಡಟ ಇಾಂಜನಯರಾಂಗ ಕಾಲೀಜನಲಲ ಹಲ ವಾರು ವಷಷಗಳಾಂದ ಹೊರಗುತತುಗ ಆಧಾರದಲಲ ಕಲರ ನವಷಹರುತತುದದಾ 5 ಮಾಂದ ಸಕೊಯರಟ ಗಾಡಷ ಗಳನುನ ಮತುತು 4 ಮಾಂದ ಅಟಾಂಡರ ಗಳನುನ ಏಕಾಏಕ ಸೀವಾ ನವೃತತುಯ ಕಾರಣವನುನ ನೀಡ ಅವರನುನ ವಜಾಗೊಳಸದುದಾ, ಇವರ ಸೀವಗ ಕಾಮಷಕ ಕಾಯದಾ ಅನವಯ ಗರವ ಧನ,

ಗಾರಚುಯಟ ಹಣವನುನ ನೀಡಲಲ. ಇವರಲಲ ಕಲ ನಕರರ ವಯೀ ಮತ ಮೀರದದದಾರೊ ನವೃ ತತುಯ ಕಾರಣ ನೀಡ ವಜಾಗೊಳಸ ರುವುದು ಅವೈಜಾಞಾನಕ ಎಾಂದು ಪರತ ಭಟನಾಕಾರರು ಆರೊೀಪಸದರು.

ಪರತಭಟನಯಲಲ ರಾಂಘಟನ ಅಧಯಕಷ ಮಾಂಜುನಾಥ ಕೈದಾಳ, ಕಾಯಷದಶಷ ಮಾಂಜು ನಾಥಕುಕುಕ ವಾಡ, ಎಐಯುಟಯುಸ ಜಲಾಲ ಉಪಾಧಯಕಷ ತಪಪೀಸಾವಮ ಅಣಬೀರು, ಜಲಾಲ ರಾಂಘಟನಾಕಾರ ಪರಶುರಾಮ, ಕಾಮಷಕರುಗಳಾದ ವರೊಪಾಕಷಪಪ, ರವ ಕುಮಾರ, ರಾಘವೀಾಂದರ, ವಶಾಲಾಕಷಮಮ, ಓಾಂಕಾರಪಪ, ತಪಪಣಣು, ತುಕಾರಾಮ, ಶಾರದಮಮ, ರಾಜಶೀಖರಯಯ, ಬರವಾಂತಪಪ ಸೀರದಾಂತ ಇತರರು ಪಾಲೊಗಾಂಡದದಾರು.

ಯುಬಡಟ ಕಾಲೀಜನ ಹೊರಗುತತುಗ ನಕರರ ಪರತಭಟನ

ಗಾರಚುಯಟ, ಗರವ ಧನಕಾಕಗ ಆಗರಹ

ದಾವಣಗರ, ಜು.6- ರಾಜಯದ ಇತಹಾರ ಪಠಯ ಪುರತುಕಗಳ ಕನನಡೀಕರಣಕಕ ಆಗರಹಸ ಕನಾಷಟಕ ನವ ನಮಾಷಣ ಸೀನ ಜಲಾಲ ಘಟಕ ದಾಂದ ನಗರದಲಲ ಇಾಂದು ಪರತಭಟನ ನಡಸದರು.

ಜಯದೀವ ವೃತತುದಲಲ ಜಲಾಲಧಯಕಷ ಕ.ಎನ. ವಾಂಕಟೀಶ ನೀತೃತವದಲಲ ಜಮಾಯಸದದಾ ರಾಂಘ ಟನ ಕಾಯಷಕತಷರು, ಕನಾಷಟಕ ಏಕೀಕರಣ ವಾಗ 75 ವಷಷಗಳೀ ಕಳಯುತಾತು ಬಾಂದರೊ ರಾಜಯದ ಇತಹಾರದ ಪಠಯ ಪುರತುಕಗಳು ಕನನಡೀಕ ರಣವಾಗದೀ ಇರುವುದು ರರಯಲಲ ಎಾಂದು ತೀವರವಾಗ ಖಾಂಡಸದರು. ನಾಂತರ ಉಪವಭಾ ಗಾಧಕಾರ ಕಚೀರವರಗೊ ಪರತಭಟನಾ ಮರ ವಣಗ ನಡಸ ಉಪವಭಾಗಾಧಕಾರ ಮುಖಾಾಂ ತರ ಮುಖಯಮಾಂತರಗ ಮನವ ರಲಲಸದರು.

ರಾಜಯವನಾನಳದ ರಾಜ ಮನತನಗಳು, ರಾಜರು, ಇತಹಾರ ಪುರುಷರು, ಸಾವತಾಂತರಯ ಹೊೀರಾಟಗಾರರು, ಏಕೀಕರಣಕಾಕಗ ದುಡದ ಮಹನೀಯರು, ಕಲ, ಸಾಹತಯ, ವಾರುತುಶಲಪದ ಜನ ಕರು, ಸಾಹತ, ರಾಂತಕರು ಸೀರದಾಂತ ನಾಡನುನ ಕಟಟದ ರಣಧೀರ, ರಣವೀರರ ಇತಹಾರ ನಮಮ ನಾಡನ ಮಕಕಳಗ ಬೊೀಧರದೀ

ರಕಾಷರ ನಾಡ ದೊರೀಹದ ಪಠಯ ಪುರತುಕಗಳನುನ ರರಸ ಕನಾಷಟಕದ ಇತಹಾರಕಕ ಮಸ ಬಳಯುವ ಕಲರವನುನ ನರಾಂತರವಾಗ ಮಾಡಕೊಾಂಡು ಬರುತತುದ ಎಾಂದು ಪರತಭಟನಾಕಾರರು ಆರೊೀಪಸದರು.

ಅಧಕಾರಕಕ ಬರುವ ರಕಾಷರಗಳು ತಮಗ ಬೀಕಾದ ಹಾಗ ಪಠಯ ಪುರತುಕಗಳ ಬದಲಾವಣ ಮಾಡಕೊಾಂಡು ಅವರ ಪಕಷದ ಸದಾದಾಾಂತ ಒಪುಪವ ವಯಕತುಗಳನುನ ಹರರು ಪಠಯಪುರತುಕಗಳಲಲ ಸೀರರುವ ವಯವಸಥತ ಕಲರ ಎಲಾಲ ಕಾಲದಾಂದಲೊ

ನಡಯುತಾತು ಬಾಂದದ. ಕನಾಷಟಕದ ಮಕಕಳಗ ಕನಾಷಟಕ ರಾಜಯದ ಉದಯದ ಇತಹಾರವೀ ಗೊತತುಲಲ. ಪಠಯ ಪುರತುಕ ರಚನಾ ರಮತಯ ರದರಯರು ರಾಜಕೀಯ ಪಕಷಗಳ ಏಜಾಂಟರ ರೀತಯಲಲ ಕಲರ ಮಾಡುತತುರುವುದು ದುದೈಷವ ಎಾಂದು ದೊರದರು.

ಪರತಭಟನಯಲಲ ಅಯಾಜ ಖಾನ, ಅಲಾಲಭಕಷ, ಜ.ಮಾಂಜುನಾಥ, ಕಾಂಚಪಪ, ಕುಮಾರ, ಹರೀಶ ಸೀರದಾಂತ ಇತರರು ಪಾಲೊಗಾಂಡದದಾರು.

ರಾಜಯ ಇತಹಾಸ ಪಠಯಪುಸತಕಗಳ ಕನನಡೕಕರರಕ�ಕ ಆಗರಹ

ಕಸ ವಲ�ೕವಾರ ವಾಹನ ಉದಾಘಾಟನ�

ದಾವಣಗರ, ಜು.6- ನಗರದ ಶರೀ ಡ. ದೀವರಾಜ ಅರರು ಬಡಾವಣ `ಎ' ಬಾಲಕ ವಾಯಪತುಯ ಮಹಾನಗರ ಪಾಲಕಯ 15ನೀ ವಾಡಷನ ರವಚಛತ ಕಾಪಾಡುವ ನಟಟನಲಲ ನಗರ ಪಾಲಕಯಾಂದ ವತರಣಯಾಗರುವ ಮನ ಕರ ವಲೀವಾರ ವಾಹನಕಕ ಪಾಲಕ ರದರಯರಾದ ಶರೀಮತ ಆಶಾ ಉಮೀಶ ಅವರು ಪೂಜ ರಲಲರುವುದರ ಮೊಲಕ ನಾಗರಕರ ಸೀವಗ ರಮಪಷಸದರು.

ಈ ರಾಂದಭಷದಲಲ ಜಲಾಲ ಪಾಂಚಾಯತ ಮಾಜ ಅಧಯಕಷರಾದ ಶರೀಮತ ನಾಗರತನ ಮಲಲೀಶಪಪ ಮಾತನಾಡ, ಸಾಾಂಕಾರಮಕ ರೊೀಗ ಹರಡದಾಂತ ಜಾಗರತ ವಹಸ, ಎಲಲರೊ ಕರವನುನ ಈ ವಾಹನದಲಲ ಹಾಕರ ಎಾಂದು ಹೀಳದರು.

ನಾಯಯವಾದ ಪರಕಾಶ ಪಾಟೀಲ, ಮಾಂಜುನಾಥ ಕಾಂಬಳ, ಅಬುದಾಲ ಮಜೀದ ಮಾತನಾಡದರು. ಕ.ಎಾಂ. ವೀರಯಯಸಾವಮ ವಾಂದಸದರು.

ನಟರಾಜ, ನಜೀರ ಸಾಬ , ರಾಮಣಣು, ಶವಮೊತಷ, ರಮೀಶ, ಹಫೀಜ, ಪರಶಾಾಂತ ಕುಮಾರ, ಶರೀಮತ ರುಷಾಮ ಪಾಟೀಲ, ನಟರಾಜ, ತೀರೀಷಶ , ಪಾಲಕ ಸಬಬಾಂದ ಅಾಂಜನಪಪ, ನಾರಾಯಣಪಪ ಮತುತು ಇತರರು ಕಾಯಷಕರಮದಲಲ ಉಪಸಥತರದದಾರು.

ಗುರು ನಮನ ಅರವ ಒಳ ಹರವು ಮೊರಯುತರ ಮರವ ಹೊರ ಮೊೀರ ಮುರಯುತರ

ಭವದ ಬಾಂಧನಗಳ ಕೊಾಂಡ ಕಳಚುತರ ಪರದ ಪರಪರ ಪರದಯು ರರಯುತರ

ನರದ ಹೃನಮನ ಮರದ ಚಣಗಳನರರುತರಗುರು ಪರದಹವ ಮರಯನೊ ಕಾವಾಯತಾಮ.

- ಆರ.ಶವಕುಮಾರ ಸಾವಾಮ ಕುರಕ

ಚೕನಾ ಸ�ೈನಯ ವಾಪಸ(1ನ�ೕ ಪುಟದಂದ) ತಗದುಕೊಳಳಲಾಗುತತುದ ಎಾಂದು ಮೊಲಗಳು ಹೀಳವ. ಗಲಾವನ ನದಯ ರುತತು ಕನಷಠ 3 ಕ.ಮೀ. ಬಫರ ವಲಯ ಇರಬೀಕು ಎಾಂದು ನಧಷರರಲಾಗದ. ಅದರಾಂತ ಭಾರತೀಯ ಪಡಗಳೂ ರಹ ಕರಮ ತಗದುಕೊಳುಳತತುವ ಎಾಂದು ಮೊಲಗಳು ಹೀಳವ.

ರೀನಾ ಹಾಂದ ಹಾಂದ ರರದರುವ ಬಗಗ ಭಾರತೀಯ ಸೈನಯ ಪೂಣಷ ಪರಶೀಲನ ನಡರಲದ ಎಾಂದು ಮೊಲಗಳು ತಳಸವ.

ಉಭಯ ದೀಶಗಳು ಗಡಯಲಲ ಯರಾಸಥತ ಬದಲರುವ ಯಾವುದೀ ಏಕಪಕಷೀಯ ನಧಾಷರ ತಗದುಕೊಳಳಬಾರದು ಎಾಂದು ದೊೀವಲ ಹಾಗೊ ವಾಾಂಗ ಮಾತುಕತ ನಡಸದ ರಾಂದಭಷದಲಲ ಪುನರುಚಛರರಲಾಗದ ಎಾಂದು ಮೊಲಗಳು ಹೀಳವ.

ಗಡಯಲಲ ಶಾಾಂತ ಹಾಗೊ ಸಹಾದಷತ ನಲಗೊಳುಳವಾಂತ ಮಾಡಲು ನರಾಂತರ ಮಾತುಕತ ನಡರಲೊ ರಹ ವಶೀಷ ಪರತನಧಗಳು ನಧಷರಸದಾದಾರ.

ಭನಾನಭಪಾರಯಗಳು ಬಕಕಟುಟಗಳಾಗಬಾರದು ಎಾಂದೊ ರಹ ಉಭಯರು ರಮಮತಸದಾದಾರ.

ಈ ಬಗಗ ರೀನಾದ ವದೀಶಾಾಂಗ ಇಲಾಖ ರಹ ಹೀಳಕ ನೀಡದುದಾ, ವಾಾಂಗ ಹಾಗೊ ದೊೀವಲ ರಕಾರಾತಮಕ ಒಮಮತಕಕ ಬಾಂದದಾದಾರ ಎಾಂದು ತಳಸದ.

ದೊೀವಲ ಹಾಗೊ ವಾಾಂಗ ಬಕಕಟಟನ ಬಗಗ ಮಾತುಕತ ನಡಸರುವುದು ಇದೀ ಮೊದಲು. ಉಭಯರು ರುಮಾರು 2 ಗಾಂಟಗಳ ಕಾಲ ಚರಷಸದಾದಾರ.

ನ�ೕಕಾರ ಸಮಾಮನ ಯೕಜನ� 2 ಸಾವರ ಬಡುಗಡ�

(1ನ�ೕ ಪುಟದಂದ) ರಹ ಈ ಯೀಜನಯಲಲ ಅವಕಾಶ ಕಲಪರಲು ಕರಮ ಕೈಗೊಳಳಲಾಗುತತುದ ಎಾಂದು ಮುಖಯಮಾಂತರಗಳು ತಳಸದರು. ಈವರಗ 40,634 ಕೈಮಗಗ ನೀಕಾರರು ಸೀವಾ ಸಾಂಧು ತಾಂತಾರಾಂಶದಲಲ ನೊೀಾಂದಾಯಸಕೊಾಂಡದಾದಾರ. ಈ ಪೈಕ 37,314 ಅಜಷಗಳನುನ ಪರಶೀಲಸ ಅನುಮೊೀದನ ನೀಡಲಾಗದ. ಇನುನಳದ ಅಹಷ ಫಲಾನುಭವಗಳಗೊ

ಮುಾಂದನ ದನಗಳಲಲ ಆರಷಕ ನರವನುನ ನೀರವಾಗ ಫಲಾನುಭವಗಳ ಬಾಯಾಂಕ ಖಾತಗ ವಗಾಷಯರಲಾಗುವುದು ಎಾಂದು ಅವರು ತಳಸದರು..

ಇದರೊಾಂದಗ ವದುಯತ ಮಗಗ ಘಟಕಗಳಲಲ ಕಾಯಷ ನವಷಹರುತತುರುವ 1.25 ಲಕಷ ಕೊಲ ಕಲರಗಾರರಗ 2 ಸಾವರ ರೊ. ಒಾಂದು ಬಾರಯ ಪರಹಾರ ಧನವನುನ ವತರರಲಾಗುತತುದುದಾ,

ಈ ವರಗ ಅನುಮೊೀದರಲಾದ, 8897 ಅಜಷದಾರರಗ ಡಬಟ ಮೊಲಕ ಪರಹಾರ ವತರಣಗ ಚಾಲನ ನೀಡಲಾಯತು.

ಜವಳ ರರವ ಶರೀಮಾಂತ ಬಾಳಾಸಾಹೀಬ ಪಾಟೀಲ ಅವರು ಮಾತನಾಡ, ನೀಕಾರ ರಮಾಮನ ಯೀಜನಯಾಂದ ರಾಂಕಷಟಕೊಕಳಗಾಗರುವ ನೀಕಾರರಗ ಅನುಕೊಲವಾಗಲದ ಎಾಂದು ಅಭಪಾರಯ ವಯಕತುಪಡಸದರು.

ದಾವಣಗರ, ಜು.6- ಜಲಾಲ ಕಾಾಂಗರಸ ವತಯಾಂದ ಮಾಜ ಉಪ ಪರಧಾನಮಾಂತರಗಳೂ ಆಗದದಾ ಹಸರು ಕಾರಾಂತ ಹರಕಾರ ಡಾ|| ಬಾಬು ಜಗಜೀವನರಾಾಂ ಅವರ ಪುಣಯತರಯನುನ ನಗರದ ಜಲಾಲ ಕಾಾಂಗರಸ ಪಕಷದ ಕಛೀರ - ಎಸ.ಎಸ. ಭವನದಲಲ ಇಾಂದು ರರಳವಾಗ ಆಚರರಲಾಯತು.

ಜಲಾಲ ಕಾಾಂಗರಸ ಪರಧಾನ ಕಾಯಷದಶಷ ದನೀಶ ಕ.ಶಟಟ ಅಧಯಕಷತ ವಹಸ ಮಾತನಾಡ, ದೀಶದಲಲ 50-60 ವರುಷಗಳ ಹಾಂದ ಹಸವನಾಂದ ಸಾವರಾರು ಜನರು ಸಾವನನಪುಪತತುದದಾರು. ಇದಕಕ ಶಾಶವತ ಪರಹಾರಕಕ ಹಸರು ಕಾರಾಂತಯನನೀ ಜಗಜೀವನರಾಾಂ ಅವರು ಮಾಡದದಾರು ಎಾಂದರು.

ಈ ಹಾಂದ ಹಾಂದೊ ಧಮಷದ ಪರಚಾರಕರು ಧಮಷ ಪರಚಾರವನುನ ಇಾಂದನ ಬಜಪಗರು ತರುರ ಅನಯಧಮಷವನುನ ನಾಂದಸ

ರಮಾಜದಲಲ ಅಶಾಾಂತ ರೃರಠರುತತುದಾದಾರ ಎಾಂದು ದೊರದರು.

ಪರಶಷಟ ಜಾತ ಕಾಾಂಗರಸ ರಾಜಯ ಘಟಕದ ಹನುಮಾಂತಪಪ ಸೊೀಮಾಲಪುರ, ಪರಶಷಟ ಜಾತ ಉತತುರ ವಧಾನರಭಾ ಕಷೀತರದ ನಗರ ಘಟಕದ ಅಧಯಕಷ ರಾಂಗನಾಥಸಾವಮ ಮಾತನಾಡದರು.

ಕಾಾಂಗರಸ ಮುಖಾಂಡ ಟ.ರಮೀಶ ಮಾತನಾಡ, ಕಷಟದ ಜೀವನ ನಡಸದಾಂತಹ ಜಗಜೀವನ ರಾಾಂ ಅವರಗ ಹಸವನ ಬಲ ತಳದ ಫಲವೀ ಹಸರು ಕಾರಾಂತ ಮಾಡಲು ಪರೀರಣಯಾಯತು ಎಾಂದರು.

ಜಲಾಲ ಮಹಳಾ ಕಾಾಂಗರಸ ಅಧಯಕಷ ಶರೀಮತ ಅನತಾಬಾಯ

ಮಾಲತೀಶರಾವ ಜಾಧವ ಮಾತ ನಾಡ, ಜಗಜೀವನರಾಾಂ ಅವರ ಹಸರು ಕಾರಾಂತಯಾಂದಾಗ ಇಾಂದು ಹಸವು ನೀಗರುವ ಉದದಾೀಶದಾಂದಲೀ ಕಾಾಂಗರಸ ರಕಾಷರ ಆಹಾರ ಭದರತ ಯಾಂತಹ ಕಾಯದಾ ಜಾರಗ ತಾಂದತುತು. ಇದರಾಂದ ಮೊೀದ ರಕಾಷರವೂ ರಹ ಉರತ ಅಕಕ ನೀಡುತತುದ. ಈ

ಬಗಗ ಜನತಗ ತಳರುವ ಕಲರವನುನ ಕಾಾಂಗರಸ ಪಕಷದ ಕಾಯಷಕತಷರು ಮಾಡಬೀಕಾಂದರು.

ಈ ರಾಂದಭಷದಲಲ ಜಲಾಲ ಕಾಾಂಗರಸ ಕಾಯಷದಶಷ ಎಸ.ಮಲಲಕಾಜುಷನ, ಬಾಲಕ ಕಾಾಂಗರಸ ಅಧಯಕಷ ಅಯೊಬ ಪೈಲಾವನ, ಪಾಲಕ ವಪಕಷ ನಾಯಕ ಎ.ನಾಗ ರಾಜ, ದಾದಾಪೀರ, ಆರೊೀಗಯ ಸಾವಮ, ರಾಘು ದೊಡಡಮನ, ಪರಶಷಟ ಜಾತ ದಕಷಣ ವಧಾನರಭಾ ಕಷೀತರದ ನಗರ ಘಟಕದ ಅಧಯಕಷ ನಖಲ, ಜಲಾಲ ಕಾಯಷದಶಷ ರಾಕೀಶ, ಉತತುರ ವಧಾನರಭಾ ಕಷೀತರದ ಗಾರಮಾಾಂತರ ಘಟಕದ ಮಹಳಾ ಅಧಯಕಷರಾದ ಶರೀಮತ ಆಶಾರಾಣ ಮುರುಳ, ಗೀತಾ ಚಾಂದರಶೀಖರ, ದಾರಕಾಷಯ ಣಮಮ, ಮಾಂಜುಳಮಮ, ವೀಣಾ ಮಾಂಜುನಾಥ ಇಬಾರಹಾಂ ಖಲೀವುಲಾಲ, ಅಲ ರಹಮತ ಮತತುತರರದದಾರು.

ಜಲಾಲ ಕಾಂಗ�ರಸ ಪರಧಾನ ಕಾಯಕದಶಕ ದನ�ೕಶ ಕ�.ಶ�ಟಟ ಶಾಲಯಾಘನ�

ಹಸವು ನೕಗಸಲು ಹಸರು ಕಾರಂತ ಮಾಡದಜಗಜೕವನರಾಂ ಅವರ ಜೕವನ ಆದಶಕಮಯ

ಹರಪನಹಳಳ, ಜು.6- ಪಟಟಣದ ಬಎಸಸನನಲ ದೊರ ವಾಣ ಕೀಾಂದರದಾಂದ ಗಾರಹಕರಗ ಸೀವ ಇಲಲದೀ ಪರದಾಡುತತುದಾದಾರ. ದೊರು ರಲಲಸ ಪರಹಾರ ಕೀಳಲು ಕಛೀರಗ ಹೊೀದರ ಅಲಲ ನರ ಪಳಳಯೊ ಇರುವುದಲಲ. ಪರವೀಶ ಮಾಗಷದ ಗೀಟ ಮೊದಲ ಮಾಡ ರಲಕ ಹಾಕರುತಾತುರ. ಅಲಲದೀ ಅಧಕಾರಗಳ ಕೊಠಡಗಳಗ ಬೀಗ ಜಡಯಲಾಗದ.

ಸಥರ ದೊರವಾಣಗಳ ದುರಸಥ ಹಾಗೊ ರಮಸಯಗಳನುನ ಆಲಸದ ಅಧಕಾರಗಳ ಬಗಗ ಗಾರಹಕರು ರೊೀಸ ಹೊೀಗದಾದಾರ. ಕಾಟಾಚಾ

ರಕಾಕದರೊ ಕಛೀರಯಲಲ ಒಬಬ ಸಬಬಾಂದಗಳು ಇರುವುದಲಲ. ಬಲ

ಕಟಟಲು ಆಗಮಸದ ಗಾರಹಕರಗೊ ಸೀವ ಕೀಾಂದರ ಮುರಚರುತತುದ. ಬಾಯಾಂಕ, ರಕಾಷರ ಕಛೀರಗಳಲಲ ಬಎಸಸನನಲ ದೊರ ವಾಣಗಳ ರಾಂಪಕಷ ರಮಸಯ, ನಟ ವಕಷ ರಮಸಯಯಾಂದ ಸಾವಷಜನಕರು ತೊಾಂದರ ಅನುಭವರುತತುದಾದಾರ. ಇರುವ ಬರಳಣಕಯ ದೊರವಾಣ ಗಳ ಬಗಗ ಕಾಳಜ ವಹರಲು ನಲಷಕಷ ತಾಳರುವ ದೊರವಾಣ ಸಬಬಾಂದಗ ಹೀಳುವವರು, ಕೀಳುವವರು ಯಾರೊ ಇಲಲವೀ ಎಾಂದು ಗಾರಹಕರು ಅಳಲು ತೊಡಕೊಳುಳತತುದಾದಾರ.

ಇನೊನ ಮೊಬೈಲ ಗಾರಹಕರ ಗೊೀಳು ಕೀಳದರ

ಅಯೀಮಯವಾಗದ. ಕಾಲ ಮಾಡದರ ನಟ ವಕಷ ರಾಂಪಕಷ ಸಾಧರಲು ಹಲವಾರು ನಮಷಗಳೀ ಬೀಕು. ಬೀರ ನಟ ವಕಷ ಗಳಾಂದ ಬಎಸಸನನಲ ರಾಂಪಕಷ ಪಡಯಲು ಹಲವಾರು ಬಾರ ಪರಯತನಸದರ ಮಾತರ ದೊರಯುತತುದ. ಕಲವಾಂದು ಸಾರ ಗಾಂಟಗಟಟಲೀ ರಾಂಪಕಷವಲಲದೀ ಪರತಪರುವ ಪರಸಥತ ನಮಾಷಣವಾಗದ. ಹೀಗಾದರ ರಕಾಷರ ಸಾವಮಯದ ಬಎಸಸನನಲ ಕೀಾಂದರ ಯಾರ ಉದಾದಾರಕಕ ಇರುವುದು ಎನುನವುದು

ತಳಯುತತುಲಲ. ಇಲಲಯ ಅಧಕಾರಗಳ ರಾಂಬಳಕಾಕಗ ಈ ಕಛೀರಯರುವುದೀ ಎಾಂದು ಗಾರಹಕರು ಪರಶನರುತಾತುರ.

ಇನಾನದರೊ ಮೀಲಾಧಕಾರಗಳು ಹರಪನಹಳಳ ಬಎಸಸನನಲ ಗಾರಹಕರ ಬಗಗ ಕರುಣ ತೊೀರರುತಾತುರೊೀ ಕಾದು ನೊೀಡಬೀಕು ಎನುನವುದು ಯಕಷಪರಶನಯಾಗದ.

ಬಳಾಳರ ಬಎಸಸನನಲ ಅಧಕಾರ ಜಎಾಂ ಆಶೊೀಕ ನಾಯಕ ಅವರು ಪತರಕಯಾಂದಗ ಮಾತನಾಡ ಶೀಘರದಲಲೀ ರಮಸಯ ಗಳಗ ಪರಹಾರ ಒದಗರುತತುೀವ ಎಾಂದು ಭರವಸ ನೀಡದಾದಾರ.

ಬಎಸ�ಸನ�ನಲ : ಸಮಸ�ಯಗಳನುನ ಆಲಸದ ಅಧಕಾರಗಳುಹರಪನಹಳಳ

ದಾವಣಗರ, ಜು.6- ಜಲಲ ಯಲಲ ಕಲವು ರಕಾಷರ, ರಕಾಷ ರದ ನಗಮ, ಮಾಂಡಳ, ಪಾರಧ ಕಾರ, ವಶವವದಾಯಲಯ, ರಾಂಸಥಯ ಅಧಕಾರ, ನಕರರು ಮತುತು ಅವರ ಅವಲಾಂಬತ ಕುಟುಾಂಬ ವಗಷದವರು ರಕಾಷರವು ಬಡತನ ರೀಖಗಾಂತ ಕಳಗರುವ ಬಡವರಗ ವತರರುವ ಬಪಎಲ ಪಡತರ ರೀಟಯನುನ ಪಡದುಕೊಾಂಡು ರಕಾಷರ ದಾಂದ ವತರರುವ ಪಡತರ ಮತುತು ಇನನತರ ರಕಾಷರ ಸೀವಗಳನುನ ಪಡದುಕೊಳುಳತತುರುವುದು ರಕಾಷರದ ಗಮನಕಕ ಬಾಂದರುತತುದ.

ಇದು ಒಬಬ ರಕಾಷರ ನಕರನಗ ತರವಲಲದ ವತಷನಯಾಗರುತತುದ. ಬಪಎಲ ಪಡತರ ರೀಟ ಬಡತನ ರೀಖಗಾಂತ ಕಳಗರುವ ಬಡವರಗ ನೀಡುವ ಸಲಭಯವಾಗದುದಾ, ಇದನುನ ರಕಾಷರ ನಕರನಾಗ ಉಪಯೀಗಸಕೊಳುಳ ವುದು ಅಕಷಮಯ ಅಪರಾಧ. ಒಬಬ ರಕಾಷರ ಅಧಕಾರ, ನಕರ ರಕಾಷರದಾಂದ ವೀತನ ಭತಯಗಳನುನ ಪಡಯುತತುರುವುದರಾಂದ ಯಾವ ರೀತಯಲೊಲ ಬಡತನ ರೀಖಗಾಂತ ಕಳಗ

ಬರುವುದಲಲ. ಆದದಾರಾಂದ ಒಾಂದು ವೀಳ ಯಾವುದೀ ರಕಾಷರ, ರಕಾಷರದ ನಗಮ, ಮಾಂಡಳ, ಪಾರಧಕಾರ, ವಶವವದಾಯಲಯ, ರಾಂಸಥಯ ಅಧಕಾರ, ನಕರ ಅಥವಾ ಆತನ, ಆಕಯ ಅವಲಾಂಬತ ಕುಟುಾಂಬ ರದರಯ ಈಗಾಗಲೀ ಬಪಎಲ ಪಡತರ ರೀಟಯನುನ ಹೊಾಂದದದಾರ ಇದೀ

ದನಾಾಂಕ 10 ರೊಳಗಾಗ ಅದನುನ ಆಹಾರ, ನಾಗರಕ ರರಬರಾಜು ಮತುತು ಗಾರಹಕರ ವಯವಹಾರಗಳ ಇಲಾಖಗ ಕೊಡಲೀ ಹಾಂತರುಗಸ ರದುದಾಪಡಸಕೊಳಳತಕಕದುದಾ.

ಒಾಂದು ವೀಳ ದನಾಾಂಕ 10ರ ನಾಂತರವೂ ಬಪಎಲ ಪಡತರ ರೀಟಯನುನ ಹೊಾಂದರುವ ಬಗಗ ಮಾಹತ, ದೊರುಗಳು ಸವೀಕೃತವಾದರ ಅಾಂತಹವರ ವರುದಧ ಶರುತು ಕರಮ ಮತುತು ಕರಮನಲ ಮೊಕದದಾಮ ಹೊಡಲಾಗುವುದು ಮತುತು ಅವರಾಂದ ರಕಾಷರಕಕ ಉಾಂಟಾಗರುವ ನಷಟವನುನ ವರೊಲು ಮಾಡಲು ಕರಮ ಕೈಗೊಳಳಲಾಗುವುದು ಎಾಂದು ಜಲಾಲಧಕಾರ ಮಹಾಾಂತೀಶ ಬೀಳಗ ಎಚಚರಸದಾದಾರ.

ಸದೃಢ ಕುಟುಂಬಗಳು ಬಪಎಲ ಕಾರಕ ಗಳನುನ ಹಂತರುಗಸಲು ಕರ�

Page 4: 07 2020 47 59 254736 91642 99999 4 3.00 ...janathavani.com/wp-content/uploads/2020/07/07.07.2020.pdf · 4 ಮತುತು 18ರಾಂದು ಕಾವೆೀರ ಲಾಡ್ಜ್,

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಮಂಗಳವರ, ಜುಲೈ 07, 20204

vÁ®ÆèPÀÄ PÁAUÉæ¸ï ªÀÄÄRAqÀgÀÄ, AiÀÄÄ.¨Éë£ÀºÀ½î,

ºÀgÀ¥À£ÀºÀ½î vÁ®ÆèPÀÄ.

²æà ZÀAzÀæ±ÉÃRgÀ, PÁAiÀÄðzÀ²ð, Pɦ¹¹

²æà J¸ï. ªÀÄAdÄ£ÁxÀ, CzsÀåPÀëgÀÄ, CgÀ¹ÃPÉgÉ ¨ÁèPï

PÁAUÉæ¸ï

²æà ¨ÉîÆgÀÄ CAd¥Àà, CzsÀåPÀëgÀÄ, ºÀgÀ¥À£ÀºÀ½î

¨ÁèPï PÁAUÉæ¸ï

²æà ©.PÉ. ¥ÀæPÁ±À, CzsÀåPÀëgÀÄ, aUÀmÉÃj ¨ÁèPï PÁAUÉæ¸ï

²æà QvÀÆÛgÀÄ PÉÆlæ¥Àà, PÁAUÉæ¸ï »jAiÀÄ

ªÀÄÄRAqÀgÀÄ

²æà ¥ÀÆeÁgÀ ±À²zsÀgÀ, PÁAUÉæ¸ï ªÀÄÄRAqÀgÀÄ

²æà AiÀÄgÀ§½î GªÀiÁ¥Àw, nJ¦¹JAJ¸ï ªÀiÁf

¸ÀzÀ¸ÀågÀÄ

²æà ²ªÀPÀĪÀiÁgÀ¸Áé«Ä, ªÀÄÄRAqÀgÀÄ, PÁAUÉæ¸ï

²æà CA§° ªÀÄAd¥Àà, ªÀÄÄRAqÀgÀÄ, PÁAUÉæ¸ï

²æà PÀĨÉÃgÀ¥Àà, vÁ¥ÀA ªÀiÁf CzsÀåPÀëgÀÄ

²æà UÉÆAUÁr £ÁUÀgÁd, £ÀUÀgÀ¸À¨sÁ ¸ÀzÀ¸ÀågÀÄ

²æà ZÀ£Àߧ¸ÀªÀ£ÀUËqÀÄæ, f¥ÀA ªÀiÁf CzsÀåPÀëgÀÄ

²æà azÁ£ÀAzÀ¥Àà, f¥ÀA ªÀiÁf CzsÀåPÀëgÀÄ

qÁ| PÉÆmÉæñÀ, ¦J¯ïr ¨ÁåAPï ªÀiÁf CzsÀåPÀëgÀÄ

²æà ²ªÀPÀĪÀiÁgÀ¸Áé«Ä, ªÀÄÄRAqÀgÀÄ, PÁAUÉæ¸ï

²æà CA§° ªÀÄAd¥Àà, ªÀÄÄRAqÀgÀÄ, PÁAUÉæ¸ï

ºÀgÀ¥À£ÀºÀ½î vÁ®ÆèPÀÄPÁAUÉæ¸ï ¸À«ÄwºÀgÀ¥À£ÀºÀ½î vÁ®ÆèPÀÄPÁAUÉæ¸ï ¸À«Äw

²æà ªÀĺÁ«ÃgÀ, PÁAUÉæ¸ï ªÀÄÄRAqÀgÀÄ

²æà ªÀiÁ®vÉñÀ £ÁAiÀÄÌ, PÁAUÉæ¸ï ªÀÄÄRAqÀgÀÄ

²æà ªÀÄAd¥Àà, PÁAUÉæ¸ï ªÀÄÄRAqÀgÀÄ

²æà ªÀÄjAiÀÄ¥Àà, PÁAUÉæ¸ï ªÀÄÄRAqÀgÀÄ

²æà ªÀÄwÛºÀ½î CdÓtÚ, ªÀQîgÀÄ

²æà £ÀA¢ºÀ½î ºÁ®¥Àà, ªÀiÁf ±Á¸ÀPÀgÀÄ

²æà ¥ÀgÀ±ÀÄgÁªÀÄ¥Àà, f¥ÀA ¸ÀzÀ¸ÀågÀÄ

²æà J¸ï. ºÀ£ÀĪÀÄAvÀ¥Àà, vÁ¥ÀA ªÀiÁf G¥ÁzsÀåPÀëgÀÄ

²æà ¸ÉÆêÀÄ°AUÀ¥Àà, vÁ¥ÀA ªÀiÁf ¸ÀzÀ¸ÀågÀÄ

²æà ¥ÉÆêÀiÁå £ÁAiÀÄÌ, ¦J¯ïr ¨ÁåAPï ªÀiÁf

CzsÀåPÀëgÀÄ

²æà ºÀ£ÀĪÀÄAvÀ¥Àà, vÁ¥ÀA ªÀiÁf CzsÀåPÀëgÀÄ

C§Äݯï gɺÀªÀiÁ£ï ¸Á¨ï, £ÀUÀgÀ¸À¨sÁ ¸ÀzÀ¸ÀågÀÄ

²æà ºÉZï.PÉ. ºÁ¯ÉñÀ, ªÀQîgÀÄ, £ÀUÀgÀ¸À¨sÁ ªÀiÁf

CzsÀåPÀëgÀÄ

²æà PÉ.J¸ï. gÁd±ÉÃRgÀUËqÀÄæ

²æà CdÓ£ÀUËqÀÄæ PÉ.f.,

vÁ| PÁAUÉæ¸ï ªÀÄÄRAqÀgÀÄ

²æà PÉ. ¹zÀÝ°AUÀ£ÀUËqÀÄæ,

vÁ¥ÀA ªÀiÁf ¸ÀzÀ¸ÀågÀÄ

²æà PÉ. gÀ«ÃAzÀæ£ÁxÀ,

f¥ÀA ªÀiÁf ¸ÀzÀ¸ÀågÀÄ

²æà ¸ÀĦæÃvï PÉ.f.,AiÀÄĪÀ PÁAUÉæ¸ï ªÀÄÄRAqÀgÀÄ

PÀ£ÁðlPÀ ¥ÀæzÉñÀ PÁAUÉæ¸ï £ÀÆvÀ£À CzsÀåPÀëgÁzÀ

²æà r.PÉ. ²ªÀPÀĪÀiÁgï CªÀjUɺÁ¢ðPÀ C©ü£ÀAzÀ£ÉUÀ¼ÀÄ

ವ.ವ. ಪರೇಕಷ ನಡಸಲು ಅನುಮತನವದಹಲ, ಜು. 6 – ವಶವವದಾಯನಲಯಗಳು ಹಾಗೂ ಇತರ

ಶೈಕಷಣಕ ಸಂಸಥಗಳು ಪರೇಕಷಗಳನುನು ನಡಸಲು ಕೇಂದರ ಗೃಹ ವಯವಹಾರಗಳ ಸಚವಾಲಯ ಅನುಮತ ನೇಡದ.

ಉನನುತ ಶಕಷಣ ಕಾಯಷದಶಷಗ ಪತರ ಬರದರುವ ಸಚವಾಲಯ, ಯು.ಜ.ಸ. ಮಾಗಷಸೂಚಗಳ ಅನವಯ ಅಂತಮ ವರಷದ ಪರೇಕಷಗಳನುನು ನಡಸಬೇಕದ. ಕೇಂದರ ಆರೂೇಗಯ ಸಚವಾಲಯದ ನದೇಷಶನಗಳ ಪರಕಾರ ಪರೇಕಷಗಳನುನು ಕೈಗೂಳಳಬೇಕು ಎಂದು ತಳಸದ.

ಕೂರೂನಾ ಲಾಕ ಡನ ಹನನುಲಯಲಲ ಮಾರಷ ನಂತರ ಹಲವಾರು ಪರೇಕಷಗಳನುನು ಮುಂದೂಡಲಾಗತುತ.

ಕಲಬುರಗ, ಬಗಲಕೂೇಟಗಳಲಲ ಮದುವ ನಷೇಧ

ಬಂಗಳೂರು, ಜು. 6 – ಕೂರೂನಾ ಹನನುಲಯಲಲ ಕಲಬುರಗ ಹಾಗೂ ಬಾಗಲಕೂೇಟ ಜಲಲಗಳಲಲ ಮದುವಗಳಗ ಅನುಮತ ನೇಡದರು ವಂತ ಉಪ ಮುಖಯಮಂತರ ಗೂೇವಂದ ಕಾರಜೂೇಳ ಜಲಾಲಡಳತಗಳಗ ಸೂಚ ಸದಾದಾರ. ಅವರು ಉಭಯ ಜಲಲಗಳಗ ಉಸುತವಾರ ಸಚವರಾಗದಾದಾರ.

ಉಪ ನೂೇಂದಣಾಧಕಾರಗಳ ಕಚೇರಯಲಲ ಮದುವ ನೂೇಂದಣಗ ಮಾತರ ಅನುಮತ ನೇಡಬೇಕು ಎಂದ ವರು ಹೇಳದಾದಾರ. ಸಕಾಷರ ಹಲವಾರು ಕರಮಗಳನುನು ತಗದುಕೂಂಡರೂ ಕೂರೂನಾ ನಯಂತರಣಕಕ ಬರದೇ ಇರುವುದು ಕಳವಳಕಾರಯಾಗದ. ಮದುವ ಸಮಾರಂಭಗಳು ಕೂರೂನಾ ಸೂೇಂಕು ಹರಡಲು ಕಾರಣವಾಗಬಹು ದಾಗದ ಎಂದು ಕಾರಜೂೇಳ ಹೇಳದಾದಾರ.

ಲಖನು, ಜು. 6 - ಉತತರ ಪರದೇಶದಲಲ ಎಂಟು ಜನ ಪೊಲೇಸರ ಸಾವಗ ಕಾರಣಾಗದದಾ ಭೂಗತ ವಕಾಸ ದುಬ ತಲಗ ಇದದಾ ಬಹುಮಾನವನುನು ರಾಜಯ ಸಕಾಷರ 2.50 ಲಕಷ ರೂ.ಗಳಗ ಹಚಚಸದ.

ಮೊದಲು ದುಬ ತಲ ಮೇಲ 25 ಸಾವರ ರೂ.ಗಳ ಬಹುಮಾನವತುತ. ಅದನುನು ಭಾನುವಾರದಂದು ಒಂದು ಲಕಷ ರೂ.ಗಳಗ ಹಚಚಸಲಾಗತುತ.

ದುಬ ತಲಗ 2.50 ಲಕಷ ರೂ.ಗ ಹಚಚಳ

ಕಂಗರಸ ಶಸಕನಗ ಕೂರೂರ ಸೂೇಂಕು

ದಾವಣಗರ, ಜು.6- ರಾರಟೇಯ ಹದಾದಾರ-4ರಲಲ ಸೇತುವ ನಮಷಸಲು ಒತಾತಯಸ ಇಂದು ತಾಲೂಲಕನ ಹರ.ಕಲಪನಹಳಳ ಬಳ ರಾಜಯ ರೈತ ಸಂಘ ಮತುತ ಹಸರು ಸೇನ ಜಲಾಲ ಸಮತ ನೇತೃತವದ ರಾರಟೇಯ ಹದಾದಾರ ತಡಯನುನು ತಡದು ಪರತಭಟನಾಕಾರರ ಮನವಲಸಲಾಗದ.

ರಾರಟೇಯ ಹದಾದಾರ ರಸತ ತಡಯಲಂದು ಪರತಭಟನಾಕಾರರು ಮುಂದಾದ ಸಥಳಕಕ ಭೇಟ ನೇಡದದಾ ಶಾಸಕ ಪೊರ. ಎನ. ಲಂಗಣಣಾ, ಜಲಾಲಧಕಾರ ಮಹಾಂತೇಶ ಬೇಳಗ, ಜಲಾಲ ಪೊಲೇಸ ವರಷಾಠಾಧಕಾರ ಹನುಮಂತರಾಯ, ಜಲಾಲ ಪಂಚಾಯತ ಸದಸಯ ಕ.ಎಸ. ಬಸವಂತಪಪ ಅವರುಗಳು ಪರತಭಟನಾಕಾರರ

ಮನವಲಸ, ಹರ.ಕಲಪನಹಳಳ ಗಾರಮದ ಶಾಲಯಂದರ ಆವರಣದಲಲ ಪರತಭಟನಾಕಾರರ ಸಭ ನಡಸದರು.

ಮಲಲಶಟಟಹಳಳ ಮಾಗಷವಾಗ ಕಬೂಬರು, ಬೂಮಮಾೇನಹಳಳ ಮಾಗಷವಾಗ ಕಎಸ ಆರ ಟಸ ಬಸ ಗಳು ಸಂಚರಸುತತವ. ಹರ. ಕಲಪನಹಳಳ, ಮಲಲಶಟಟಹಳಳ ಗಾರಮಗಳ ಸೇತುವ ಇಲಲದದಾರಂದ ಕೃರ ಉತಪನನು ಸಾಗಸುವುದಕೂಕ ಸಮಸಯ ಕಾಡುತತದ ಎಂದು ಅಳಲು ತೂೇಡಕೂಂಡರು.

ಈ ವೇಳ ಮಾತನಾಡದ ಜಲಾಲಧಕಾರಗಳು, ಮಲಲಶಟಟಹಳಳ, ಹರ. ಕಲಪನಹಳಳ ಗಾರಮಗಳಗ ಸೇತುವ ಕಲಪಸುವುದು ನಮಮಾ ಜವಾಬಾಧಾರ. ಯಾವುದೇ ಕಾರಣಕೂಕ ರಸತಗಳದು

ಪರತಭಟಸಬೇಡ. ನಮಮಾ ಸಮಸಯ ಪರಹರಸುವ ಸಲುವಾಗ ಬಂದದದಾೇವ. ಶೇಘರವೇ ಸೇತುವ ಮಾಡಕೂಡುವುದು ನನನು ಜವಾಬಾಧಾರ ಎಂದು ಭರವಸ ನೇಡದರು.

ಈ ಸಂದಭಷದಲಲ ರೈತ ಸಂಘದ ರಾಜಯ ಉಪಾಧಯಕಷ ಹೂನೂನುರು ಮುನಯಪಪ, ಜಲಾಲ ಧಯಕಷ ಮಲಲಶಟಟಹಳಳ ಚನನುಬಸಪಪ, ಪರಧಾನ ಕಾಯಷ ದಶಷ ಚನನುಸಮುದರ ಶೇಖರ ನಾಯಕ, ಮಲಲಶಟಟ ಹಳಳ ಹನುಮೇಶ, ಎಂ.ಜ.ನಾಗರಾಜಪಪ, ಕ.ಸ. ಕಲಲೇಶಪಪ, ಕ.ಎಸ.ಕಲಲೇಶಪಪ, ಮರುಳಸದದಾಪಪ, ಮುಪಪನಪಪ, ಮಂಜಪಪ, ಶವಕುಮಾರ, ಹರ.ಮಂಜುನಾರ, ಸೇವಾಯನಾಯಕ, ಅಜಜಪಪ ಸೇರದಂತ ಇತರರು ಪಾಲೂಗಂಡದದಾರು.

ಎನ .ಹಚ.-4ರಲಲ ಸೇತುವ ನಮನಾಸಲು ಒತತಯ : ಹದದರ ತಡದು ಪರತಭಟರ

ರಸತ ಬದ ವೈದಯಕೇಯ ತಯಜಯ ಎಸದರ ಕನೂನು ಕರಮ

ದಾವಣಗರ ಜು. 6 ಜಲಲಯಾದಯಂತ ಕಾಯಷ ನವಷಹಸುತತರುವ ಕಲನಕ, ಆಸಪತರ ಮತುತ ನಸಷಂಗ ಹೂೇಂಗಳಂದ ಉತಪತತಯಾಗುವ ಜೇವ ವೈದಯಕೇಯ ತಾಯಜಯ ವಸುತಗಳನುನು ವಲೇವಾರಗಾಗ ಸಾಮೂಹಕ ಜೇವ ವೈದಯಕೇಯ ತಾಯಜಯ ವಸುತಗಳ ಸಂಸಕರಣಾ ಘಟಕವಾದ ಸುಶಾಂತ ಎನವರಾಮಂಟಲ ಟಕಾನುಲಜೇಸ, ಅಮರಾವತ ಇವರಗ ನೇಡುವುದು ಕಡಾಡಾಯವಾಗರುತತದ.

ಜೇವ ವೈದಯಕೇಯ ವಸುತಗಳಾದ ಪಾಲಸಟಕ, ಟೂಯಬ, ಕಾಯರಟಸಷ, ಗುಲಕೂೇಸ ಬಾಟಲ ಗಳನುನು ಗುಜರ ಅಂಗಡಗಳಗ ನೇಡಬಾರದಾಗ ತಳಸಲಾಗಸದ. ತಪಪದಲಲ ಕಲನಕ, ಆಸಪತರ, ನಸಷಂಗ ಹೂೇಂ, ಗುಜರ ಅಂಗಡಗಳ ವರುದಧಾ ಜೇವ ವೈದಯಕೇಯ ತಾಯಜಯ ವಸುತಗಳ ನಯಮಗಳು, ಪರಸರ ಸಂರಕಷಣಾ ಕಾಯದಾ, 1986 ರಡಯಲಲ ಕಾನೂನು ರೇತಾಯ ಕರಮ ಕೈಗೂಳಳಲಾಗುವುದು

ಜಲಲಯಾದಯಂತ ರಸತಗಳ ಬದಯಲಲ ಖಾಲ ಜಾಗದಲಲ ಜೇವ ವೈದಯಕೇಯ ತಾಯಜಯ ವಸುತಗಳನುನು ಎಸದರುವುದನುನು ಕಂಡು ಬಂದರ ಕೂಡಲೇ ಸುಶಾಂತ ಎನವರಾಮಂಟಲ ಟಕಾನುಲಜೇಸ ನ ಸಂತೂೇಷ (9964690358) ಅವರಗ ತಳಸುವಂತ ಪರಸರ ಅಧಕಾರ ಕ.ಬ ಕೂಟರೇಶ ತಳಸದಾದಾರ.

ಬಂಗಳೂರು, ಜು. 6 - ಕುಣಗಲ ಶಾಸಕ ಡಾ.ರಂಗನಾಥ ಗ ಕೂರೂನಾ ಸೂೇಂಕು ದೃಢಪಟಟರುವುದು ಕಾಂಗರಸ ಪಾಳಯದಲಲ ಆತಂಕ ಸೃರಟಸದ.

ಪರದೇಶ ಕಾಂಗರಸ ಅಧಯಕಷ ಡ.ಕ.ಶವಕುಮಾರ ಹಾಗೂ ಮೂವರು ಕಾಯಾಷಧಯಕಷರ ಅಧಕಾರ ಸವೇಕಾರ ಸಮಾರಂಭ ಹಾಗೂ ಕಾಯಷಕರಮದ ಸದದಾತಾ ಸಭಯಲಲ ಇವರು ಮುಂಚೂಣಯಲಲದದಾರು.

ಡಾ.ರಂಗನಾಥ ಗ ಸೂೇಂಕು ದೃಢಪಟಟ ಹನನುಲಯಲಲ ಡ.ಕ.ಶವಕುಮಾರ ಅವರೂ ಟಸಟ ಮಾಡಸಕೂಂಡದುದಾ, ವರದಗಾಗ ಕಾಯುತತದಾದಾರ. ಜತಗ, ಕಪಸಸ

ಕಚೇರಯ ಎಲಲ ಸಬಬಂದಗೂ ಟಸಟ ಮಾಡಸಲು ಸೂಚಸಲಾಗದ.

ಡಾ.ರಂಗನಾಥ ಅವರು ಡ.ಕ. ಶವಕುಮಾರ ಸಂಬಂಧಯೂ ಆಗದುದಾ, ವೃತತಯಲಲ ಮೂಳ ವೈದಯರು. ಪರಸುತತ ಕಂಪೇಗಡ ಮಹಾವೈದಯ ಕೇಯ ವದಾಯಲಯದಲಲ ಉಪನಾಯಸಕ ರಾಗಯೂ ಕಾಯಷನವಷಹಸುತತದಾದಾರ.

ಕಳದ ಗುರುವಾರ ಪದಗರಹಣ ಸಮಾರಂಭದಲೂಲ ಮುಂಚೂಣಯಲಲ

ನಂತು ಓಡಾಡದದಾರು. ಸಮಾರಂಭದ ಮುನಾನು ದನ ತಡರಾತರ ವರಗ ಕಪಸಸ ಕಚೇರ ಆವರಣದ ಸದದಾತಗಳ ಉಸುತವಾರ ವಹಸದದಾರು.

ಇದು ಕಾಯಷಕರಮದಲಲ ಭಾಗವಹಸದದಾ ಕಾಂಗರಸ ನಾಯಕರಲೂಲ ಆತಂಕ ಸೃರಟಸದ. ಈ ಮಧಯ, ಟಸಟ ವರದ ಬರುವ ಮುನನು ಭಾನುವಾರ ಅವರು ಡ.ಕ.ಶವಕುಮಾರ ಅವರ ನವಾಸಕೂಕ

ಭೇಟ ನೇಡದದಾರು ಎಂದು ಕಾಂಗರಸ ಮೂಲಗಳು ಹೇಳವ.

ಕಪಸಸ ಕಚೇರಯನುನು ನತಯವೂ ಸಾಯನಟೈಸ ಮಾಡಲಾಗುತತದುದಾ, ಸೂೇಮ ವಾರ ಇನನುರುಟ ಜಾಗರೂಕತಯಂದ ಸವಚಛ ಮಾಡಲಾಯತು. ಗಂಟಲು ದರವವನುನು ಪರೇಕಷಗ ಕಳಸರುವ ಡ.ಕ.ಶವಕುಮಾರ ಅವರು, ಇಂದು ಪಕಷದ ಕಚೇರಗ ಆಗಮಸ ಕಾಯಷನವಷಹಸದರು.

ಈಗಾಗಲೇ ಬಜಪಯ ಶಾಸಕ ಭರತ ಶಟಟಗೂ ಕೂರೂನಾ ಸೂೇಂಕು ತಗುಲದ.ಕೇಂದರದ ಮಾಜ ಹಣಕಾಸು ರಾಜಯ ಸಚವ ಕಾಂಗರಸ ನ ಹರಯ ನಾಯಕ ಜನಾಧಷನ ಪೂಜಾರ ಯವರಗೂ ಈ ಸೂೇಂಕು ಬಟಟಲಲ.

ಡಕಶ ಪರಮಣ ವಚನದಲಲ ಮುಂಚೂಣಯಲಲದದ ಡ. ರಂಗರಥ ಸೂೇಂಕನಂದ ಕಂಗರಸ ಪಳಯದಲಲ ಆತಂಕ

ಮುಂಗರನ ಕೃಷ ಗುಡಡದಲಲ...

ಕೂೇವರ-19 ರಂದ ರಾಜಯ, ದೇಶ, ಭೂಮ ಜಜಷರತವಾಗದದಾರೂ ಆಶಾದಾಯಕ ಮುಂಗಾರು ಮತುತ ಉತತಮ ಮಳಯ ಕಾಮೊೇಷಡದ ಮುನೂಸಚನಯಂತ ದಾವಣಗರಯ ಮಲೇಬನೂನುರನ ಗುಡಡಾಗಳಲಲ ಕೃರ ಮಾಡುತತರುವ ರೈತರು ಯುದದಾ ಸನನುದಧಾ ಯೇಧರಗಂತ ಕಡಮಯಲಲದ ದುಡಯುತತದಾದಾರ.

ನೇಗಲ ಹಡದು, ಹೂಲದೂಳು ಹಾಡುತಾ ಉಳುವ ಯೇಗಯ ನೂೇಡಲಲ........ ರಾಜಯಗಳುದಸಲ, ರಾಜಯಗಳಲಯಲ, ಹಾರಲ ಗದುದಾಗ ಮುಕುಟಗಳು, ಮುತತಗ ಹಾಕಲ ಸೈನಕರಲಾಲ ಬತುತಳುವುದನವ ಬಡುವುದೇ ಇಲಾಲ ..... ಎಂಬ ಕವ ಕುವಂಪರವರ ಪದಯವನುನು ನನಪಸುತತದ ಈ ಚತರ.

- ಡ. ಎಸ. ಶರುಪಲ, ಸೂಕಷಮಜೇವಶಾಸತ ವಭಾಗ, ದಾವಣಗರ ವವ, ದಾವಣಗರ.

ಮಳಳೇಕಟಟ ಹಾಗೂ ಕಾಡಜಜ ವದುಯತ ವತರಣಾ ಕೇಂದರಗಳಂದ ಸರಬರಾಜಾಗುವ ಕಾಡಜಜ, ಪಟಗನಾಳು, ಬಸವನಾಳು, ಎಲಬೇತೂರು, ಅಣಜ, ಕತೂತರು, ಸದದಾನೂರು, ಗುಡಾಳು, ಮಳಳೇಕಟಟ ಹಾಗೂ ಆಲೂರು ಗಾರಮಗಳ ಸುತತಮುತತಲನ ಗಾರಮಗಳಲಲ ಇಂದು ಬಳಗಗ 10ರಂದ ಮಧಾಯಹನು 2 ರವರಗ ವದುಯತ ವಯತಯಯವಾಗಲದ.

ಗರಮಂತರದಲಲ ಇಂದು ವದುಯತ ವಯತಯಯ

ರೂೇಟರ ಅಧಯಕಷರಗ ಆರ.ಟ. ಮೃತುಯಂಜಯ

ದಾವಣಗರ ರೂೇಟರ ಸಂಸಥಯ ಅಧಯಕಷರಾಗ ಆರ.ಟ. ಮೃತುಯಂಜಯ, ಕಾಯಷದಶಷಯಾಗ ಅಂದನೂರು ಆನಂದ, ಖಜಾಂಚಯಾಗ ಬೇತೂರು ಜಗದೇಶ ಆಯಕಯಾಗದಾದಾರ.

ನೂತನ ಪದಾಧಕಾರಗಳ ಪದಗರಹಣ ಸಮಾರಂಭವು ಇಂದು ಸಂಜ 5 ಗಂಟಗ ಸ. ಕೇಶವಮೂತಷ ರೂೇಟರ ಬಾಲಭವನದಲಲ ನಡಯಲದುದಾ, ಮುಖಯ ಅತರಗಳಾಗ ಇಂಡಯನ

ರರ ಕಾರಸ ಸೂಸೈಟಯ ಅಧಯಕಷ ಡಾ.ಎ.ಎಂ. ಶವಕುಮಾರ, ರೂೇಟರ ಮಾಜ ರಾಜಯಪಾಲ ನಯನ ಪಾಟೇಲ ಆಗಮಸಲದಾದಾರ ಎಂದು ರೂೇಟರ ಹರಯ ಸದಸಯ ಆರ.ಎಸ. ವಜಯಾನಂದ ತಳಸದಾದಾರ.

ಇದೇ ಸಂದಭಷದಲಲ ರೂೇಟರ ಬಾಲಭವನದಲಲ ಇನನುರ ವೇಲ ಸಂಸಥಯ ನೂತನ ಪದಾಧಕಾರಗಳ ಪದಗರಹಣ ನಡಯಲದ. ಶರೇಮತ ಡಾ. ಶೂೇಭಾ ಧನಂಜಯ ಅಧಯಕಷ ರಾಗ ಹಾಗೂ ಆಶಾ ಜಗದೇಶ ಕಾಯಷದಶಷಯಾಗ ಅಧಕಾರ ಸವೇಕರಸುತತದಾದಾರ. ಹರಯ ಸದಸಯ ರಾದ ವೈದೇಹ ನಾರಾಯಣ ಸಾವಮ ಮತುತ ಎರ.ಎಂ. ಚಂದರಧರ ಅತರಗಳಾಗದಾದಾರ.