12
www.VisionUVCE.in ಸಂಪುಟ: ೫; ಸಂಕ: ೧೦ ಅಕಟೋಬ ೨೦೧೫ ಶೋಷಗಳು ಸಂಪಾದಕೋಯ ರಾಜಯೋಸವದ ರಯುತ ಈ ಸಲ ನಡದಿಯೋ ಸಂಪಾದಕೋಇರಲಂದು "ಸಂದ" ಂಡ ತೋಾಾ, ರತ ವಾದ ದಧತಯುನ ಮುಂದುವರಸುವುದಂದು ಒಮಮದಂದ ಾದವು. ದಗ ಮಲಿಗ "ನಡ ರಾಜಯೋಸವದ ಹಾಶುಭಾಶಯಗಳು" !! ಓದುವ ಹಾಾಸ ಮುು ಅದರ ಪಾಾಮುಾತ ಮಲಿಗ ಒಂದಲಿ ಒಂದು ಹಾಯಸ ಖಂ ಇದೋ ಇರುತ. ಆದರ ಓದುವ ಹಾಯಸ ಇರುವಂಹವರು ಬರಳಕಯುು ಜ ಾರ ಅನನೋದು... ಕನಡ ಉ ಬಳಸುವ ಜಾಬಾಈ ಂಬ ತಂಗಳೋ ಹೋಗ! ಅದಷುೋ ನುಗಳ ಬುತತಯುನ ರತ ವಾ ಹುತ ರುಾತ , ಮುಂದ ವಾಕ ಇಂದ ಸನುಗಳುನ ... ಸಂಪದ ಂಡ: ತಾಾ ಎ ರಿ (೭ನ ಸ, ಎಲಕಾ); ಮೋಘಾೋ (೭ನ ಸ, ಐಎಇ); ಯಶ ನಾಯ(೭ನ ಸ, ಐಎಇ); ಅೋ ಫಾಮಾ (೭ನ ಸ, ಎಇ); ಶಾ ಕ (೫ನ ಸ, ಎಲಕಾಾ); ಶೈನಾ ಏ (೩ನ ಸ, ಐಎಇ); ಸರ ಈ; ಾೋಹಷಷ ; ಸೋ ಎ (ಷ ಯುಇ) ಸಂಕಳಗ ಪು.೧ - ಸಂಪಾದಕೋಯ ಪು.೭ - ಕಾಗದ ೨೦೧೫ರ ವರ ಪು.೨ - ಯು ಾಾಷೋ ಪು.೮ - - ಸನಪು ಪು.೬ - ಯುಇ - ಬಂಗಳೂರು ರೈಂ ಪು.೧೨ - ಕನಡ ಒಂದು ಂಹಾವಲೋಕ ಮಂಗಳದಿ ಯುಇ ಷ ಯುಇ ಾಷೋ ೪೪ ಾಾಷಗಳು !! ಶುಭಾಶಯಗಳು !! - ಇನಷುಟ ವರಗಳು ೨ನ ಪುಟದಿ

Sampada 70

Embed Size (px)

DESCRIPTION

UVCE alumni monthly e-magazine

Citation preview

Page 1: Sampada 70

www.VisionUVCE.in

ಸಂಪುಟ: ೫; ಸಂಚಕ: ೧೦ ಅಕಟೋಬರ ೨೦೧೫

ವಶೋಷಗಳು

ಸಂಪಾದಕೋಯ ರಾಜ ಯೋತಸವದ ಪರಯುಕತ ಈ ಸಲ ಕನನಡದಲಲಯೋ ಸಂಪಾದಕೋಯ ಇರಲ ಂದು "ಸಂಪದ" ತಂಡ ತೋರಾಾನ ರಾಡ, ಪರತ ವರಾದ ಪದಧತಯನುನ ಮುಂದುವರ ಸುವುದ ಂದು ಒಮಮತದಂದ ನರಾರಸದ ವು. ಮೊದಲಲಗ ನಮಮಮಲರಗ "ಕನನಡ ರಾಜ ಯೋತಸವದ ಹಾರಧಾಕ ಶುಭಾಶಯಗಳು" !!

ಓದುವ ಹವಾಾಸ ಮತುು ಅದರ ಪಾಾಮುಖಾತ ನಮಮಮಲರಗ ಒಂದಲ ಒಂದು ಹವಾಯಸ ಖಂಡತ ಇದ ದೋ ಇರುತ ತ. ಆದರ

ಓದುವ ಹವಾಯಸ ಇರುವಂತಹವರು ಬ ರಳ ಣಕ ಯರುು ಜನ ರಾತರ

ಅನ ನೋದು...

ಕನನಡ ಉಳಸ ಬಳಸುವ ಜವಾಬಾಾರ ಈ ನವ ಂಬರ ತಂಗಳ ೋ ಹೋಗ ! ಅದ ಷ ುೋ ನ ನಪುಗಳ ಬುತತಯನುನ

ಪರತ ವರಾ ಹ ತುತ ತರುತಾತ, ಮುಂದನ ವರಾಕ ಇಂದನ

ಸವನ ನಪುಗಳನುನ ...

ಸಂಪದ ತಂಡ: ಚತಾಾ ಎಸ ರಡಡ (೭ನ ಸಮ, ಎಲಕಾಾನಕಸ); ಮೋಘಶಾೋ (೭ನ ಸಮ, ಐಎಸಇ); ಯಶಸ ನಾಯಕಸ(೭ನ ಸಮ, ಐಎಸಇ); ಅನೋಸ ಫಾತಮಾ (೭ನ ಸಮ, ಸಎಸಇ); ವಶಾಲ ಕ (೫ನ ಸಮ, ಎಲಕಾಾನಕಸ); ಶೈನಾ ಏನ (೩ನ ಸಮ, ಐಎಸಇ);

ಸರಪ ಈ; ಶಾೋಹಷಷ ಡಡ ವ; ಸತೋಶ ಎ ಜ (ವಷನ ಯುವಸಇ)

ಸಂಚಕಯೊಳಗ ಪು.೧ - ಸಂಪಾದಕೋಯ ಪು.೭ - ಕಾಗದ ೨೦೧೫ರ ವರದ

ಪು.೨ - ವಯು ವದಾಾರಥಷವೋತನ ಪು.೮ - ಕಕಕ - ಸವನನಪು

ಪು.೬ - ಯುವಸಇ - ಬಂಗಳೂರು ರೈಸಂಗ ಪು.೧೨ - ಕನನಡ ಒಂದು ಸಂಹಾವಲ ೋಕನ

ಮನಸನಂಗಳದಲಲ ಯುವಸಇ

ವಷನ ಯುವಸಇ ವದಾಾರಥಷವೋತನ

೪೪ ವದಾಾರಥಷಗಳು !! ಶುಭಾಶಯಗಳು !! - ಇನನಷುಟ ವವರಗಳು ೨ನ ಪುಟದಲಲ

Page 2: Sampada 70

2

ರಾಜ ಯೋತಸವದ ಪರಯುಕತ ಈ ಸಲ ಕನನಡದಲಲಯೋ ಸಂಪಾದಕೋಯ ಇರಲ ಂದು "ಸಂಪದ" ತಂಡ ತೋರಾಾನ ರಾಡ, ಪರತ ವರಾದ ಪದಧತಯನುನ ಮುಂದುವರ ಸುವುದ ಂದು ಒಮಮತದಂದ ನರಾರಸದ ವು.

ಮೊದಲಲಗ ನಮಮಮಲರಗ "ಕನನಡ ರಾಜ ಯೋತಸವದ ಹಾರಧಾಕ ಶುಭಾಶಯಗಳು" !! ಈ ಸಂಚಕ ಯಲಲ ಬಹಳರುು ಕನನಡ ಲ ೋಖನಗಳನುನ ನೋವು ಓದಬಹುದು. ನಾವು ಹಳ ಯ ವದಾಯರಥಾಗಳನುನ ಮತುತ ಪರಸಕತ ಸಾಲಲನ ಯುವಸಇ ಕಾಲ ೋಜನ ವದಾಯರಥಾಗಳನುನ "ಕನನಡ"ದ ಕುರತು ಕ ಲವು ಲ ೋಖನಗಳನುನ ಕಳುಹಸುವಂತ ಕ ೋರದ ದವು. ಅದಕ ಸಕಾರಾತಮಕವಾಗ ಸಪಂದಸ, ತಮಮ ಬರಗಳನುನ, ಅನಸಕ ಗಳನುನ ಕಳುಹಸಕ ಟು ಎಲರಗ ರನಯವಾದಗಳು. ನಮಗ ಸಹ ಕನನಡಲಲಯಾಗಲಲ ಅಥವಾ

ಆಂಗಭಾಷ ಯಲಾಗಲಲ ನಮಮ ನ ನಪುಗಳನುನ ಕಳುಹಸರ ಂದು ಕ ೋರುತ ತೋವ .

ಒಂದು ಅತಯಂತ ದುುಃಖಕರ ವರಯ - ೨ ದನಗಳ ಹಂದ , ೧೯೭೦ರಲಲ ಮಮಕಾಯನಕಲ ಎಂಜನಯರಂಗ ಪದವಯನುನ ಪಡ ದದದ "ಕಕ" - ಎ. ಪ. ಕೃರಣರಾಜ ರವರು ನಮಮಮಲರನನಗಲಲದಾದರ . ಅತಯಂತ ಕರಯಾಶೋಲರಾಗದದ ಅವರು, ಕರಯರಗ ರಾದರಯಾಗ, ಸಪತಾಯ ಬುಗ ಯಾಗದದರು. ಅವರ ಜತ ಗನ ಸಂಪದ ತಂಡ ನಡ ಸದ ಸಂದಶಾನ ೫೭ ಮತುತ ೫೮ ನ ಸಂಚಕ ಗಳಲಲ ಪರಕಟವಾಗತುತ. ಈ ಸಂಚಕ ಯಲಲ ಅವರ ಕುರತಾದ ಒಂದು ಕರು ಲ ೋಖನವನುನ ಮರು ಪರಕಟಸುತತದ ದೋವ (ಸಂಚಕ ೫೪). ಸಂಪದ ತಂಡ ಅವರ ಆತಮಕ ಶಾಂತಯನುನ ಕ ೋರುತತದ ಮತುತ ಅವರ ಕುಟುಂಬಕ ಈ ತುಂಬಲಾರದ ನರುವನುನ ಸಹಸುವ ಶಕತಯನುನ ಆ ಭಗವಂತ ನೋಡಲ ಂದು ಪಾರರಥಾಸುತ ತೋವ .

೨೦೧೫ ನ ಸಾಲಲನ "ವರನ ಯುವಸಇ ವದಾಯರಥಾವ ೋತನ " ಪಡ ದವರ ವವರಗಳನುನ ನಮಮ ಅಂತಜಾಾಲ ಪುಟದಲಲ ಈಗಾಗಲ ೋ ಘೋಷಸದುದ, ಈ ಸಂಚಕ ಯಲ ಕಡ ಮತ ತಮಮಮ ಪರಕಟಸುತತದ ದೋವ . ಬಾಯಂಕ ನ ಕ ಲ ತಾಂತರಕ ತ ಂದರ ಗಳಂದಾಗ ಸವಲಪ ವಳಂಬವಾಗದುದ, ನವ ಂಬರ ತಂಗಳ ಎರಡನ ಶನವಾರ ಎಲ ವದಾಯರಥಾಗಳಗ "ವದಾಯರಥಾ ವ ೋತನ" ವತರಸಲಾಗುವುದು. ಸಮಯ ಹಾಗು ಸಥಳದ ವವರಗಳನುನ ಇನ ನರಡು ದನಗಳಲಲ ತಳಸಲಾಗುವುದು. ಐದನ ಯ ವರಾವೂ ಕಡ ನಮಮಮಲರ ಬಚುುಮನಸನ ಸಹಕಾರದಂದ ಈ ಸತಾಯಾವು ಸುಸತರವಾಗ ನಡ ದದ . ನಮೊಮಂದಗ ಪರತಯಕಷವಾಗ ಅಥವಾ ಪರ ೋಕಷವಾಗ ಕ ೈಜ ೋಡಸದ ಎಲರಗ ವಂದನ ಗಳು. ಅತ ಶೋಘರದಲಲ, ಪರಸಕತ ಸಾಲಲನ ಸಕಲ ಹಣಕಾಸನ ವವರಗಳನುನ ನಮಮ ಅಂತಜಾಾಲ ಪುಟವಾದ www.visionuvce.in ಪರಕಟಸಲಾಗುವುದು.

ಕಾಲ ೋಜನಲಲ ಬಹಳರುು ಚಟುವಟಕ ಗಳು ನಡ ಯುತತದುದ, ವದಾಯರಥಾಗಳ ಉತಾಸಹ ಮತುತ ಆಸಕತಯನುನ ನ ೋಡ ಬಹಳ ಸಂತ ೋರವಾಗುತತದ . "ವನಮಯ" ತಂಡದ ಜತ ಗಡ "ಬ ಂಗಳೂರು ಪುಸತಕ ೋತಸವ"ಕ ಭ ೋಟ ನೋಡ ಕ ಲವು ಹ ಸ ಪುಸತಕಗಳನುನ ಖರೋದಸದ ದೋವ . ಅಕ ುೋಬರ ಮರಯದಲಲ ಕಾಲ ೋಜನಲಲ "ರಕತದಾನ ಶಬರ"ವನುನ ಏಪಾಡಸಲಾಗತುತ. ಅದಲದ ೋ "ಬ ಂಗಳೂರು ರ ೈಸಂಗ" ಎಂಬ ಸವಯಂಸ ೋವಾ ಸಂಸ ಥಯ ವತಯಂದ ಕಾಲ ೋಜನ ಹ ರಗ ೋಡ ಗಳ ಸವಚಛತ ಕಾಯಾಕರಮ ಕಡ ನಡ ದದುದ ನಮಮಮಲರಗ ಅತೋವ ಸಂತ ೋರ ಹಾಗು ವಷಾದಗಳ ರಡನನ ಉಂಟು ರಾಡದ . ಇದ ೋ ರೋತಯಲಲ ನಾವು ಹಳ ಯ ವದಾಯರಥಾಗಳು ಸ ೋರ ಒಂದು ದನ ಸವಚಛತಾ ಕಾಯಾಕರಮವನ ನೋಕ ಹಮಮಮಕ ಳಳಬಾರದು ? ನಮಮ ಅನಸಕ ಗಳಗ , ಅಭಪಾರಯಗಳಗ ಸಾವಗತ.

ವದಾಯರಥಾವ ೋತನ ಒಂದ ೋ ಅಲದ ೋ, ಅವರಗ ರಾಗಾದಶಾನ ನೋಡುವ "ಮಮಂಟರ ಶಪ" ಕಾಯಾಕರಮವನುನ ಆರಂಭಸ, ಸುರಾರು ೧೩೦ ವದಾಯರಥಾಗಳು ಮತುತ ೬೦ ಹಳ ಯ ವದಾಯರಥಾಗಳ ನಡುವ ಸಂಪಕಾ ಬ ಸ ದದ ದೋವ . ಈ ವರಾವೂ ಕಡ "National Level Go

Karting" ಸಪರ ಾಯಲಲ ಭಾಗವಹಸಲು ಸದಧವರುವ ಮಮಕಾಯನಕಲ ವಭಾಗದ ವದಾಯರಥಾಗಳನುನ ಪರೋತಾಸಹಸದ ದೋವ . ಇನುನ ಕ ಲವು ದನಗಳಲಲ, ಹಂದನ ವರಾದ ಹಾಗ ಯೋ, ಮತ ತಂದು ಲಾಯಬ-ನಲಲ ಬ ೋಕಾಗರುವ ಉಪಕರಣಗಳನುನ ಹ ಸದಾಗ ತರಸುವ ಮತುತ ತ ಂದರ ಗ ಳಗಾಗರುವ ಇನನತರ ಯಂತರಗಳನುನ ರಪ ೋರ ರಾಡುವ ಯೋಜನ ಯನುನ ಹ ಂದದ ದೋವ . ನಮಮಮಲರ ಬ ಂಬಲ ಮತುತ ರಾಗಾದಶಾನ ಅತಯಗತಯ.

- ಸತೋಶ (ಸಂಪದ ತಂಡ)

ಸಂಪಾದಕೋಯ

Page 3: Sampada 70

3

We are glad to announce that below listed candidates have been selected as VisionUVCE Scholarship Awardees for the year 2015-2016.

Full Scholarships

Name Branch Name Branch

SUBRAHMANYA DEVADIGA BE - Civ RAJASHEKARA G BE - Civ

ANUSHA HEBBAR BE - ECE MAHESHA R BE- EEE

ABHISHEK S BE - Mech GURUPRASAD SHIVANAND ODA BE-Civ

VEERESHA CY BE - Mech LAKSHMI G.R BE - Civ

PREMRAJ BE - Civ K N SAGAR BE - Civ

GIRISH S KHARVI BE - Civ SHRUTHI H N BE - CSE

SHRIKANT BE - ECE PRADEEP KUMAR C BE - EEE

DURUGESH N BE - Civ AKSHATA BE - Civ

NAVEENA B P BE - Civ K ANIL SAGAR BE - EEE

BOODAYYA S JADIMATH BE - EEE AMBIKA K C BE - ISE

SHITAL NANASAHEB PARIT BE - Civ Suresh M BE - CSE

Half Scholarships

Name Branch Name Branch

GOURAKKA.WALI. BE - Civ SANGMESH BE - Mech

CHETHANA GOWDA K B BE - Mech SANDHYA .S.C BE - EEE

PRIYA.G BE- CSE DEVARAJU C N BE - Civ

SACHIN SANJAY PUJERI BE - CSE SHARANAMMA BE-Civ

SANTHOSH KUMAR.R BE - Civ SUMA H.K BE - EEE

MANJUNATH CHAPPARAD BE - Civ VEENASHREE T S BE - CSE

POORNIMA B BE - ISE MOHAMMED RAFEEQ BE - CSE

MADHUKUMARA C R BE - Mech ADARSH V BE - Civ

PRAKASHA V BE - Civ B.GANESH BE - ISE

SWATI BE - Civ BASAVARAJ MAHADEV TELI BE - Mech

MANISHA G BE - CSE BHARATH S BE - Mech

VISIONUVCE SCHOLARSHIPS 2015-16

Page 4: Sampada 70

4

ಓದುವ ಹವಾಾಸ ಮತುು ಅದರ ಪಾಾಮುಖಾತ ನಮಮಮಲರಗ ಒಂದಲ ಒಂದು ಹವಾಯಸ ಖಂಡತ ಇದ ದೋ ಇರುತ ತ. ಆದರ ಓದುವ ಹವಾಯಸ ಇರುವಂತಹವರು ಬ ರಳ ಣಕ ಯರುು ಜನ ರಾತರ ಅನ ನೋದು ಯೋಚಸಬ ೋಕಾದ ವಚಾರ. ಯಾಕ ಹೋಗ ಅಂತ ನ ೋಡದ ರ ನನಗನನಸ ೋದು, ಬಹುಶುಃ ಅದು ಇತರ ಹವಾಯಸಗಳ ತರಹ ಸುಲಭದ ಹವಾಯಸ ಅಲ. ನೋವು ಯಾವುದ ೋ ಬಾಲಲವುಡ ಸನ ರಾನ ನಮಮ ಮಮದುಳನುನ ಸವಚ ಆಫ ರಾಡ ಕಡ ನ ೋಡಬಹುದು. ಆದರ ನೋವು ಓದುವಾಗ ಸಂಪೂಣಾ ಜಾಗೃತರಾಗರಬ ೋಕಾಗುತ ತ. ಇದು ಮೊದಮೊದಲಲಗ ಕರುದ ಕ ಲಸ ಅನನಸ ೋದರನದಲ ೋನ ೋ ಏನ ೋ ಅನ ೋಕರು ಪುಸತಕ ಓದುವ ಗ ೋಜಗ ಹ ೋಗ ೋದಲ. ಆದರ ಒಮಮಮ ಓದುವುದರಲಲನ ಅಭರುಚ ಬ ಳ ದ ಮಮೋಲ ಅದು ನಮಮ ಅಚುುಮಮಚುನ ಹವಾಯಸವಾಗುತತದ ಎನುನವುದರಲಲ ಸಂಶಯವ ೋ ಇಲ. ಪುಸತಕಗಳು ಈ ಭಮಮಯ ಮಮೋಲಲನ ರಾನವ ಜೋವನದ ಇಲಲಯವರ ಗನ , ಊಹಸಬಹುದಾದ ಭವರಯದ ಮತುತ ಪರಚಲಲತ ವತಾರಾನಕ ಹಡದ ಕನನಡ. ಪುಸತಕಗಳಲಲನ ಜಾನನರಾಶ, ಅವುಗಳ ವಸಾತರ ಅಮೊೋಘ. ಅಲದ ಈಗನ ತಂತರಜಞಾನ ರಾರಯಮದ ಸಹಾಯದಂದ ನಮಗ ಬ ೋಕ ಂದ ಪುಸತಕ ಕಷಣರಾತರದಲಲ ಬಹು ಸುಲಭವಾಗ ನಮಮ ಕ ೈ ಸ ೋರಬಲದು. ಹೋಗರುವಾಗ ಓದುವ ಹವಾಯಸವನುನ ರಡಸಕ ಳಳದ ಇರುವುದು ಅಕಷಮಯ ಅಪರಾರವ ೋ ಸರ. ಓದುವುದರಂದ ದ ರಕುವ ಲಾಭ ಏನು ಅಂತ ನೋವು ಕ ೋಳ ೂೋದಾದ ರ, ಆ ಲಾಭಗಳ ಪಟು ಹೋಗರಬಹುದು. ೧) ಓದು ಸೃಜನಶೋಲತ ಯನುನಹ ಚುಸುತತದ

ನೋವು ಒಂದು ಪುಸತಕವನುನ ಓದುವಾಗ ಸಾರಾನಯವಾಗ ನಮಮ ಮಮದುಳು ಓದುತತರುವ ವಚಾರದ ಕುರತಾದ ಚತರಣವನುನ ಮನಸಸನಲಲ ಮಡಸುತತ , ವರಯವನುನ ಗರಹಸುತತ ಹ ೋಗುತತದ . ಒಂದು ಪುಸತಕದಲಲನ ಬಹುಪಾಲು ಭಾಗವನುನ ಓದುವರುರಲಲ ನಮಮದ ೋ ಆದ, ಆ ಪುಸತಕದ ಬಗ ಗನ ಸವಂತ ಪರಕಲಪನ ನಮಮದಾಗುತತದ . ಇದ ಂದು ತ ರನಾದ ಸುಲಭದ ಮಮದುಳನ ವಾಯಯಾಮ. ಶರೋರದ ಇತರ ಅಂಗಗಳಗ ಹ ೋಗ ವಾಯಯಾಮ ಬ ೋಕ ೋ ಹಾಗ ಮಮದುಳಗ ಕರಯಾಶೋಲವಾಗುವ, ಕಾಲಪನಕ ಲ ೋಕವನುನ ಕಟುುವ ಸಾಮಥಯಾಕಾಗ ಪುಸತಕವನುನ ಓದುವ ವಾಯಯಾಮ ಅತಾಯವಶಯಕ. ೨) ನಮಮ ಶಬದಕ ೋಶ ಹ ಚುುತತದ ನಮಮಲನ ೋಕರು ರಾತನಾಡುವಾಗ ಸಮಪಾಕವಾದ ಪದದ ಬಳಕ ಯ ಬದಲಲಗ – ‘ಅದು ಇದು ’ ಇತಾಯದ ಸವಾನಾಮಗಳನುನ

ಬಳಸುತ ತೋವ . ಒಂದು ವ ೋಳ ಪದಗಳು ತಳದದದರ ಬಳಸುವಾಗ ಅದನುನ ಮರ ಯುತ ತೋವ . ಇದಕ ಕಾರಣ ನಮಮ ಅತ ಪರಮಮತವಾದ

ಶಬದಕ ೋಶ. ಭಾಷ ಸಂವಹನ ರಾರಯಮವ ನಾದದರ , ಪರಪಕವವಾದ, ಶಕತಯುತವಾದ, ಅಥಾಪೂಣಾವಾದ ಸಂಭಾರಣ ಗ ಉತತಮ ಶಬದಗಳ

ಭಂಡಾರವನುನ ನಮಮ ಬತತಳಕ ಯಲಲರಸಕ ಳುಳವುದು ಅತಾಯವಶಯಕ. ಪುಸತಕಗಳನುನ ಓದುವುದರಂದ ನಮಮ ಶಬದ ಭಂಡಾರ ಬ ಳ ಯುತತದಷ ುೋ

ಅಲದ , ಅಷಾುಗ ಉಪಯೋಗಸದ , ತಳದರುವ ಪದಗಳು ಸಲಲೋಸಾಗ ನಾಲಲಗ ಯ ತುದಯಲಲ ನಲಲದಾಡುತತವ .

೩) ನಾವು ಕಂಡರದ ಪರಪಂಚದ ಪರಚಯ ನಮಗಾಗುತತದ ನಮಮ ಜೋವತದ ಅವರಧಯಲಲ ಪರಪಂಚದ ಮಲ ಮಲ ಯನುನ ತರುಗ, ಅದರ ಪರಚಯ ರಾಡಕ ಳುಳವುದು ಅಶಕಯ. ಅದಕರುವ ಏಕ ೈಕ

ರಾಗಾವ ಂದರ ಪುಸತಕಗಳನುನ ಓದುವುದು. ಅಲದ ಯಾವುದ ೋ ಪುಸತಕದಲಲ ಓದದ ಸಥಳಕ ನೋವು ಭ ೋಟ ನೋಡದಾಗ ಅದು ನಮಗ

ಅಪರಚತವಾಗರುವುದಲ , ಆ ಪುಸತಕವನುನ ಓದದದರ ಪರಣಾಮ ನೋವು ಅಲಲನ ವಶ ೋರತ ಗಳನುನ ಆಗಲ ೋ ನಮಮದಾಗಸಕ ಂಡರುತತೋರ. ಡಾಯನ ಬರರನ ರ

‘ineferno’, ‘da vinci kode’ ಇತಾಯದ ಪುಸತಕಗಳಲಲನ france, italy ಮುಂತಾದ ಸಥಳಗಳ ಪರಚಯವಾಗಲಲ , ಇಲವ ೋ ‘ಜ ೋಗ’ ಯವರ ಪುಸತಕಗಳಲಲನ

ಉಪಪನಂಗಡ, ‘ಕಲಡದ kt’ , ಅಥವಾ ತ ೋಜಸವಯವರ ಬರಹಗಳಲಲನ ಮಡಗ ರ ಯ ಪರಚಯ ಓದುವ ಹವಾಯಸವಲದ ನನಗ ಆಗುವ ಸಾರಯತ

ಇರಲಲಲ. ಈ ಸಥಳಗಳಗ ನಾನು ಭ ೋಟ ನೋಡ ನಜಕ ಆ ವಶ ೋರತ ಗಳನುನ ಅನುಭವಸದಾಗ ಆದ ಆನಂದಕ ಪಾರವ ೋ ಇಲ.

Page 5: Sampada 70

5

೪) ಪುಸತಕಗಳು ಮನುರಯರ ವತಾನ ಯನುನ ಅರ ೈಾಸಕ ಲುವಲಲ ಸಹಾಯ ರಾಡುತತವ ಮಲತಹ ಮನುರಯರಾದ ನಾವು ನಮಮ ಜೋವತ ಕಾಲದಲಲ ಅನ ೋಕ ಸಹ ಜೋವಗಲ ಡನ ಒಡನಾಡುವ ಸಂದಭಾ ಬರುತತದ . ಹೋಗರುವಾಗ ಆಯಾ ಪರದ ೋಶ ಭಾಷ ಗಲಲಗನುವಾಗ ಇರುವ ಜನರ ಡನ ಬ ರ ಯಲು ಪುಸತಕಗಳ ಮಲಕ ಅವರ ಜೋವನ ಶ ೈಲಲ, ವಚಾರಗಳು ಇತಾಯದಗಳನುನ ತಳದಾಗ ರಾತರ ನಮಮ ಅವರ ಂದಗನ ಸಂಪಕಾ ಸುಲಲಲತವಾಗುತತದ . ಹಾಗಾಗ ಪೂತಾ ಮನಶಾಯಸರವನ ನೋ , ಮನುರಯಶಾಸರವನ ನೋ ಓದದದದರ ಸರಳ ಕಾದಂಬರಗಳು ಕಡ ಒಂದು ಪರದ ೋಶದ ಜನರನುನ ಬಹಳ ಸಮಪಾಕವಾಗ ಪರಚಯಸುತತವ . ೫) ಓದುವುದು ಗರಹಣ ಶಕತಯನುನ ಹ ಚುಸುತತದ . ನಾವು ರಾಡುತತರುವ ಯಾವುದ ೋ ಕಾಯಾದಲಲ ನಾವು ಆ ಕ ಲಸದ ಕುರತಾದ ವಚಾರವನುನ ಓದುವುದರಂದ ತಪಪಸಕ ಳಳಲಲಕಾಗದು. ಓದುವ ಹವಾಯಸ ನಮಮದಾಗದದರ , ನೋವು ಬಹಳ ಸುಸತರವಾಗ ಯಾವುದ ೋ ಬರವನಗ ಯಲಲನ ಅವಚಾರವನುನ ಗರಹಸಬಲಲರ. ಇದು ನಮಮ ಬಹಳರುು ಸಮಯವನುನ ಉಳಸುತತದ . ಹೋಗ ಪಟು ರಾಡುತಾತ ಹ ೋದರ ಓದುವ ಹವಾಯಸದಲಲನ ಇನನ ಅನ ೋಕ ಲಾಭಗಳನುನ ಬರ ಯುತಾತ ಹ ೋಗಬಹುದು. ಇಷ ುಂದು ಲಾಭದಾಯಕವಾದ ಹವಾಯಸ ಹ ಚುು ಖಚಾಲದ , ಕ ೋವಲ ನಮಮ ಆಸಕತಯಂದ ನಮಮದಾಗಬಹುದಾದರ , ತಡವ ೋಕ ? ಈಗಲ ೋ ಒಂದು ಪುಸತಕವನುನ ಕ ೈಗ ತತಕ ಂಡು ಆರಂಭಸ ನಮಮ ಪಯಾಟನ . ಸಂಸುುತದಲ ಂದು ರಾತದ ಕಾವಯ ಶಾಸರ ವನ ೋದ ೋನ ಕಾಲ ೋ ಗಚುತ ರಧೋಮತಾಂ | ವಯಸನ ನ ಚ ಮರಾಾನಾಮ ನದರಯಾ ಕಲಹ ೋನ ವಾ || ಬುದಧವನತುರ ಕಾವಯ ಶಾಸರಗಳ ಕುರತು ವಚಾರ ರಾಡುತಾತ ತಮಮ ಸಮಯ ಕಳ ಯುತಾತರ , ಅದ ೋ ದಡಡರು ವಯಸನದಲಲ , ನದ ರ ಅಥವಾ ಜಗಳದಲಲ ಸಮಯ ಹಾಲು ರಾಡುತಾತರ . ನೋವು ಯಾರ ಂಬುದನುನ ನೋವ ೋ ಸವತಹ ನರಾರಸ.

- ಯೊೋಗೋಶ ಕ ಎಸ , ೨೦೧೨ ಸಾಲಲನ ಹಳಯ ವದಾಾರಥಷ

ಪರವಶಗ ಳಸುವ ನಾಡು-ಶೃಂಗ ೋರ ನಸಾಗದ ಒಡಲು ಈ ಕನನಡ ನಾಡು ಪಶುಮ ಘಟುಗಳ ತವರು ನಮಮ ಹ ಮಮಮಯ ನಾಡು ಜುಳು ಜುಳು ಹರಯುವ ನದಗಳ ಬೋಡು ಅತ ಮರುರ ಮಳ ರಾಯನ ಊರು ಈ ಮಳ ನಾಡು ಎಲ ಗಡಗಳ ಮಮೋಲ ತುಂತುರು ಇಬಬನಯ ಸಾಲು ನ ೋಡುವುದ ೋ ಅತ ಅದುುತ ಎತತ ನ ೋಡದರ ಹಸರನ ಬುಟು ಮತುತ ಕಣಮನ ಸ ಳ ಯುವ ಹಗಳ ಪಟು ದೃಶಯವ ೋ ಅಗ ೋಚರ,ಸಹೃದಯರ ೋ ಬನನ ನಗರದ ಬ ೋಲಲ ದಾಟ,ಹಸರನ ಜ ತ ಮಳ ರಾಯನ ಸಮಮಮಲನವಾಗ ೋಣ. ಆಹಾ! ನ ೋಡುವವರ ಮನ ರ ೋರಾಂಚನ. ಭ ೋಗಾರ ಯುವ ಜಲಪಾತದ ಶಬಧವು,ಕ ೋಳುವ ಕವಯಾಗುವನು ನಶಶಬಧ. ಪಶುಮ ಘಟುಗಳೋಗ ವಶವ ಮಮಚುದ ತಾಣ ಎಂದು ಹ ಸರುವಾಸಯಾಗದ ನಡ ಸರ ಅಲಲಗ ನಮಮ ಪಯಣ!!

-ಭಾವನ, ೧ನೋ ಸಮ ಸಎಸಇ

Page 6: Sampada 70

6

UVCE - BENGALURU RISING!!

ಕನಾಷಟಕವನುನ ಇಷಟಪಡಲು ಕಾರಣವೋನು? ತನನದ ೋ ಆದ ಛಾಪು ಸಾಂಸೃತಕ ಚರತ ರ ಹಾಗ ಪರಂಪರ ಯನುನ ಹ ಂದರುವ ನಮಮ ಸುಭದರ ಕನಾಾಟಕವು ಈದ ೋಶಕ ಅನುಪಮ ಕ ಡುಗ ಗಳನುನ ನೋಡುವುದರ ಜ ತ ತನನ ಹರಮಮ, ಗರಮಮಯನುನ ಹ ಚುಸಕ ಂಡು ನಾನು ಇರುಪಡಲು ಕಾರಣವಾಗದ .ಕನಾಾಟಕ ಎನುನವುದು ಇಂದು ನನ ನಯದಲ.ಕವಗಳು ಕವನ ಕಟು ಹಾಡದಾದರ .ದ ರ ಗಳು ರಾಜಯ ಕಟು ಆಳದಾದರ .ಕನನಡಗರು ಎಂದು ಅವರ ಜೋವನವನುನ ಕಟುಕ ಂಡು ಎಂದನಂದಲ ಅದು ಅವರ ಬದುಕನಲಲ ಭಾವನ ಯಲಲ ಬ ಳ ದುಕ ಂಡು ಬಂದದ .ಅದು ಅವರ ಉಸರು,ಜೋವದ ಜೋವ,ರಕತದ ರಕತ.ಕನಾಾಟಕ ಜೋವವಾಹನಯಾಗ ನನನ ರಮನ ರಮನಗಳಲಲ ಹರದು ಬಂದದ .

-ಶವಕುಮಾರ , ೧ನೋ ಸಮ ಸಎಸಇ

The outer walls of UVCE are brimming and shining now !! Thanks to the efforts of volunteers from Bangalore Rising group. The students, faculty also joined hands with them later in the day. We are thankful to the entire group of volunteers and also would like to add that we are inspired and motivated to take up such initiatives on our own !!

Page 7: Sampada 70

7

KAGADA 2015, the National Annual Paper Symposium of

IEEE UVCE was held on 9th October, 2015. The symposium was

inaugurated by Mr.Javed G S, Research Scholar, IISc. He encour-

aged students to take up research and emphasized its importance

through his inaugural speech. Dr.P Deepa Shenoy, Chairman, De-

partment of Computer Science, UVCE gave a boost to students

through her inspiring humorous speech. As a part of the inaugura-

tion, few of the students of UVCE were felicitated for their outstanding achievements at various compe-

titions and thereby making UVCE proud.

There were 5 categories at KAGADA 2015

and each of the categories got a tremendous response.

The UG and PG sections witnessed a contrast of Re-

search Papers from various streams of engineering.

WIE- Women in Engineering category was aimed at

encouraging women to showcase their capacity in the

field of research. The project presentation witnessed

the participants showcasing their working models and

the judges evaluated them on the basis of innovation, feasibility and presentation. Poster presentation

saw the huge participation with the participants presenting

their innovating ideas whilst making it very difficult for the

judges to come to a conclusion regarding the winner.

15 papers in categories of UG, PG and WIE were

shortlisted out of 39 papers. 3 projects and 20 posters were

shortlisted to be presented at the conference. STAR( Stu-

dent ,Teacher And Research Program) event was one of the

focal points of KA-

GADA 2015. Over 100 participants from various colleges like

RVCE, PESIT, BMSCE, BNMIT and so on took part in KA-

GADA 2015.

The valedictory function was graced b the presence of

Mr.Sudheendra Koushik. The students who took part as well as

the ones who played the role as audience got an opportunity to

express their opinion on the conference so that the betterment and improving of the symposium could be

done efficiently for the coming years. The conference ended with the announcement of the winners and

the giving away of their prizes.

- Vishal Bhatta, 5th Sem ECE

KAGADA 2015

Page 8: Sampada 70

8

A TRIBUTE

Dr. A P KrishnaRaj Sir, Mechanical - Batch of 1967. He was truly a great human being whom I in person had the opportunity to meet. The warmth with which he welcomed students, shared his experiences and knowledge was just splendid. When we had visited him at his house once, his words were so inspiring and joyous without the least bit of signs of the health issues he was going through, and when I went back I was instilled with a zeal to do more in engineering, with my passion and with my life. It is a feeling of melancholy that surrounds us ever since the news od his demise has fallen on our ears. As tribute, team SAMPADA decided to publish this piece of his interview we had taken from his a while ago. Dear Team Sampada, I was pleasantly surprised to see myself, once again in print

pertaining to my Alma-mater. Kindly don't get confused; I am

A.P.Krishnaraj (Kikka), who wrote about the article on Sir.

M.Visvesvaraya, "The Versatile Genius". It was written 47 years ago,

when UCE, had its Golden Jubilee Celebrations and a special magazine

was released during, 1967-68. Sir.MV was the one who initiated to

bring the first Engineering College in Mysore state. It was apt for me

to choose his profile for the Special magazine. Till then the college

name was UCE and from very next year, 1968, the name changed to

VCE, subsequently to UVCE. Recently, I received a copy of Sampada,

from one of my friends, Vol: 4, Issue: 6, of June 2013 and found my

name in it. I was not aware of Sampada, earlier.

Apart from the article, I drew sketches for the technical contribution from other students. In

fact, my photograph along with a miniature art of Meenakshi temple got accommodated in the

magazine. During the college days, I was bit active. In final year, for the Educational Tour and for

the Project Tour, l was one of the Secretaries to lead the Tours. I used to display the Tour programs

on the notice board, in the form of sketches with the concurrence of Principal, then Prof. B.P. Go-

pala Krishna, B.Sc, BE, AMIE. Students used to enjoy the sketches. After coming back from the

Tour, I used to put up the photographs on the notice board.

After passing out with Mechanical Engineering, l fully got

immersed in the rat-race of career building. Innumerable experi-

ence from abroad as well as in India, I gained. Finally, I superannu-

ated from M/S Hindustan Aeronautics Ltd., as a Senior Executive,

during 2004. Now, I started writing my Autobiography, listing out

all my activities, right from my childhood. It is too interesting to

write at this age. It is mainly meant for relatives and friends only.”

We were extremely happy that we were able to rekindle

the memories of the college days for one of the senior alumni. We

immediately replied back thanking him and expressing interest to

personally meet him. There was equally enthusiastic reply from

Mr Krishnaraj saying he also wanted to meet the younger genera-

tion and students and discuss about various topics. Due to semes-

ter exams going on, we could not gather students for our visit.

Myself and Tejas N from final year ECE went to have a conversa-

tion and get some advice from the senior alumni. We had a great conversation and enjoyed lis-

tening to his college days and UVCE glorious tales then.

Page 9: Sampada 70

9

ಈ ನವಂಬರ ತಂಗಳೇ ಹೀಗ! ಅದಷಟ ೀ ನನಪುಗಳ ಬುತಯನನು ಪರ ತ ವರಷ ಹೊತತ ತರುತತ ,

ಮಂದನ ವರಷಕಕ ಇಂದನ ಸವನನಪುಗಳನನು ಕಂಡೊಯಯು ತತ , ಮನಸಸ ಗ ಉಲಲ ಸವನನು ಂಟು ಮಾಡುತದ.

ಹತತ ವರಷಗಳ ಹಂದನ ಮಾತತ - ನವಂಬರ ೧, ೨೦೦೫ : ಎಂದನಂತ ಕಾಲೇಜನ ಒಳಪರ ವೇಶಸಸದ

ನನಗ ಆವರಣದಲಲಲ ನ ಅಲಂಕಾರಗಳು ಸವಾ ಗತಸಸತತ . ಹಳದ, ಕಕಂಪು ಜೀಡ ಬಣಣ ಗಳು ಎಲಲಲ ಡ ತೀರುತತತ .

ಆಗಲೇ ನನಗರವಾಗದದು ಅಂದದ ರಾಜು ೀತ ವವಂದದ!. ಪರ ತ ವರಷ ಒಂದಲಲಲ ಒಂದದ

ರೀತಯಲಲಲ ಉಲಲಲ ಸವನನು ಂಟು ಮಾಡುವ ನಾಡ ಉತ ವ, ಅಂದದ ಬೇರಯದೇ ಅನನಭವವನನು ಹೊತತ

ತಂದತತ . ಅದೇ ಮೊದಲ ಬಾರಗ ಹಾಸಟಟ ಲ ವದಯು ರಥಷಗಳ ಜತ ನಾನನ ಬರತದದು . ಅದಂದದ ಬೇರಯದೇ

ವಶರಟ ಲೀಕ. ಸಟು ೀಹ, ಸಹಬಾಳವಾ , ಸಹಾದಷತಯನನು ವಶೇರ ರೀತಯಲಲಲ ಕಲಲಸಸದದು ಹಾಸಟಟ ಲ ಸಟು ೀಹತರು.

ಎಲಲ ರೂ ಜತಗೂಡ ಏಪಷಡಸಸದು ಕಾಯಷಕರ ಮಕಕ ’ಮಮಕರರ ದಯಾನಂದ’ ವಶೇರ ಅತರಥಯಾಗ

ಭಾಗವಹಸಸದು ರು. ಹೀಗ ಎಷಟ ೀ ನನಪುಗಳು ನಮಮ ಯಯ.ವ.ಸಸ.ಇ ಕಾಲೇಜನಲಲಲ ಪರ ತ ವರಷ ಇಂತಹ ಆಚರಣ

ಸವಮಾನು ವಾದರೂ, ಒಂದಲಲಲ ಒಂದದ ಕಾರಣಕಕ ವಶೇರವನಸುತದ.

ಇಷಟಟ ಹಬಬ ದ ಆಚರಣಯ ವರಯವಾದರ, ಭಾಷಯ ಆಚರಣ ನಮಮ ಲಲಲ ಬೇರಯದೇ

ಆಲೀಚನಗಳು ಹಾಗೂ ಸವಾಲುಗಳನನು ಒಡುು ತದ. ಕನು ಡಗರಾಗ ತಂಗಳಡೀ ಹಬಬ ವನಾು ಚರಸುವುದಷಟ ೀ

ನಮಮ ಕತಷವು ವೇ? ವೃತಶಕಷಣ ಪದವೀಧರರಾದ ನಮಮ ವೃತ ಜೀವನದ ವಸವರ ಅಷಟಟ ಸಣಣ ದಯಗರುವುದಲಲ .

ಪರ ಯೀಗ, ಸಂಶೀಧನಗಳ ಮೂಲಕ ಜಗತನ ಎಲಲಲ ಡ ಗುರುತಸಸಕಳುು ವ ನಾವು, ನಮಮ ನಾಡು, ನನಡ,

ಸಂಸ ೃತಯನನು ಉಳಸಸ ಜಗತನಾದು ಂತ ಸವರುವ ಜವಾಬಾು ರಯನನು ಹೊತರುತೀವನನು ವುದನನು ಮರಯಯವ

ಹಾಗಲಲ . ನಮಮ ಕಾಲೇಜನನು ನಮಷಸಸದ ಸರ. ಎಂ. ವಶಾ ೀಶಾ ರಯು ನವರು ನಮಗಲಲ ರಗೂ ಸಪೂ ತಷಯಾಗಬೇಕು.

ಭಾರತವಷಟ ೀ ಅಲಲ ದೇ ಜಗತತ ಕಂಡ ಶರ ೀರಠ ಅಭಯಂತರರಲಲಲ , ವಶಾ ೀಶಾ ರಯು ನವರು ವಶೇರ ಸವಾ ನವನನು

ಪಡದದಯು ರ. ಇಂತಹ ಅಭಯಂತರರು ಕನು ಡ ನಾಡನ ಜನರಗ ನೀಡದ ಕಡುಗಗಳು ಅಪಾರ. ಇದು

ಜಾಗದಲಲಲ ೀ ಆಳವಾದ ಬೇರುಬಟುಟ , ಇಲಲಲ ೀ ಬಳವದವರು, ನಮಮ ಭೂಮಯ ರಸವನನು ಹೀರ ಇಲಲಲ ೀ ಫಲವನನು

ಕಟಟ ಂತಹ ಮಹಾನ ಚೇತನ. ಇಂದೂ ಕೂಡ ಮಂಡು , ಮೈಸಪರು, ಚಾಮರಾಜನಗರ ಜಲಲಲ ಗಳಲಲಲ ನ ಎಷಟ ೀ

ಮನಗಳಲಲಲ ಮನಯ ಹರಯರ ಚತರ ಪಟಗಳ ಜತ ವಶಾ ೀಶಾ ರಯು ನವರ ಚತರ ಪಟ ಕಾಣಸಸಗುತದ. ಇದಲಲ ವೇ

ಜೀವನದ ಸವರಷಕತ!

ಕನನಡ ಉಳಸ ಬಳಸುವ ಜವಾಬಾಾರ

He also displayed the valuable keepsake he has preserved from then - Education Tour

Guide of his batch. We took couple of photos of it. He also spoke about his experiences in HAL

and other interests like writing auto-biography and painting.

It was then that he took us to have a look at the “Classical Paintings” he has done over

time. Both of us were stunned looking at the paintings in front of us. He said it took around 6-7

months for each painting as it needed 7 layers of paint and then drying and other processing

tasks. The Classical Painting technique was evolved by the 15th-16th Century Masters. Few of the

paintings looked so real that we could not differentiate between them and the photos. He also

been featured in the International magazine of “Swarovski” crystals in which the crystal painting

cannot be distinguished as not a photograph until it is mentioned.

We will surely miss the enthusiasm with which Sir used to take part in Alumni Activities with college. You may not be with us any more Sir, but you will always stay in our hearts!

This is our SALUTE to you.

-Team SAMPADA

Page 10: Sampada 70

10

ವಶಾ ೀಶಾ ರಯು ನವರು ಒಬಬ ಹಮಮಮ ಯ ಕನು ಡಗನಾಗ ಕನು ಡಗರ ಜನಮನದಲಲಲ ಅಜರಾಮರರಾಗ

ಉಳದದಯು ರ. ನಾವಲಲಲ ೀ ಇರಲಲ, ಎಂತಹ ದಡು ಸವಾ ನಕಕ ೀರದರೂ, ನಮಮ ನಾಡು ನನಡಗ ಕರೀತಷ ತರುವಂತಹ,

ನಮಮ ನನಡ, ಸಂಸ ೃತಯನನು ಎತರ ಸವಾ ನಕಕ ಕಂಡೊಯಯು ವಂತಹ ಕಕಲಸಗಳನನು ಮಾಡಬೇಕು.

ಯಾವುದೇ ಭಾಷಯ ಸವಾ ವಲಂಬನಯಲಲ ದೇ ಕನು ಡಗರಗ ಇಂದನ ಎಲಲಲ ತಂತರ ಜಾಾ ನವನನು ಕನು ಡ

ಭಾಷಯಲಲಲ ಯೇ ಒದಗಸಲು ಸವಧು ವಲಲ ವೇ? ಗಣಕಯಂತರ ವಜಾಾ ನದಲಲ ಂತೂ ಇದದ ಖಂಡತತ ಸವಧು ವಂಬುದದ

ನನು ನಂಬಕಕ. ಅರಬೀ, ಜಪಾನೀ, ಜಮಷನ, ಮೊದಲಲದ ಭಾಷಗಳ ಕರೀಲಲಮಣಗಳನನು ಹೊಂದದ

ಗಣಕಯಂತರ ಗಳನನು ಕಂಡಾಗ, ಇದನನು ಕನು ಡಕೂ ವಸರಸಬಾರದೇಕಕ ಎಂಬ ಆಲೀಚನಗಳು ಮನಸಸ ಗ

ಬರುವುದದಂಟು.

ಇದಂದದ ಸಣಣ ಉದಯಹರಣಯಷಟ ೀ. ಹೀಗ, ನಾವು ಮಾಡುವ ಕಕಲಸಗಳಲಲಲ , ನಮಮ ಸಂಸ ೃತಯನನು

ಕಾಪಾಡಕಂಡು ಮಂದದವರಯಬಹುದಲಲ ವೇ? ಮನಸು ಮಾಡದರ ಯಾವುದೂ ಅಸವಧು ವಲಲ . ಆದರ,

ಎಲಲಲ ಯವರಗ ಕನು ಡದ ಬಗ ನಜವಾದ ಹಾಗು ಗಾಢವಾದ ಕಾಳಜಗಳು ನಮಮ ಸಮದಯಯದ ಅಂತರಾಳದಂದಲಲ

ಹುಟಟಟ ಕಂಡು, ಒಂದದ ಎಚಚ ರದಂತ ಅವರನನು ಆವರಸಸಕಳುು ವುದಲಲ ವೀ ಅಲಲಲ ಯವರಗ ಕನು ಡ ಪರವಾದ

ಯಾವ ಹೊೀರಾಟವೂ ನರೀಕರತ ಫಲವನನು ನೀಡಲಲರದದ.

ಇತೀಚಗ ಪರ ಧಾನ ಮಂತರ ಗಳು, ’ಇಂಗಲ ೀಷ, ಹಂದ, ಚೀನೀ ಭಾಷಗಳು ಮೊಬೈಲ ಯಾಪ(app)

ಗಳನಾು ಳುವ ದನಗಳು ದೂರವಲಲ ’ ಎಂಬ ಹೇಳಕಕಯನನು ನೀಡದು ರು. ಭಾರತದ ಪಾರ ಚೀನ ಹಾಗೂ, ಶರ ೀಮಂತ

ಸಂಸ ೃತಯ ಕನು ಡ ಇದರಂದ ಹೊರತತಗ ಬೇಕಕ? ಖಂಡತತ ಇಲಲ . ನಾವು ಕನು ಡಗರು. ಸವಾ ಭಮಾನಕಕ

ಹಸರಾದವರು. ಪರ ಪಂಚದ ಎಲಲಲ ಡ ನಮಮ ಗುರುತನನು ಳಸುವಂತಹ ಕಕಲಸಗಳನನು ಮಾಡಬೇಕು. ನಮಮ ಜನ

ಸವಾ ಭಮಾನದಂದ ಬಾಳುವುದನನು ಜಗತೀ ನೀಡುವಂತ ಮಾಡುವಂತಹ ಜವಾಬಾು ರ ನಮಮ ದಯಗರುತದ. ಇದಕಕ

ಎಲಲ ರೂ ಕೈಜೀಡಸುತೀರಲಲ ವೇ?

- ವನಯ ಕುಮಾರ. ವ

೨೦೦೯ (ಮಾಹತ ತಂತರ ಜಞಾ ನ ವಭಾಗ)

ಕನನಡ ಎ ಂದ ಡನ ಕನನಡಗರ ಹೃದಯದ ಗರಂರಥಗಳು ಲಬ ಡಬ ಎನುನವ ಬದಲು ಕನನಡ ಕನನಡ ಎಂದ ನುನತತವ ಕನನಡದ ನಾದ ಎದ ಯನುನ ಝಲ ಎನಸುತತರಲು ನಾವ ಲರ ಮಕ ಪ ರೋಕಷಕರಾಗ ತಲ ದಗ ಆಲಲಸುತತರಲು ಯಾರ ೋ ಕಡಗ ೋಡಗಳು ಕನನಡಗರ ಬಗ ಅವಹ ೋಳನ ರಾಡುವಾಗ ಅವರನುನ ವಶಾಲ ಹೃದಯದಂದ ಕಷಮಮಸ ಅವರನುನ ನಮಮವರಂತ ಪರೋತಸುತ ತೋವ ಇಂತ ಕನನಡಗರ ಮರ ಯ ನಾನ ಬಬ ಕನನಡಗ ಎಂದು ಹ ೋಳಲು ಹ ಮಮಮ ತಾಯ ಕನನಡಾಂಬ ಚರ ಋಣ

- ಮಾಲಾಶಾೋ, ೧ನೋ ಸಮ ಇಸಇ

Page 11: Sampada 70

11

ದಾರವಡ ಭಾಷ ಗಳಲಲ ಪಾರಮುಖಯವುಳಳ ಭಾಷ ಯ ಭಾರತದ ಪುರಾತನವಾದ ಭಾಷ ಗಳಲಲ ಒಂದ ಆಗರುವ ಕನನಡ ಭಾಷ ಯನುನ ಅದರ ವವರ ರಪಗಳಲಲ ಸುರಾರು ೪೫ ದಶಲಕಷ ಜನರು ಆಡು ನುಡಯಾಗ ಬಳಸುತತಲಲದಾದರ . ಕನನಡ ಕನಾಾಟಕ ರಾಜಯದ ಆಡಳತ ಭಾಷ .ಜಗತತನಲಲ ಅತಯಂತ ಹ ಚುು ಮಂದ ರಾತನಾಡುವ ಭಾಷ ಯಂಬ ನ ಲ ಯಲಲ ಇಪಪತ ಂಬತತನ ಯ ಸಾಥನ ಕನನಡಕದ . ೨೦೧೧ರ ಜನಗಣತಯ ಪರಕಾರ ಜಗತತನಲಲ ೬.೪ ಕ ೋಟ ಜನಗಳು ಕನನಡ ರಾತನಾಡುತಾತರ ಎಂದು ತಳದುಬಂದದ . ಇವರಲಲ ೫.೫ ಕ ೋಟ ಜನಗಳ ರಾತೃಭಾಷ ಕನನಡವಾಗದ . ಕದಂಬ ಲಲಪಯಂದ ರಪುಗ ಂಡ ಕನನಡ ಲಲಪಯನುನ ಉಪಯೋಗಸ ಕನನಡ ಭಾಷ ಯನುನ ಬರ ಯಲಾಗುತತದ . ಕನನಡ ಬರಹದ ರಾದರಗಳಗ ಸಾವರದ ಐನರು ವರುರಗಳ ಚರತ ರಯದ . ಕರ.ಶ. ಆರನ ಯ ಶತರಾನದ ಪಶುಮ ಗಂಗ ಸಾರಾರಜಯದ ಕಾಲದಲಲ ಮತುತ ಒಂಬತತನ ಯ ಶತರಾನದ ರಾರರಕಟ ಸಾರಾರಜಯದ ಕಾಲದಲಲ ಹಳಗನನಡ ಸಾಹತಯ ಅತಯಂತ ಹ ಚುನ ಹ ಚುನ ರಾಜಾಶರಯ ಪಡ ಯತು.ಅದಲದ ಸಾವರ ವರುರಗಳ ಸಾಹತಯ ಪರಂಪರ ಕನನಡಕದ .ವನ ೋಬಾ ಭಾವ ಕನನಡ ಲಲಪಯನುನ ಲಲಪಗಳ ರಾಣಯಂದು ಹ ಗಳದಾದರ . ಕನನಡದ ಕುಲಪುರ ೋಹತರಾದ ಆಲರು ವ ಂಕಟರಾವ, ಕನಾಾಟಕ ಏಕೋಕರಣ ಚಳುವಳಯನುನ ೧೯೦೫ ರಲಲ ಪಾರರಂಭಸದರು. ೧೯೫೦ರಲಲ, ಭಾರತವು ಗಣರಾಜಯವಾದ ನಂತರ ಭಾರತದ ವವರ ಪಾರಂತಯಗಳು, ಭಾಷ ಗಳ ಆರಾರದ ಮಮೋಲ ರಾಜಯಗಳಾಗ ರಪು ಗ ಂಡವು. ಈ ಹಂದ ರಾಜರ ಆಳವಕ ಯಲಲ ದಕಷಣ ಭಾರತದಲಲ ಹಲವಾರು ಸಂಸಾಥನಗಳನುನ ಒಳಗ ಂಡಂತ ರಾಜಯಗಳು ರಪುಗ ಂಡದದವು. ಕನನಡ ರಾತನಾಡುವ ಪಾರಂತಯಗಳು ಸ ೋರ, ಮಮೈಸರು ರಾಜಯವು ಉದಯವಾಯತು. ಹ ಸದಾಗ ಏಕೋಕೃತಗ ಂಡ ರಾಜಯದ ಆರಂಭದಲಲ ಹ ಸ ಘಟಕದ ಕ ೋರ ರಪುಗ ಂಡು ಮುಂಚನ ರಾಜಯದ ಹ ಸರು ಇರಲ ಂದು "ಮಮೈಸರು" ಹ ಸರನುನ ಉಳಸಕ ಂಡರು. ಆದರ ಉತತರ ಕನಾಾಟಕದ ಜನರ ತಕಾ ರಾನಯತ ಗಾಗ, ರಾಜಯದ ಹ ಸರು ನವ ಂಬರ ೧, ೧೯೭೩ ರಂದು "ಕನಾಾಟಕ" ಎಂದು ಬದಲಾಯತು. ಈ ಸಂದಭಾದಲಲ ದ ೋವರಾಜ ಅರಸ ರಾಜಯದ ಮುಖಯಮಂತರಯಾಗದದರು. ಕನಾಾಟಕ ಏಕೋಕರಣದ ಮನನಣ ಇತರ ವಯಕತಗಳಗ ಸ ೋರುತತದ . ಅವರ ಂದರ ಅನಕೃ, ಕ . ಶವರಾಮ ಕಾರಂತ, ಕುವ ಂಪು, ರಾಸತ ವ ಂಕಟ ೋಶ ಅಯಯಂಗಾರ, ಎ.ಎನ. ಕೃರಣರಾವ ಮತುತ ಬ.ಎಂ. ಶರೋಕಂಟಯಯ ಮುಂತಾದವರು.

ಕ ಂಪು ಮತುತ ಹಳದ ಕನನಡ ರವಜಗಳು ರಾಜಯದ ಎಲ ಡ ಹಾರಸಲಪಡುತತವ . ಕನನಡ ರಾಜಯಗೋತ ("ಜಯ ಭಾರತ ಜನನನಯ ತನುಜಾತ ")ಯನುನ ಹಾಡಲಾಗು ತತದ . ಸಕಾರ ಕಚ ೋರ ಮತುತ ಹಲವಾರು ಪರಮುಖ ಪರದ ೋಶಗಳಲಲ ವಾಹನಗಳ ಮಮೋಲ ಭುವನ ೋಶವರ ಚತರವನನಟುು ಮಮರವಣಗ ನಡ ಸಲಾಗುತತದ . ರಾಜ ಯೋತಸವವನುನ ಕನಾಾಟಕದಲಲರುವ ಬಹುತ ೋಕ ಹಂದಗಳು, ಮುಸಮರು ಮತುತ ಕರಶುಯನನರು ರಮಾಬ ೋರವಲದ ಆಚರಸುತಾತರ ಹಾಗ ಸಕಾಾರ ಮಮರವಣಗ ಆಟ ೋ ರಕಷಾಗಳು ಮತುತ ಇತರ ವಾಹನಗಳು ಕನನಡ ರವಜದ ಬಣಣಗಳಾದ ಕ ಂಪು ಮತುತ ಹಳದ ವಣಾಗಳ ಬಾವುಟ

ದ ಂದಗ ಅಲಂಕರಸಲಾಗರುತತವ . ರಾಜಯ ಸಕಾಾರ ಕನಾಾಟಕ ರಾಜ ಯೋತಸವದ ದನ ವವರ ಕಷ ೋತರಗಳಲಲ ಗಣನೋಯ ಸ ೋವ ಸಲಲಸದ ಸಾರಕರಗ ಪರಶಸತ ಪರಕಟ ಪಡಸಲಾಗುತತದ . ರಾಜ ಯೋತಸವದ ಪರಯುಕತ ಕನಾಾಟಕ ಸಕಾಾರದ ವತಯಂದ ರಾಜ ಯೋತಸವ ಪರಶಸತಗಳನುನ ಪರದಾನ ರಾಡಲಾಗುತತದ . ಹಲವು ಸಾಂಸೃತಕ ಕಾಯಾಕರಮಗಳನುನ ವಶವದಾದಯಂತ ಹಮಮಮಕ ಳಳಲಾಗುತತದ . ರಾಜಯದ ಮುಖಯಮಂತರ ಸಾರಕರಗ ಈ ಪರಶಸತಯನುನ ವತರಸುತಾತರ . ನವ ಂಬರ ೧೧ ರಂದು ಅರಧಕೃತವಾಗ ಕನನಡ ರಾಜ ಯೋತಸವವು ಆಚರಣ ಯಾದರ, ನವ ಂಬರ ತಂಗಳ ಮೊದಲ ದನ ಕನನಡ ರಾಜ ಯೋತಸವವನುನ ಆಚರಸಲಾಗುತತದ .

- ವಗನೋಶ ಶಣೈ , ೧ನೋ ಸಮ ಸವಲ

ಕನನಡ ಮತುು ಕನಾಷಟಕ

Page 12: Sampada 70

ಅಳವು ಉಳವನ ಹಾದಯಲಲ ಕನನಡ ೨೦೦೦ ವರಾಗಳ ಇತಹಾಸ ಇರುವ ಕನನಡ ಎಂಬ ಮರಕಷರದ ಪದ ಕ ೋಳದ ಡನ ಮಮೈ ಮನ ಪುಳಕಗ ಳುಳವುದು.ಪಂಪ,ರನನ,ಜನನ ಮೊದಲಾದ ಕವಗಳಂದ ಪೋಷಸಲಪಟು ಕನನಡ ಇಂದು ಈ ನಾಡನಲಲ ಇಂಗಹ ೋಗುತತದ . ಕ ೋವಲ ನವ ಂಬರ ತಂಗಳನಲಷ ುೋ ಕನನಡ ಕನನಡ ಎಂಬ ಕಗು ಎಲ ಡ ಕ ೋಳಬರುತತದ ನಂತರದ ದನಗಳಲಲ ಕಣಮರ !!! ಇದಕ ಕಾರಣ ಇಂದನ ಜನತ ಪರಭಾಷಾ ವಾಯಮೊೋಹಕ ಒಳಗಾಗರುವುದು.ಇದಕ ಸಣಣ ವಶ ೋರಣ ಎಂದರ ವಲಸಗರು ಬಂದಾಗ ಅವರ ಜ ತ ನಾವು ಅವರ ಭಾಷ ಯಲ ೋ ವಯವಹರಸುತ ತೋವ .ಇದು ಕನನಡಗರ ಸಕಲಭಾಷಾ ಪರಣತ ತ ೋಪಾಡಸುತಾತದರ ಕನನಡ ಭಾಷ ಹಾಗ ಸಂಸೃತಯ ಅಳವಗ ಕಾರಣವಾಗುತತದ .ಆದರ ನ ರ ಹ ರ ರಾಜಯಗಳ ಪರಸಥತ ಭನನ ಅಲಲನ ಜನರ ಭಾಷಾಪರಯತ ಪರಶಂಸನೋಯ.ತಮಮ ಭಾಷ ಯನುನ ಬಟುುಕ ಡದ ಅದನುನ ಉಳಸಕ ಂಡು ಹ ೋಗುವ ಪರ ಅದುುತ.ಅದನುನ ನಾವು ಅಳವಡಸಕ ಳುಳವುದು ಉತತಮ. ಹಾಗ ಯೋ ಪರಸುತತ ಪರಸಥಗ ಮತ ತಂದು ಪರಮುಖ ಕಾರಣ ಕನನಡ ರಾತನಾಡುವ ಕನನಡಗರ ಸಂರ ಯ ಕರಮಮೋಣ ಕಷೋಣಸುತತರುವುದು.ಪೋರಕರ ೋ ತಮಮ ಮಕಳ ಜ ತ ಆಂಗ ಭಾಷ ಯಲಲ ರಾತನಾಡುತಾತರ .ಮುಂದನ ಪೋಳಗ ಗ ರವಾನ ಯಾಗಬ ೋಕಾಗದದ ಕನನಡ ಸಂಸೃತ ಇಲಲಯೋ ಅಳವಗ ಮೊದಲಾಗುತತದ . ಕನನಡವನುನ ನಾವು ಉಳಸದರ ಹ ರತು ಕನನಡಕ ಉಳವಲ.ಒಂದು ಭಾಷ ಯ ಅಳವು ಎಂದರ ಸಾವರಾರು ವರಾಗಳ ಅನುಭವ,ಇತಹಾಸ,ಸಂಸೃತ,ವ ೈವರಯತ ಇವ ಲದರ ಅಳವು.ಇಷ ುಲಾ ಹ ೋಳದ ನಾನು ಪರಭಾಷಾ ಅಥವಾ ಆಂಗಭಾಷಾ ದ ವೋಷಯಲ ಎಲಾ ಭಾಷ ಯನುನ ಸವೋಕರಸ ೋಣ,ಕಲಲಯೋಣ.ಆದರ ನಮಮತನ ನಮಮಭಾಷ ಯನ ನಂದಗ ಬಡಬಾರದು. ಕ ೋವಲ ಭಾರಣ ಬರಹದಂದ ಏನ ಸಾರಯವಾಗದು ಆರುನಕ ಯುಗದಲಲ ಅಳವನಂಚನಲಲರುವ ಕನನಡ ಉಳಯಬ ೋಕು.ಅದರ ಡ ಗ ಕಾಯಾಗತರಾಗಬ ೋಕು.ಕನನಡ ರಾಜ ಯೋತಸವ ಸಮಮೋಪಸುತತದ ಇನಾನದರ ಬದಲಾವಣ ಅಗತಯ.ಕ ೋವಲ ಈ ತಂಗಳಗಷ ುೋ ಇದು ಮಮೋಸಲಾಗರದ ೋ ಎಂದಗ ಕನನಡ ಕಹಳ ಮೊಳಗುತತರಲಲ.ಕ ೋವಲ ಆಡಳತ ಭಾಷ ಯಾಗರದ ನಮಮ ದ ೈನಂದನ ಬದುಕನಲ ಕನನಡವನುನ ಅಳವಡಸಕ ಳ ೂಳೋಣ. ಆಂಗಭಾಷ ಇರಲಲ ಆದರ ಕನನಡ ಎಂದ ಂದಗ ಮರ ಯಾಗದರಲಲ ಎನುನವುದ ಂದ ೋ ಆಶಯ.ಎಲರಗ ಕನನಡ ರಾಜ ಯೋತಸವದ ಶುಭಾರಯಗಳು. ನನನ ಪಾಕಾರ ಕನನಡದ ಮಹತ ಅತಯಂತ ಪಾರಚೋನ ಭಾಷ ಗಳಲಲ ಕನನಡವೂ ಒಂದು.ಭಾರತದ ಸಂವರಾನವು ಅಂಗೋಕರಸದ ಇಪಪತ ತರಡು ಭಾಷ ಗಳಲಲ ಕನನಡವೂ ಒಂದು.ಕನನಡವು ಕನಾಾಟಕ ರಾಜಯ ಭಾಷ ಯಾಗ ರಾಜಯದ ಎಲಾ ಮಲ ಮಲ ಯಲ ಮನ ರಾತಾದ ತಾಯಭಾಷ ,ನಾಡಭಾಷ ನಮಮಮದ ಯ ಭಾಷ .ಸಂಸೃತಯ ರಾರಯಮವಾಗ ಸಂಸಾರ ನೋಡುವ ಶುದಧವಾದ ಕನನಡಭಾಷ ,ಶರೋಗಂರದಭಾಷ .ಅದರ ಹರವು,ವಶರುವಾದ ವಯಕತತವ ಜಗದಗಲ ಮುಗಲಗಲ,ಮಮಗಲಗಲ ಎಂಬಂತ ಕಾವ ೋರಯಂದ ಗ ೋದಾವರಯ ನದಗಳ ನಡುನಣ ನಾಡು ಕನನಡ ಭಾಷಕರದುದ.ಕನಮಡವ ಂಬುಂದು ಕಸತರ ಭಾಷ ಅಂದ ಂದು ಸ ಬಗನ ಜಞಾನದ ನರಧ.ಭಾರತ ಸಕಾಾರ ಅಂಗೋಕರಸದ ಮರು ಶಾಸರತೋಯ ಭಾಷ ಗಳಲಲ ಕನನಡವೂ ಒಂದು.ಹೋಗಾಗ ಕನನಡ ನನನ ಮೊದಲ ಪರೋತ. ವಜಯಪುರ ಸಂಸೃತ ಕನಾಾಟಕದ ಹೃದಯವ ೋ ವಜಯಪುರ ಜಲ .ಸವಾರಗ ಇಂಬು ಕ ಡುವ ಸವಾರ ನ ೋವುಗಳಗ ಸಪಂದಸುವ ತಾನು ನ ೋವಂಡು ಇನ ನಬಬರಗ ನಲಲವನುನ ಕ ಡುವ ವಶಾಲ ಹೃದಯಗಳು ವಜಾಪುರ ಜಲ ಯವರು.ವಜಾಪುರ ಜಲ ಕನಾಾಟಕದ ಗಂಡುಮಮಟುದ ಭಮಮ.ಇಲಲನ ಜನ ಪರಭಾವತುಃ ಉದಾರಗಳು,ಕಲಾಪೋರಕರು ,ರರಲಯಗಳ ಆರಾರಕರು.ಈ ನ ಲವನುನ ಹಲವಾರು ಸಂತರು,ಶರಣರು ಪಾವನಗ ಳಸದಾದರ .ವೋರಶ ೈವ ಶರಣರು,ಮುಸಲಾಮನ ಸಂತರು ಜನತ ಯನುನ ರಮಾರಾಗಾದಲಲ ಶತಶತರಾನಗಳಂದ ಮುನನಡ ಸದ ಸಂಸೃತಯನುನ ಕಾಣಬಹುದು.ವಶವದ ಕಲಾಸಾಮರಕ ಪರಂಪರ ಗಳಲಲಯೋ ವಸಮಯವನುನಂಟು ರಾಡುವ 'ಗ ೋಳಗುಮಮಟ' ವಜಾಪುರ ಜಲ ಯನುನ ವಶವದ ನಕಾಶ ಯಲಲ ಗುರುತಸಕ ಳುಳವಂತ ರಾಡದ .

- ರಮಾಶಾೋ, ೩ನೋ ಸಮ ಇಸಇ

ಕನನಡ - ಒಂದು ಸಂಹಾವಲ ೋಕನ